Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. ಬಾಟಲಿ ನೀರು ಮಾರಾಟ ಮಾಡುವುದಿಲ್ಲ ಈ...

ಬಾಟಲಿ ನೀರು ಮಾರಾಟ ಮಾಡುವುದಿಲ್ಲ ಈ ರೆಸ್ಟೋರೆಂಟ್ ಮಾಲಕ

ಅದಕ್ಕಿರುವ ಕಾರಣ ನಮ್ಮೆಲ್ಲರ ಕಣ್ಣು ತೆರೆಸಬೇಕು

ವಾರ್ತಾಭಾರತಿವಾರ್ತಾಭಾರತಿ15 Jan 2019 2:51 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಬಾಟಲಿ ನೀರು ಮಾರಾಟ ಮಾಡುವುದಿಲ್ಲ ಈ ರೆಸ್ಟೋರೆಂಟ್ ಮಾಲಕ

"ಇವತ್ತು ನನ್ನ ರೆಸ್ಟೋರೆಂಟ್ ಗೆ ಒಬ್ಬ ಸ್ಮಾರ್ಟ್ ಯುವಕ ಬಂದು ತನ್ನ ಬಾಟಲಿ ನೀರಿನ ಬ್ರಾಂಡ್ ಅನ್ನು ಪರಿಚಯಿಸಿ ಅದನ್ನು ನಿಮ್ಮ ರೆಸ್ಟೋರೆಂಟಲ್ಲಿ ಮಾರಾಟಕ್ಕಿಡಿ ಎಂದು ಹೇಳಿದ. ಅದಕ್ಕೆ ನಾನು ನಮ್ಮ ರೆಸ್ಟೋರೆಂಟ್ ನಲ್ಲಿ ನೀರು ಮಾರಾಟವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದೆ. ಅದಕ್ಕೆ ಆತ ತನ್ನ ಬ್ರಾಂಡ್ ಮಾರಿದರೆ ನಿಮಗೆ ಉಳ್ಳೆಯ ಲಾಭ ಸಿಗುತ್ತದೆ ಎಂದು ಮನವೊಲಿಸಲು ಪ್ರಯತ್ನಿಸಿದ." 

"ಅದಕ್ಕೆ ನಾನು ಹೇಳಿದೆ ನಾನು ನೀರು ಮಾರಾಟ ಮಾಡುವುದನ್ನೇ ನಂಬುವುದಿಲ್ಲ. ನನ್ನ ರೆಸ್ಟೋರೆಂಟ್ ನಲ್ಲಿ  ಆರ್ ಒ ( ನೀರನ್ನು ಶುದ್ಧೀಕರಿಸುವ ಘಟಕ ) ಪ್ಲಾಂಟ್ ಇದೆ. ಮುನಿಸಿಪಾಲಿಟಿಯವರು ಕೊಡುವ ನೀರನ್ನು ಅದರಲ್ಲಿ ಶುದ್ಧೀಕರಿಸಿ ನಮ್ಮ ಗ್ರಾಹಕರಿಗೆ ಉಚಿತವಾಗಿ ಕೊಡುತ್ತೇನೆ. ನಾನು ಪಂಜಾಬಿ. ಬಂದವರಿಗೆ ನೀರು ಕೊಡುವುದು ನಮ್ಮ ಕರ್ತವ್ಯ ಹಾಗು ಪುಣ್ಯ ಕೆಲಸ ಎಂದು ನಮ್ಮ ಸಂಸ್ಕೃತಿ ಕಲಿಸುತ್ತದೆ". ಇಷ್ಟೇ ಅಲ್ಲ, ಇನ್ನು ಈ ಬಾಟಲಿ ನೀರು ಮಾರಾಟ ಜಾಲ ನಮ್ಮ ಸರಕಾರಗಳ ಘೋರ ವೈಫಲ್ಯದ ಫಲಿತಾಂಶ ಎಂಬುದು ಸ್ಪಷ್ಟ. ನನಗೆ 50 ರೂಪಾಯಿಗೆ ಸಾವಿರ ಲೀಟರ್ ನೀರು ಸಿಗುತ್ತದೆ. ಅದೇ ಬಾಟಲಿ ನೀರು ಪ್ರತಿ ಲೀಟರ್ ಗೆ 20 ರೂಪಾಯಿ.  ಆ ಲೆಕ್ಕದಲ್ಲಿ ನಾನು ಪ್ರತಿ 2.5 ಲೀಟರ್ ನೀರು ಮಾರಿದ ಮೇಲೆ ನನ್ನ ಬಳಿ ಉಳಿಯುವ ಉಚಿತ ನೀರು 997.5 ಲೀಟರ್ ಗಳು. ಈ ಉಚಿತ ನೀರನ್ನು ಪ್ಯಾಕ್ ಮಾಡಿ ಸಾಗಾಟ ಮಾಡುವ ಖರ್ಚನ್ನು ಈಗ ಇಡೀ ದೇಶದ ಮೇಲೆ ಹೊರಿಸಲಾಗುತ್ತಿದೆ. 

