ಬಂಟ್ವಾಳ, ನ.20: ಮಂಚಿ ಗ್ರಾಮದ ಕುಕ್ಕಾಜೆಯ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ವತಿಯಿಂದ ಮಂಗಳವಾರ ಬೆಳಗ್ಗೆ ಮೀಲಾದ್ ರ್ಯಾಲಿ ನಡೆಯಿತು. ಮಸೀದಿಯ ಖತೀಬ್ ಅಬ್ದುಲ್ಲ ಮದನಿ, ಅಧ್ಯಕ್ಷ ಇಸ್ಮಾಯೀಲ್, ಕಾರ್ಯದರ್ಶಿ ರಫೀಕ್, ಮದ್ರಸ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಬಂಟ್ವಾಳ, ನ.20: ಮಂಚಿ ಗ್ರಾಮದ ಕುಕ್ಕಾಜೆಯ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ವತಿಯಿಂದ ಮಂಗಳವಾರ ಬೆಳಗ್ಗೆ ಮೀಲಾದ್ ರ್ಯಾಲಿ ನಡೆಯಿತು. ಮಸೀದಿಯ ಖತೀಬ್ ಅಬ್ದುಲ್ಲ ಮದನಿ, ಅಧ್ಯಕ್ಷ ಇಸ್ಮಾಯೀಲ್, ಕಾರ್ಯದರ್ಶಿ ರಫೀಕ್, ಮದ್ರಸ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.