Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಫಲ್ಗುಣಿ ನದಿಯಲ್ಲಿ ಹಬ್ಬದ ವಾತಾವರಣ

ಫಲ್ಗುಣಿ ನದಿಯಲ್ಲಿ ಹಬ್ಬದ ವಾತಾವರಣ

► ಆಕರ್ಷಕ ಜಲಸಾಹಸ ಕ್ರೀಡೆಗಳು ► ತನ್ಮಯಗೊಳಿಸುವ ದೋಣಿ ಯಾನ

ವಾರ್ತಾಭಾರತಿವಾರ್ತಾಭಾರತಿ12 Jan 2019 6:10 PM IST
share
ಫಲ್ಗುಣಿ ನದಿಯಲ್ಲಿ ಹಬ್ಬದ ವಾತಾವರಣ

ಮಂಗಳೂರು, ಜ.12: ಗಗನಚುಂಬಿ ಕಟ್ಟಡಗಳ ನಡುವೆ, ಬಿಸಿಲ ಧಗೆಯ ನಗರ ಜೀವನದಿಂದ ತುಸು ದೂರವಾಗಿ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ದ.ಕ. ಜಿಲ್ಲಾಡಳಿತದ ನದಿ ಉತ್ಸವ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.

ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಬಂಗ್ರ ಕೂಳೂರು ಬಳಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ನದಿ ಉತ್ಸವವು ಪ್ರಾಕೃತಿಕ ಸೊಬಗನ್ನು ಸವಿಯುವ ಜತೆಗೆ ಫಲ್ಗುಣಿ ನದಿಯ ಸೌಂದರ್ಯವನ್ನು ಆಸ್ವಾದಿಸಲು ಅವಕಾಶವನ್ನು ಕಲ್ಪಿಸಿದೆ. ಶಾಂತವಾಗಿ ಹರಿಯುವ ಫಲ್ಗುಣಿ ನದಿಯ ತೀರಗಳಾದ ಕೂಳೂರು ಸೇತುವೆ, ಸುಲ್ತಾನ್ ಬತ್ತೇರಿ ಹಾಗೂ ಬಂಗ್ರಕೂಳೂರು ಸುತ್ತಮುತ್ತಲೆಲ್ಲಾ ಸಡಗರ. ಕೂಳೂರು ಹಾಗೂ ಬಂಗ್ರಕೂಳೂರು ಬಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳು ನೋಡುಗರನ್ನು ಆಕರ್ಷಿಸಿದರೆ, ಕಯಾಕಿಂಗ್, ಸ್ಪೀಡ್ ಬೋಟ್ ಮೊದಲಾದ ಜಲ ಕ್ರೀಡೆಗಳು ಫಲ್ಗುಣಿ ನದಿಯ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತಾ ದೋಣಿಯಲ್ಲಿ ಒಂದು ತೀರದಿಂದ ಮತ್ತೊಂದು ತೀರಕ್ಕೆ ನದಿ ಉತ್ಸವಕ್ಕೆ ಸಾಗುವವರಿಗೆ ಮುದ ನೀಡುತ್ತಿದೆ.

ಗಿಡ ನೆಟ್ಟು, ಫಲ್ಗುಣಿಗೆ ಹೂ ಅರ್ಪಿಸಿ ಉತ್ಸವಕ್ಕೆ ಚಾಲನೆ

ಸಚಿವ ಯು.ಟಿ.ಖಾದರ್‌ರವರು ಬೆಳಗ್ಗೆ ಕೂಳೂರು ಸೇತುವೆ ಸಮೀಪದಲ್ಲಿ ನಿರ್ಮಿಸಲಾದ ಜಟ್ಟಿ ಬಳಿ ಉಪಸ್ಥಿತರಿದ್ದ ಹಿರಿಯರು ಹಾಗೂ ಮಕ್ಕಳ ಜತೆ ಗಿಡ ನೆಟ್ಟು, ಫಲ್ಗುಣಿ ನದಿಗೆ ಹೂ ಅರ್ಪಿಸುವ ಮೂಲಕ ನದಿ ಉತ್ಸವಕ್ಕೆ ಚಾಲನೆ ನೀಡಿದರು. ಸಾಂಕೇತಿಕ ಉದ್ಘಾಟನೆಯ ಕಾರ್ಯಕ್ರಮವನ್ನು ಡ್ರೋಣ್ ಕೂಡಾ ಕಣ್ತುಂಬಿಸಿಕೊಂಡರೆ, ಆ ಡ್ರೋಣ್ ಹಾರಾಟವನ್ನು ಅಲ್ಲಿ ನೆರೆದಿದ್ದವರ ಕ್ಯಾಮಾರಗಳು, ಮೊಬೈಲ್‌ಗಳ ಕ್ಯಾಮಾರಾಗಳು ಸೆರೆ ಹಿಡಿದವು.

