Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಓತಿಕ್ಯಾತನ ಆತ್ಮಹತ್ಯಾ ಪ್ರಸಂಗ..!!

ಓತಿಕ್ಯಾತನ ಆತ್ಮಹತ್ಯಾ ಪ್ರಸಂಗ..!!

ವಿಡಂಬನೆ

- ಗಿರಿಧರ ಕಾರ್ಕಳ- ಗಿರಿಧರ ಕಾರ್ಕಳ20 Jan 2019 12:00 AM IST
share
ಓತಿಕ್ಯಾತನ ಆತ್ಮಹತ್ಯಾ ಪ್ರಸಂಗ..!!

ಮೈಸೂರಿನ ‘ಶ್ರೀರಾಮಪುರ’ ಸ್ಟಾಪಿನಲ್ಲಿ ಬಸ್ಸಿಗೆ ಕಾಯ್ತಿದ್ದೆ.

ಚ್ಚೂಚ್ಚೂ..ಅಂತ ಯಾರೋ ಕರೆದಹಾಗಾಯ್ತು. ನೋಡಿದ್ರೆ ಈ ಓತೀಕೇತರಾಯ..!!
 ‘‘ಓಯ್..ಎಂತ ಮಾರ್ರೇ?’’ ಕೇಳಿದೆ.
ರಾಯ ಗಂಭೀರವಾಗಿ ‘‘ನಾನು ಸೂಸೈಡ್ ಮಾಡ್ಕೊಳ್ಳೋಕೆ ಬಾವಿಗೆ ಹಾರ್ತಿದೀನಿ’’ ಅಂತು..!!
‘‘ಓ ಮೈಗಾಡ್..ಈಗೇನು ಮೀಡಿಯಾದವ್ರನ್ ಕರೀಬೇಕಾ..?’’
‘‘ಅದೇನೂ ಬೇಡ’’
‘‘ಹೌದೂ..ಸೂಸೈಡ್ ಯಾಕೆ?’’
‘‘ರಿಲೀಜಸ್ ಕಾಸ್‌ಗೆ’’
‘‘ನಿಂಗೆ ಕಾಸ್ ಯಾರು ಕೊಡಬೇಕು?’’
cause‘‘ಆ ಕಾಸಲ್ಲ ಮಾರಾಯಾ. ಇಂಗ್ಲಿಷ್‌ನ ..!!’’
‘‘ಓ..ಹುತಾತ್ಮನಾಗೋದು..!
ಯಾವ ಕಾಸ್ ನಿಂದು?’’
‘‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಲ್ವಲ್ಲ ಇನ್ನೂ..ಅದ್ಕೇ..!’’
‘‘ಆದ್ರೆ ನಿಂಗೂ ಅದಕ್ಕೂ ಏನು ಸಂಬಂಧ?’’
 ‘‘ನಾವು ಓತಿಕ್ಯಾತರೆಲ್ಲ ಈಗ ಅಪ್ರತಿಮ ರಾಮಭಕ್ತರು..’’
‘‘ಹೌದಾ..ಅಳಿಲುಗಳಿಗಲ್ವಾ ರಾಮಭಕ್ತ ಪದವಿ ಕೊಟ್ಟಿದ್ದು? ಲಂಕೆಗೆ ಬ್ರಿಡ್ಜ್ ಕಟ್ಟಲು ಸಹಾಯ ಮಾಡಿದ್ದಕ್ಕೆ ಬ್ರಿಡ್ಜ್ ಭೂಷಣ ಪ್ರಶಸ್ತಿ ಅವರಿಗಲ್ವಾ ಕೊಟ್ಟದ್ದು?’’
‘‘ಅದೆಲ್ಲ ರಾಮಾಯಣ ಕಾಲದಲ್ಲಿ.. ಈಗ ನಾವೇ ರಾಮಭಕ್ತರು..!!’’
‘‘ಹೌದಾ.. ಯಾವಾಗಿಂದ ಇದು?’’
‘‘ಅಯೋಧ್ಯೆಯಲ್ಲಿ ಮಸೀದಿ ಉರುಳಿಸಿ ರಾಮಮಂದಿರ ಕಟ್ಟಲು ಹೊರಟ್ರಲ್ಲ.. ಆವಾಗಿಂದ..!!’’
‘‘ಓ..ಸರಿ ಸರಿ..ಆದ್ರೆ ಅದಾಗಿ ಕಾಲು ಶತಮಾನವೇ ದಾಟಿತಲ್ಲ..ಈಗ್ಯಾಕೆ ಸೂಸೈಡ್?’’
‘‘ನಾನು ನಿಜ ರಾಮ ಭಕ್ತ.. ರಾಮ ಮಂದಿರ ಈಗಲ್ಲದಿದ್ದರೆ ಇನ್ಯಾವಾಗ?’’
‘‘ಆದ್ರೆ..ಸುಪ್ರೀಂ ಕೋರ್ಟು ತೀರ್ಪು ಬರೋವರೆಗಾದ್ರೂ ಕಾಯಬಹುದಲ್ವಾ’’
‘‘ನೋ..ನೋ..No way..’’
‘‘ಅಲ್ಲೀ ತನಕ ಕಾಯೋಕಾಗಲ್ಲ. ನಾನು ಬಾವಿಗೆ ಹಾರಿ ಸೂಸೈಡ್ ಮಾಡ್ಕೊಳ್ಳೋದೇಯ.. ಅನ್ನುತ್ತ ದಬಕ್ಕನೆ ಬಾವಿಗೆ ಹಾರಿಯೇ ಬಿಡ್ತು...’’
ಹಾರಿದ ಬಾವಿಯನ್ನು ಬಗ್ಗಿ ನೋಡಿದೆ..
‘‘ಆಹಾ..ಆಹಾ..ನಿಜವಾಗಿಯೂ ನೀನು ಓತಿಕ್ಯಾತನೇ ಸೈ..!! ಕಾರ್ಪೋರೇಷನ್ನಿನವರು ಬೇಲಿಗೆ ಗೂಟ ಹಾಕಲು ತೋಡಿದ ಕಾಂಕ್ರೀಟ್ ತೂತನ್ನೇ ಬಾವಿ ಅಂತ ನನ್ನನ್ನೇ ಯಾಮಾರಿಸ್ತಿಯಲ್ಲ..ನಿನ್ನ ಎಲೆಕ್ಷನ್ ಗಿಮಿಕ್ಕು ನಂಬೋಕೆ
ನಾನೇನು ನಿನ್ ಹಾಗೆ ಭಕ್ತ ಅಂದ್ಕೊಂಡ್ಯಾ?’’ ಅಂತ ನಾನಂದಿದ್ದೇ ತಡ..
ಛಂಗನೇ ಬಾವಿಯಿಂದ ಮೇಲಕ್ಕೆ ನೆಗೆದು ಕೂತಿತು..
ನಿಜಭಕ್ತನ ಬರವಿಗೆ ಕಾಯುತ್ತಾ..!!

share
- ಗಿರಿಧರ ಕಾರ್ಕಳ
- ಗಿರಿಧರ ಕಾರ್ಕಳ
Next Story
X