ಜ. 1ರಿಂದ ಆಳ್ವಾಸ್ ವರ್ಣ ವಿರಾಸತ್ 2019
ಮೂಡುಬಿದಿರೆ, ಡಿ. 31: ರಾಷ್ಟ್ರ ಮಟ್ಟದ ಚಿತ್ರಕಲಾ ಶಿಬಿರ, ಆಳ್ವಾಸ್ ವರ್ಣ ವಿರಾಸತ್ 2019, ಜ. 1 ರಿಂದ ಜ. 6, ರವರೆಗೆ ಜರುಗಲಿದ್ದು, ವಿವಿಧ ರಾಜ್ಯಗಳಿಂದ 10 ಮಂದಿ ಸಮಕಾಲೀನ ಚಿತ್ರಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಆಳ್ವಾಸ್ ವರ್ಣ ವಿರಾಸತ್ 2019 ಪ್ರಶಸ್ತಿ ಪ್ರಧಾನ
ಜನವರಿ 6ರಂದು, ಸಂಜೆ 5:45ಕ್ಕೆ, ಶ್ರೀಮತಿ. ವನಜಾಕ್ಷಿ ಕೆ ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಹೈದರಾಬಾದಿನ ಹಿರಿಯ ಕಲಾವಿದರಾದ ಶ್ರೀ. ಸೂರ್ಯ ಪ್ರಕಾಶ್ ಅವರಿಗೆ 2019ನೇ ಸಾಲಿನ ರಾಷ್ಟ್ರ ಮಟ್ಟದ ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
Next Story