Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಡಿವೈಎಸ್ಪಿ, ಎಸ್ಸೈಗಳ ದಿಢೀರ್ ವರ್ಗಾವಣೆ

ಡಿವೈಎಸ್ಪಿ, ಎಸ್ಸೈಗಳ ದಿಢೀರ್ ವರ್ಗಾವಣೆ

ವಾರ್ತಾಭಾರತಿವಾರ್ತಾಭಾರತಿ30 Jan 2019 11:20 PM IST
share

ಬೆಂಗಳೂರು, ಜ.30: ರಾಜ್ಯ ಪೊಲೀಸ್ ಇಲಾಖೆಯ ಡಿವೈಎಸ್ಪಿಮತ್ತು ಎಸ್ಸೈ(ಇನ್‌ಸ್ಪೆಕ್ಟರ್)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಆದೇಶ ಹೊರಡಿಸಿದ್ದಾರೆ.

ಡಿವೈಎಸ್ಪಿ: ಅರುಣ್‌ಕುಮಾರ್(ಬಳ್ಳಾರಿ ಗ್ರಾಮಾಂತರ), ಶ್ರೀನಿವಾಸ್(ಯಲಹಂಕ ಉಪವಿಭಾಗ), ಹೂವಿನಹಡಗಲಿಗೆ ಮಲ್ಲನಗೌಡ(ಎಸಿಬಿ), ಮಂಜುನಾಥ್(ಎಸಿಬಿ), ಸುಧಾ(ಕಲಬುರಗಿ ಜಿಲ್ಲಾ ಉಪವಿಭಾಗ), ವಿಜಯ್ ಕುಮಾರ್(ಸಿಸಿಆರ್‌ಬಿ), ವಿನಯ್ ಅನಂತ್(ಮಂಗಳೂರು), ರಂಗಸ್ವಾಮಿ(ಕೇಂದ್ರ ಸಂಚಾರ ಉಪವಿಭಾಗ ಬೆಂಗಳೂರು), ಉಮೇಶ್(ಶಿವಮೊಗ್ಗ ಉಪವಿಭಾಗ), ರವಿಕುಮಾರ(ಎಸಿಬಿ), ಜಗನ್ನಾಥ್(ಡಿಸಿಆರ್‌ಇ ಬೆಂಗಳೂರು), ಜಗದೀಶ್(ಎಸಿಬಿ), ಧರ್ಮೇಂದ್ರ (ವಿಜಯನಗರ ಉಪವಿಭಾಗ)

ಎಸ್ಸೈ: ಯಶವಂತ್(ಜಾಲಹಳ್ಳಿ ಬೆಂಗಳೂರು), ಬಸವರಾಜ್ (ಹೈಗ್ರೌಂಡ್ಸ್ ಸಂಚಾರ ಬೆಂಗಳೂರು), ಭರತ್ (ವಿಜಯನಗರ ಬೆಂಗಳೂರು), ಮಹೇಂದ್ರ (ಬೇಗೂರು ಬೆಂಗಳೂರು), ಪುಟ್ಟಮ್ಮ ಬೆಸ್ಕಾಂ(ರಾಜಾಜಿನಗರ), ನಂದೀಶ್(ಹನುಮಂತನಗರ ಬೆಂಗಳೂರು).

ಸುಧಾಕರ್(ಸಂಪಂಗಿರಾಮನಗರ ಬೆಂಗಳೂರು), ರಮೇಶ್(ಭಾರತಿನಗರ), ಗಿರೀಶ್(ಚಿತ್ರದುರ್ಗ), ಸಿದ್ದಲಿಂಗಯ್ಯ(ಗಿರಿನಗರ), ಸವಿತ್ರಿ(ಸಿಐಡಿ), ಅನ್ಸರ್ ಆಲಿ (ಡಿಸಿಐಬಿ ಚಾಮರಾಜನಗರ), ಭಾಗ್ಯವತಿ(ಬ್ಯಾಡಗಿ ಹಾವೇರಿ ಜಿಲ್ಲೆ), ಚಿದಾನಂದ(ಡಿಸಿಬಿ ಹಾವೇರಿ ಜಿಲ್ಲೆ), ಕುಮಾರಾಧ್ಯ(ಕುಶಾಲನಗರ ಕೊಡಗು). ಕ್ಯಾತೇಗೌಡ (ಕೊಡಗು ಜಿಲ್ಲೆ), ಲಕ್ಷ್ಮೀನಾರಾಯಣ (ಲೋಕಾಯುಕ್ತ), ನವೀನ್ (ತುಮಕೂರು ಜಿಲ್ಲೆ), ರಾಮಚಂದ್ರಪ್ಪ(ಕಲಘಟಗಿ), ತಮ್ಮರಾಯ(ಕಲಬುರುಗಿ ಜಿಲ್ಲೆ), ಉಮೇಶ್ (ರಾಯಚೂರು ಜಿಲ್ಲೆ), ಶಿವಾನಂದ (ಕಲಬುರುಗಿ ಜಿಲ್ಲೆ), ದೌಲತ್ (ಡಿಸಿಬಿ ಯಾದಗಿರಿ), ರವಿ (ಉಡುಪಿ), ಲೋಕೇಶ್ (ಶಿವಮೊಗ್ಗ), ಸತೀಶ್ (ವಿಜಯನಗರ ಬೆಂಗಳೂರು ಸಂಚಾರ), ವೆಂಕಟಸ್ವಾಮಿ (ಕೊಪ್ಪಳ) ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X