ಬೆಂಗಳೂರು: ವಾಹನ ಹರಿದು ಪಾದಚಾರಿ ಸಾವು
ಬೆಂಗಳೂರು, ಡಿ.14: ದೇವನಹಳ್ಳಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಎಂ.ಐ.ಮುಂಭಾಗ ವಾಹನ ಹರಿದು ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿಯು 60 ವರ್ಷ ವಯಸ್ಸಿನವರಾಗಿದ್ದು, ಅವರ ಹೆಸರು, ವಿಳಾಸ ಪತ್ತೆಯಾಗಿಲ್ಲ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತ ಮಾಡಿದ ವಾಹನ ಮತ್ತು ಮೃತರ ವಾರಸುದಾರರಿಗೆ ಶೋಧ ನಡೆಸಿದ್ದಾರೆ.
Next Story