Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 20 ರೂಪಾಯಿ ಖರ್ಚಾಗುವ ತಲೆಗೂದಲು ಕಟಿಂಗ್...

20 ರೂಪಾಯಿ ಖರ್ಚಾಗುವ ತಲೆಗೂದಲು ಕಟಿಂಗ್ ಗೆ 28,000 ರೂಪಾಯಿ ಕೊಟ್ಟ!

ವಾರ್ತಾಭಾರತಿವಾರ್ತಾಭಾರತಿ12 Feb 2019 8:23 PM IST
share
20 ರೂಪಾಯಿ ಖರ್ಚಾಗುವ ತಲೆಗೂದಲು ಕಟಿಂಗ್ ಗೆ 28,000 ರೂಪಾಯಿ ಕೊಟ್ಟ!

ಅಹ್ಮದಾಬಾದ್, ಫೆ. 12: 20 ರೂಪಾಯಿ ಖರ್ಚಾಗುವ ತಲೆಗೂದಲು ಕಟಿಂಗ್ ಗೆ 28,000 ರೂಪಾಯಿ ಕೊಟ್ಟಿದ್ದರೆ ಅದಕ್ಕೆ ಕಾರಣವೇನಿರಬಹುದು ? ಒಂದೋ ಆತ  ತಲೆಗೂದಲು ತೆಗೆಯುವವನ ಪ್ರತಿಭೆಗೆ ಬೆರಗಾಗಿರಬೇಕು ಅಥವಾ ಆತನನ್ನು ಆ ಅಂಗಡಿಯವನು ವಂಚಿಸಿರಬೇಕು. ಅಲ್ಲವೇ ?

ಇಂತಹದೊಂದು ಘಟನೆ ಇತ್ತೀಚಿಗೆ ಅಹ್ಮದಾಬಾದ್ ನಲ್ಲಿ ನಡೆದಿದೆ. ನಾರ್ವೆ ದೇಶದ ಯೂಟ್ಯೂಬ್ ವಿಡಿಯೋ ಗಳ ಖ್ಯಾತಿಯ  ಹೆರಾಲ್ಡ್ ಬಾಲ್ಡ್ರ್ ಅಹ್ಮದಾಬಾದ್ ನಲ್ಲಿದ್ದರು. ಅಲ್ಲಿನ ಬೀದಿ ಬದಿಯ ಸಲೂನ್ ಒಂದಕ್ಕೆ ಹೋದ ಹೆರಾಲ್ಡ್ ತಲೆಗೂದಲು ತೆಗೆಯುವಂತೆ ಹೇಳಿ ಅದನ್ನು ವಿಡಿಯೋ ಮಾಡಿಕೊಳ್ಳಲು ಆತನ ಅನುಮತಿಯನ್ನೂ ಪಡೆಯುತ್ತಾರೆ.

ಕಟಿಂಗ್ ಮುಗಿದ ಮೇಲೆ ಸುತ್ತಮುತ್ತಲ ಜನರ ಬಳಿ ಮಾತಾಡಿಸಿ ಅಲ್ಲಿನ ಜನಜೀವನ, ಈ ಸಲೂನ್ ನವನ ಬದುಕು, ಆತನ ದುಡಿಮೆ ಇತ್ಯಾದಿಗಳ ಕುರಿತು ವಿಡಿಯೋ ಮಾಡುವುದು ಹೆರಾಲ್ಡ್ ಉದ್ದೇಶ ಎಂದು ಅವರೇ ವಿಡಿಯೋ ದಲ್ಲಿ ಹೇಳುತ್ತಾರೆ.

ಕಟಿಂಗ್ ಮಾಡಿಸುತ್ತಾ ಚಾರ್ಜ್ ಎಷ್ಟು ಎಂದು ಹೆರಾಲ್ಡ್ ಕೇಳಿದಾಗ ಸಲೂನ್ ನವನು 20 ರೂಪಾಯಿ ಎನ್ನುತ್ತಾನೆ. “20 ರೂಪಾಯಿ!” ಎಂದು ಬೆರಗಾಗುವ ಹೆರಾಲ್ಡ್ , “ನೋಡಿ ಇದು ಅತ್ಯಂತ ಸೀದಾಸಾದಾ ಪ್ರಾಮಾಣಿಕತನ. ಆತ ನೂರು ರೂಪಾಯಿ ಎಂದಿದ್ದರೆ ನಾನು ತುಟಿ ಪಿಟಿಕ್ ಅನ್ನುತ್ತಿರಲಿಲ್ಲ. ಆದರೆ ಆತ ಆತನ ಸಾಮಾನ್ಯ ಶುಲ್ಕವನ್ನೇ ಕೇಳಿದ ಎಂದು ಹೇಳಿ 400 ಡಾಲರ್ ನೋಟು ತೆಗೆದು ಆತನ ಕೈಗಿಡುತ್ತಾರೆ ! 400 ಡಾಲರ್  ಅಂದರೆ 28,000 ರೂಪಾಯಿ!!”

“ನಾನು ಸುಮ್ಮನೆ ಆ ಹಣ ಕೊಟ್ಟಿಲ್ಲ. ಆ ಸಲೂನ್ ನವನು ಆ ಹಣದಿಂದ ತನ್ನ ಕೆಲಸಕ್ಕೆ ಬೇಕಾದ ಒಳ್ಳೆಯ ಉಪಕರಣಗಳನ್ನು ಖರೀದಿಸಬೇಕು ಹಾಗು ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು” ಎಂದು ಅಲ್ಲಿದ್ದವರ ಬಳಿ ಆತನಿಗೆ ಹೇಳಿಸುತ್ತಾರೆ ಹೆರಾಲ್ಡ್. ಖುಷಿಯಾಗಿ ಪುಳಕಗೊಂಡ ಅಂಗಡಿಯವನು ಹೆರಾಲ್ಡ್ ಗೆ ಕಾಫಿ ತರಿಸಿ ಕೊಡುತ್ತಾನೆ.

ನಿಜವಾಗಿ ಹೆರಾಲ್ಡ್ ಬಗ್ಗೆ ತಿಳಿದವರಿಗೆ ಇದು ಹೊಸತಲ್ಲ. ಯುಟ್ಯೂಬ್ ವಿಡಿಯೋ ಮಾಡಿಕೊಂಡು ಜಗತ್ತು ಸುತ್ತುವ ಹೆರಾಲ್ಡ್ ತಾನು ಜನರಿಂದ ಸಂಗ್ರಹಿಸಿದ ಹಣವನ್ನು ಹೀಗೆ ತನಗೆ ಸಿಗುವ ಅರ್ಹ ವ್ಯಕ್ತಿಗೆ ಅಥವಾ ವ್ಯಾಪಾರಿಗೆ ಕೊಟ್ಟು ಆತ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಇದರಿಂದಾಗಿಯೇ ಅವರ ವಿಡಿಯೋ ಗಳು ವ್ಯಾಪಕ ಜನಪ್ರಿಯತೆ ಗಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X