ಯುನಿವೆಫ್: ಬಜ್ಪೆಯಲ್ಲಿ ಡಿ.21ರಂದು ಪ್ರವಾದಿ ಅಭಿಯಾನ
ಮಂಗಳೂರು, ಡಿ.20: ಯುನಿವೆಫ್ ಕರ್ನಾಟಕ ಹಮ್ಮಿಕೊಂಡಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಡಿ.21ರಂದು ಸಂಜೆ 7ಕ್ಕೆ ಬಜ್ಪೆ ಪೆಟ್ರೋಲ್ ಪಂಪ್ ಬಳಿ ಸಾರ್ವಜನಿಕ ಸಭೆ ಜರುಗಲಿದೆ.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ‘ಮುಸ್ಲಿಮ್ ಸಮುದಾಯ ಪ್ರವಾದಿ(ಸ)ರ ದೃಷ್ಟಿಯಲ್ಲಿ’ ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story