Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ವಿರಾಸತ್‍ನಲ್ಲಿ ರಂಗೇರಿತು ಸುಖ್ವಿಂದರ್...

ವಿರಾಸತ್‍ನಲ್ಲಿ ರಂಗೇರಿತು ಸುಖ್ವಿಂದರ್ ಸಿಂಗ್‍ನ "ಗಾನ ತರಂಗ"

ವಾರ್ತಾಭಾರತಿವಾರ್ತಾಭಾರತಿ5 Jan 2019 10:49 PM IST
share
ವಿರಾಸತ್‍ನಲ್ಲಿ ರಂಗೇರಿತು ಸುಖ್ವಿಂದರ್ ಸಿಂಗ್‍ನ ಗಾನ ತರಂಗ

ಮೂಡುಬಿದಿರೆ, ಜ. 5: ರಜತ ಮಹೋತ್ಸವದ ಸಂಭ್ರಮದಲ್ಲಿ ನಡೆಯುತ್ತಿರುವ ಆಳ್ವಾಸ್ ವಿರಾಸತ್‍ನ 2ನೇ ದಿನವಾಗಿರುವ ಶನಿವಾರದಂದು ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನಲೆ ಗಾಯಕ ಮುಂಬೈನ ಸುಖ್ವಿಂದರ್ ಸಿಂಗ್ ಮತ್ತು ಬಳಗದಿಂದ ಪ್ರಸ್ತುತಗೊಂಡ "ಗಾನ ತರಂಗ"ವು  ರಸಿಕರನ್ನು ಮೇಳೈಸಿತು. 

ಮೊದಲ ದಿನ ಸಾದರಗೊಂಡ ಪದ್ಮಶ್ರೀ ಪುರಸ್ಕೃತ ಗಾಯಕ ಹರಿಹರನ್ ಅವರ ತಕ್ಕ ಮಟ್ಟಿನ ಹಾಡುಗಳು ಸಂಗೀತ ರಸಿಕರಿಗೆ ಹೆಚ್ಚಿನ ಅಸ್ವಾದವನ್ನು ನೀಡಿರಲಿಲ್ಲ. ಆದರೆ 2ನೇ ದಿನ ಸುಖ್ವಿಂದರ್ ಸಿಂಗ್ ಮತ್ತು ರಾಡ್ನಿ ತ್ಯಾಗರಾಜ್ ಅವರ "ಚಲ್ ಚಯ್ಯಾ ಚಯ್ಯಾ", "ಹೋಲೆ ಹೋಲೆ ಹೋ ಜಾಯೇಗಾ ಪ್ಯಾರ್" "ಅರೆ ಚಲ್ ಚಲ್ ಚಡಕೋಂಬೆ", "ಮರ್‍ಜಾಯಿ ಮರ್‍ಜಾಯಿ" "ಸಾಕೀಸೆ ಮೊಹಬತ್ ಹೋತಿ ಹೈ.." ಹಾಗೂ "ಜೈ ಹೋ" ಹಾಡುಗಳ ಸಹಿತ 2018ರಲ್ಲಿ ಬಿಡುಗಡೆಯಾಗಿರುವ ಹೊಸ ಹೊಸ ಸಿನೆಮಾಗಳ ಹಾಡುಗಳು ಎಲ್ಲರ ಮನ ಗೆದ್ದವು. ಸಹ ಗಾಯಕಿ ರಾಗ್ನಿ ಕಾಡ್ಲಿಕರ್, ಯಕ್ತಾರಿನ ನಿಕೊಲಾವ (ಸ್ಯಾಕ್ಸೋಫೋನ್), ರೋಹಿತ್ ಪ್ರಸನ್ನ(ಕೊಳಲು), ಮನೋಜ್ ಭಾಟಿ( ತಬಲಾ), ಅಮರ್ ದೇಸಾಯಿ(ಕೀಬೋರ್ಡ್), ಶ್ಯಾಮ್ ಅಡ್ವಾಂಕರ್, ಗಿರೀಶ್ ವಿಶ್ವ( ಪರ್ಕಶನ್), ಅಕ್ಷಯ್ ಆಚಾರ್ಯ( ಕೀಬೋರ್ಡ್), ಅಮಿತ್ ದೇಸಾಯಿ(ಡ್ರಮ್ಸ್), ಶಾನನ್ ಪಿರೇರಾ, ದೀಪಕ್ ಸಿಂಹ (ಗಿಟಾರ್) ಹಿನ್ನೆಲೆಯಲ್ಲಿ ಸಹಕರಿಸಿದರು.

