Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ
  4. ನೆಲ್ಲುಕುಂಟೆ ಕವಿತೆಗಳು

ನೆಲ್ಲುಕುಂಟೆ ಕವಿತೆಗಳು

ಬಾಹುಬಲಿಗೊಂದು ಭಿನ್ನಹ

ವಾರ್ತಾಭಾರತಿವಾರ್ತಾಭಾರತಿ7 Dec 2018 12:15 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ನೆಲ್ಲುಕುಂಟೆ ಕವಿತೆಗಳು

1.

ಗೊಮ್ಮಟಹರಿಯುತ್ತಿದೆ ಕರುಣರಸ

ಎದೆಮಟ್ಟ

ಸಿರಿಗಾಸಿನ ಮಜ್ಜನ

ನಗುಮಾತ್ರ ಸುಸಜ್ಜನ

ಹೇಗೆ ಸಾಧ್ಯ ಮಾರಾಯ?

ಹೀರಿ ಕೊಬ್ಬಿದನ್ನೆರಡು ವರ್ಷ

ಸುರಿಯುತ್ತಿದೆ ಗಳಿಗೆ

ಹಾಲಾಗಿ ತುಪ್ಪವಾಗಿ

ಆದರೂ ನಗುತ್ತೀಯಲ್ಲೊ ಅಣ್ಣಾ!

2.

ಬರುತ್ತಾರೆ

ನಿನ್ನ ಬಳಿಗೆ

ಭೋಗಕ್ಕೆ, ಭಾಗ್ಯಕ್ಕೆ, ಪೌರುಷಕ್ಕೆ

ಕೊನೆಗೆ

ತುಕ್ಕಿಡಿದ ಕುರ್ಚಿಗೆ

ಸುಕ್ಕಿಡಿದ ತೊಗಲು

ಅನುರಾಗದ ಮಡಿಲು

ಕಣ್ಣು ಮುಚ್ಚಿದರೆ ಕುಣಿವ ಹಾದರದ ಮರುಳು

ಕೊಳೆ ತಪ್ಪಿದ್ದೆಂದು ಮನಸ್ಸಿಗೆ?

ನದಿಗೆ ನೆರೆ

ನೆಲಕೆ ಬರೆ

ಎದೆಹಾಲು ರಣ ಕೀವು

ಜಗದ ನಾಟಕ ನಿನ್ನ ಕಾಲ ಕೆಳಗೆ

3.

ಗುರುವೇ ನೀ ತೊರೆದೆ

ಯುದ್ಧಾಸ್ತ್ರ ಲಲನಾಸ್ತ್ರ

ಶಂಖ ಕೊಳಲುಗಳ ಸಂಗೀತಾಸ್ತ್ರ

ಊರ ದೇವರಿಗೆಂದೂ ವಯಸ್ಸಾಗುವುದಿಲ್ಲ

ನಗುವಿನ ಹಂಗು ತೊರೆದಿಲ್ಲ ನೀನು

ನಗು ಒಡಲಿಗಂಟಿದ ಹಂಗು

4.

ಉತ್ತರಕ್ಕೆ ಮುಖ ಮಾಡಿ ನಿಂತೆ

ಎಡದ ಕಣ್ಣಂಚು ಉಡುಪಿ

ಬಲದ ರೆಪ್ಪೆ ತುಸು ಬಾಗಿ ಕಂಚಿ ಸೋಂಕುತಿದೆ

ನೇರಕ್ಕೆ ನೋಡಿದರೆ ಹುಣ್ಣಾದ ವ್ರಜಭೂಮಿ

ರಾಜಗೃಹ, ಇಂದ್ರಪ್ರಸ್ತ, ಹಸ್ತಿನಾವತಿ

ದ್ವಾರಕೆಯ ಕೊಳಲುಬ್ಬರಕ್ಕೆ ಉಕ್ಕಿ ಹರಿದಿದೆ ಕಡಲು

ಉಳಿದೆಲ್ಲ ಕಡೆ ನೆತ್ತರ ಮಳಲು

ಆಂಜನೇಯನ ಮುಖ ಪೂರಾ ಸಿಂಹಗೂದಲು

ಎಷ್ಟು ಮಳೆ ಬಂದರೆ ತಾನೆ

ತೊಳೆದೀತು ಅಳಲು?

5.

ಕೊಲ್ಲು ಧರ್ಮಕ್ಕೆ

ಹರಿಸು ನೆತ್ತರು ಪರ್ವಾಗಿಲ್ಲ ಭ್ರಾತೃಹತ್ಯೆ

ಕೊನೆಗೆ ಜೀವಂತ ಹೆಣ್ಣ ಹತ್ಯೆ

ಹತ್ಯೆ ಹತ್ಯೆಯ ಬೇಗೆ ಕುಣಿಯಿತೇ ಕಣ್ಣ ಮುಂದೆ?

ಥಟ್ಟನೇಕೆ ಇಳಿಸಿದೆ ಭರತನ

 ಕೊಲ್ಲೆಂದು ಕೊಳಲೂದಿ ಕುಣಿದ ಮಾಯಾವಿ ಗುರು ಇರಲಿಲ್ಲವೇ ನಿನಗೆ?

6.

ಎದೆಯ ದನಿ

ಕರೆದ ಕರುಣೆಯ ಹನಿ

ಥಟ್ಟನೆ ನಿಂತೆ.

ನಿಂತೆ ಕೂರಲಾಗದೆ ಕೊನೆಗೆ ಕೊರಗಲಾರದೆ?

7.

ಬೇಕು ಉತ್ತರಕ್ಕೆ

ಕರುಣೆಯ ಕಡಲು;

ಬುದ್ಧ ಗುರುವೂ ದುಃಖದಲ್ಲಿದ್ದಾನೆ

ಹುಣ್ಣಿಮೆಗಳಾಗುತ್ತಿವೆ

ಹುಣ್ಣುಗಳೂ ಬಲಿಯುತ್ತಿವೆ

ಬೊಗಸೆ ಪಾಯಸ ಬೇಡಿ ನೆಲ ಕಚ್ಚಿ ಮಲಗಿದ್ದೇನೆ.

ನಿನ್ನ ಎದೆಯೊಳಗುಟ್ಟಿದ ಪಾಯಸ ನೀಡು

ಸಾಧ್ಯವಾದರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X