ಸಾಗಾಟಕ್ಕೆ ಖರ್ಚಾಗುವುದು ನಾವು ಆಮದು ಮಾಡಿಕೊಳ್ಳುವ ಪೆಟ್ರೋಲ್ ಹಾಗು ಡೀಸೆಲ್. ಇನ್ನು ಈ ಬಾಟಲಿ ನೀರನ್ನು ವಿತರಿಸಲು ದೊಡ್ಡ ಖರ್ಚು ತಗಲುತ್ತದೆ. ಅಂದರೆ ಪ್ರತಿ ಒಂದು ಬಾಟಲಿ ನೀರು ಸಾಗಾಟ ಆಗುವಾಗ ನಮ್ಮ ದೇಶದ ಬೊಕ್ಕಸ ಅಷ್ಟೇ ಪ್ರಮಾಣದಲ್ಲಿ ಬರಿದಾಗುತ್ತಿದೆ. ಅದಕ್ಕಿಂತ ಅಪಾಯವೆಂದರೆ, ಈ ಪ್ಲಾಸ್ಟಿಕ್ ಬಾಟಲಿಗಳಿಂದ ನಮ್ಮ ಪರಿಸರಕ್ಕೆ ಗಂಭೀರ ಹಾನಿಯಾಗುತ್ತಿದೆ.

ನಮ್ಮ ದೇಶದ ಜನರ ಜೇಬು ಖಾಲಿಯಾಗದಿರಲು ಹಾಗು ನಮ್ಮ ಪರಿಸರ ನಾಶ ಆಗದಿರಲು ಈ ಬಾಟಲಿ ನೀರಿನ ಉದ್ಯಮ ಸಾಯಬೇಕು. ಅದಕ್ಕಿರುವುದು ಒಂದೇ ದಾರಿ, ಎಲ್ಲರೂ ಉಚಿತವಾಗಿ ನೀರು ನೀಡಲು ಮುಂದೆ ಬರಬೇಕು. ಇದನ್ನೆಲ್ಲಾ ಕೇಳಿದ ಮೇಲೆ, ಆ ಯುವಕ ನನಗೆ ಆತ್ಮೀಯವಾಗಿ ಹಸ್ತ ಲಾಘವ ನೀಡಿ ಹೊರಟು ಹೋದ.

ನಮ್ಮಲ್ಲಿ ಕೆಲವು ನಡೆಯಲೇ ಬಾರದ ಉದ್ಯಮಗಳಿವೆ. ಅವುಗಳಲ್ಲಿ ಈ ಬಾಟಲಿ ನೀರಿನ ಉದ್ಯಮವೂ ಒಂದು. ಇದು ನಮ್ಮ ಸರಕಾರಗಳ ವೈಫಲ್ಯ ಹಾಗು ಕಲುಷಿತ ನೀರಿನ ಭಯ ಈ ಉದ್ಯಮ ಬೆಳೆಯಲು ಕಾರಣ.

ಈ ಬಾಟಲಿ ಉದ್ಯಮದಿಂದ ಆಗುತ್ತಿರುವ ಅನಾಹುತವನ್ನು ನಾವಿನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಈಗಲಾದರೂ ಇದನ್ನು ಅರ್ಥಮಾಡಿಕೊಳ್ಳಿ. ನಿಮಗೆ ಸಾಧ್ಯವಿರುವ ಎಲ್ಲೆಡೆ ಜನರಿಗೆ ನೀರು ಕೊಡಿ. ಅದು ಒಳ್ಳೆಯ ಕೆಲಸ. ಪುಣ್ಯದ ಕೆಲಸ. ನಮ್ಮ ರೆಸ್ಟೋರೆಂಟ್ ನಲ್ಲಿ ನಾವದನ್ನು ಪ್ರತಿದಿನ ಮಾಡುತ್ತಿದ್ದೇವೆ.

ವಿನೋದ್ ಚಂದ್, actualdemocracy.in ಸ್ಥಾಪಕ ಹಾಗು ಮುಂಬೈಯ ಮೀರಾ ರೋಡ್ ನಲ್ಲಿ ಪ್ರೀತಮ್ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಅವರ ಫೇಸ್ ಬುಕ್ ಪೇಜ್ ಲಿಂಕ್ ಇಲ್ಲಿದೆ https://www.facebook.com/vinod.k.chand

ಇದು ಅವರ ಫೇಸ್ ಬುಕ್ ಪೋಸ್ಟ್

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X