ಸಾಂಕೇತಿಕ ಉದ್ಘಾಟನೆಯ ಬಲಿಕ ಸಚಿವರು ಹಾಗೂ ಉಪಸ್ಥಿತರಿದ್ದ ಗಣ್ಯರು ಫಲ್ಗುಣಿ ನದಿ ತೀರದಲ್ಲಿ ನಿರ್ಮಿಸಲಾದ ಜೆಟ್ಟಿ ಮೂಲಕ ದೋಣಿನಲ್ಲಿ ಬಂಗ್ರ ಕೂಳೂರು ನದಿ ತೀರಕ್ಕೆ ಜೆಟ್ಟಿಗೆ ಸಾಗಿದರು. ದೋಣಿಯಲ್ಲಿ ನಾದಾ ಮಣಿನಾಲ್ಕೂರುರವರ ಪ್ರಕೃತಿ ಹಾಡು ಒಂದೆಡೆಯಾದರೆ, ಮತ್ತೊಂದು ದೋಣಿಯಲ್ಲಿ ಡೋಲು ಕುಣಿತದ ಮೂಲಕ ನದಿ ಉತ್ಸವಕ್ಕೆ ಪ್ರಾೃತಿಕ ಸ್ಪರ್ಶವನ್ನು ನೀಡಲಾಯಿತು.

ಬಂಗ್ರಕೂಳೂರು ಬಳಿ ದೋಣಿಯಿಂದ ಇಳಿದು ಜಟ್ಟಿ ಮೂಲಕ ಸಾಗಿದ ಕೊರಗರ ಆಕರ್ಷಕ ಡೋಲು ಕುಣಿತ ಗಣ್ಯರನ್ನು ಸ್ವಾಗತಿಸಿತು. ಬಂಗ್ರ ಕೂಳೂರಿನ ಸುಮಾರು 23 ಎಕರೆ ಸರಕಾರಿ ಜಾಗದಲ್ಲಿ ಹಾಕಲಾದ ವಿವಿಧ ಪ್ರದರ್ಶನ ಮಳಿಗೆಗಳಿೆ ಈ ಸಂದರ್ಭ ಚಾಲನೆ ನೀಡಲಾಯಿತು. ಮಳಿಗೆಯೊಂದರಲ್ಲಿ ಕುಂದಾಪುರದ ಕೊರಗ ಸಮುದಾಯ ಕುಟುಂಬಗಳಿಂದ ತಯಾರಿಸಲಾಗುವ ಬುಟ್ಟಿಯನ್ನು ಖರೀದಿಸುವ ಮೂಲಕ ಸಚಿವ ಖಾದರ್ ಪ್ರದರ್ಶನ ಮಾರಾಟ ಮಳಿಗೆಗ ಉದ್ಘಾಟನೆಯನ್ನು ನೆರವೇರಿಸಿದರು.

ಫಲ್ಗುಣಿ ನೀರಲ್ಲಿ ಸಚಿವ ಖಾದರ್ ಸ್ಪೀಡ್ ಬೋಟ್ ಪಯಣ !

ನದಿ ಉತ್ಸವದ ಅಂಗವಾಗಿ ಫಲ್ಗುಣಿ ನದಿಯಲ್ಲಿ ಪರಿಣಿತರ ಜಲಸಾಹಸ ಕ್ರೀಡೆಗಳು ನೋಡುಗರ ಕಣ್ಮನ ಸೆಳೆಯಿತು. ಸಾಹಸ ಪ್ರಿಯ ಸಚಿವ ಖಾದರ್‌ರವರು ಬಂಗ್ರಕೂಳೂರು ಜಟ್ಟಿ ಬಳಿ ಸಹಾಯಕರೊಂದಿಗೆ ಸ್ಪೀಡ್ ಬೋಟ್‌ನಲ್ಲಿ ನದಿ ನೀರಿನಲ್ಲಿ ಓಲಾಡುತ್ತಾ ಗಮನ ಸೆಳೆದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X