ಚಿಣ್ಣರೊಂದಿಗೆ ಚಕ್‍ದೇ ಇಂಡಿಯಾ

ಪ್ರೇಕ್ಷಕರಾಗಿ ಕುಳಿತ್ತಿದ್ದ 20 ಕ್ಕೂ ಅಧಿಕ ಚಿಣ್ಣರನ್ನು ಬರಮಾಡಿಕೊಂಡ ಸುಖ್ವಿಂದರ್ ಸಿಂಗ್ ಅವರ ಜೊತೆ 15 ನಿಮಿಷದಷ್ಟು ಕಾಲ ಚಕ್ ದೇ ಇಂಡಿಯ ಹಾಡನ್ನು ಹಾಡಿದರು. ಅಯ್ದ ಮಕ್ಕಳಿಂದಲೇ ಹಾಡಿಸಿದರು.

2ನೇ ಕಾರ್ಯಕ್ರಮವಾಗಿ ಮಧುಲಿತ ಮೊಹಪಾತ್ರ ನಿರ್ದೇಶನದಲ್ಲಿ ಬೆಂಗಳೂರಿನ ನೃತ್ಯಾಂತರ್ ಅಕಾಡೆಮಿ ಆಪ್ ಪರ್‍ಫಾರ್ಮಿಂಗ್ ಆಟ್ರ್ಸ್ ಕಲಾವಿದರಿಂದ ಒಡಿಸ್ಸಿ ನೃತ್ಯ, ಮೂರನೇ ಕಾರ್ಯಕ್ರಮವಾಗಿ ಕಲೈಮಾಮಣಿ ಶೈಲಜಾ ಅವರ ನಿರ್ದೇಶನದಲ್ಲಿ ಚೆನ್ನೈನ ಶೈಲಸುಧಾ ಅಕಾಡೆಮಿ ವತಿಯಿಂದ ಕೂಚುಪುಡಿ ನೃತ್ಯ ಹಾಗೂ ಆಳ್ವಾಸ್ ವಿದ್ಯಾರ್ಥಿಗಳ ಕಲಾ ತಂಡದಿಂದ  ಆಂಧ್ರದ ಬಂಜಾರ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಹಾಗೂ ಕಥಕ್ ನೃತ್ಯ-ಋತು ಸಂಭ್ರಮವು ಮನಸೂರೆಗೊಂಡಿತು.

ಇದೇ ಮೊದಲನೇ ಬಾರಿಗೆ ತಾನು ಕಾರ್ಯಕ್ರಮ ನೀಡಲು ಮಂಗಳೂರಿಗೆ ಆಗಮಿಸಿರುವುದರಿಂದ ಈ ಕಾರ್ಯಕ್ರಮವು ಉತ್ತಮವಾಗಿ ಮೂಡಿಬರಬಹುದು. ಅಲ್ಲದೆ ಈ ಶೋ ತನ್ನ ಜೀವನದ "ಬೆಸ್ಟ್ ಶೋ" ಆಗಲಿದೆ ಎಂದು ಗಾಯಕ ಸೂಖ್ವಿಂದರ್ ಸಿಂಗ್ ಅಭಿಪ್ರಾಯ ಪಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X