Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಮೆರ್ಟೆನ್ಸ್ ಮಡಿಲಿಗೆ ಖತರ್ ಓಪನ್...

ಮೆರ್ಟೆನ್ಸ್ ಮಡಿಲಿಗೆ ಖತರ್ ಓಪನ್ ಪ್ರಶಸ್ತಿ

►ರನ್ನರ್‌ಅಪ್‌ಗೆ ತೃಪ್ತಿಪಟ್ಟ ಸಿಮೊನಾ ಹಾಲೆಪ್ ►ಮೆರ್ಟೆನ್ಸ್ ಗೆದ್ದ 5ನೇ ಕಿರೀಟ

ವಾರ್ತಾಭಾರತಿವಾರ್ತಾಭಾರತಿ17 Feb 2019 11:41 PM IST
share
ಮೆರ್ಟೆನ್ಸ್ ಮಡಿಲಿಗೆ ಖತರ್ ಓಪನ್ ಪ್ರಶಸ್ತಿ

ಈ ಗೆಲುವು ನನ್ನ ಜೀವನದ ಮಹಾನ್ ಕ್ಷಣ. ಪಂದ್ಯದಲ್ಲಿ ನಾನು ಸ್ವಲ್ಪ ಅಧೀರಳಾಗಿದ್ದೆ. ಆ ಬಳಿಕ ಆಕ್ರಮಣಕಾರಿಯಾಗಿ ಆಟದ ವೇಗವನ್ನು ಹೆಚ್ಚಿಸಿದ ಕಾರಣ ಪಂದ್ಯವನ್ನು ನನ್ನ ಕಡೆಗೆ ತಿರುಗಿಸಿಕೊಳ್ಳಲು ಸಾಧ್ಯವಾಯಿತು.

►ಎಲಿಸ್ ಮೆರ್ಟೆನ್ಸ್, ಖತರ್ ಪ್ರಶಸ್ತಿ ವಿಜೇತೆ.

ದೋಹಾ, ಫೆ.17: ಆರಂಭಿಕ ಸೆಟ್‌ನ ಹಿನ್ನಡೆಯನ್ನು ಮೆಟ್ಟಿನಿಂತ ಬೆಲ್ಝಿಯಂ ಟೆನಿಸ್ ತಾರೆ ಎಲಿಸ್ ಮೆರ್ಟೆನ್ಸ್ ವಿಶ್ವದ ನಂ.3 ತಾರೆ ಸಿಮೊನಾ ಹಾಲೆಪ್‌ಗೆ ಸೋಲುಣಿಸುವ ಮೂಲಕ ಜೀವಮಾನದ ಶ್ರೇಷ್ಠ ಗೆಲುವು ದಾಖಲು ಮಾಡಿದ್ದಾರೆ. ಆ ಮೂಲಕ ಶನಿವಾರ ರಾತ್ರಿ ಖತರ್ ಓಪನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.3ನೇ ಸ್ಥಾನದಲ್ಲಿರುವ ಮೆರ್ಟೆನ್ಸ್, ರೋಮಾನಿಯದ ಬಲಿಷ್ಠ ಎದುರಾಳಿಯ ವಿರುದ್ಧ 3-6, 6-4, 6-3 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಬೆನ್ನು ನೋವಿನ ಕಾರಣ 8 ನಿಮಿಷಗಳ ವೈದ್ಯಕೀಯ ವಿರಾಮ ಪಡೆದ ಬಳಿಕ ಪುಟಿದೆದ್ದ ಅವರು ಎದುರಾಳಿಯನ್ನು ಮಣ್ಣುಮುಕ್ಕಿಸುವಲ್ಲಿ ತಪ್ಪು ಮಾಡಲಿಲ್ಲ. ಒಂದು ಹಂತದಲ್ಲಿ ಸತತ 18 ಅಂಕಗಳನ್ನು ಕಳೆದುಕೊಂಡರೂ ಅವರು ಎದೆಗುಂದಲಿಲ್ಲ.

ಮೆರ್ಟೆನ್ಸ್ ಪಂದ್ಯವನ್ನು ಮೊದಲ ಸೆಟ್‌ನಲ್ಲಿ ಸೋಲುವ ಮೂಲಕ ಅಧೀರತೆಯಿಂದ ಆರಂಭಿಸಿದರು. ಈ ಸೆಟ್‌ನ್ನು ಕೇವಲ 32 ನಿಮಿಷಗಳ ಅಂತರದಲ್ಲಿ ಹಾಲೆಪ್‌ಗೆ ಒಪ್ಪಿಸಿದರು. ಎರಡನೇ ಸೆಟ್‌ನಲ್ಲಿ ಹಾಲೆಪ್ 2-0 ಮುನ್ನಡೆಯಲ್ಲಿದ್ದಾಗ ಸುಲಭ ಜಯ ಸಾಧಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆ ಬಳಿಕ ಹಾಲೆಪ್‌ರ ಸರ್ವ್ ಮುರಿದ ಮೆರ್ಟೆನ್ಸ್ ಪಂದ್ಯದಲ್ಲಿ ವಿರಾಮ ಪಡೆದರು. ಆ ಬಳಿಕದ ಆಟದಲ್ಲಿ ಅವರು ಸಂಪೂರ್ಣ ಪ್ರಾಬಲ್ಯ ಮೆರೆದರು. ದೋಹಾದಲ್ಲಿ ದೊರೆತ ಈ ಗೆಲುವಿನ ಹಿನ್ನೆಲೆಯಲ್ಲಿ ಮುಂದೆ ಪ್ರಟವಾಗುವ ರ್ಯಾಂಕಿಂಗ್‌ನಲ್ಲಿ ಮೆರ್ಟೆನ್ಸ್ 16ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ.

2 ತಾಸುಗಳಿಗಿಂತ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಮೆರ್ಟೆನ್ಸ್‌ರ ಈ ಗೆಲುವು ಈ ವಾರ ದೋಹಾದಲ್ಲಿ ಅಗ್ರ 10ರ ಶ್ರೇಯಾಂಕದೊಳಗಿನ ಆಟಗಾರ್ತಿಯ ವಿರುದ್ಧ ಪಡೆದ ಮೂರನೇ ಗೆಲುವಾಗಿದೆ. ಗ್ರಾನ್‌ಸ್ಲಾಮ್ ಚಾಂಪಿಯನ್ ಓರ್ವರ ವಿರುದ್ಧದ ಎರಡನೇ ಜಯವಾಗಿದೆ.

ಖತರ್ ಓಪನ್ ಮೆರ್ಟೆನ್ಸ್ ಗೆದ್ದ 5ನೇ ಪ್ರಶಸ್ತಿಯಾದರೆ ಪ್ರಮುಖ ಟೂರ್ನಿಯೊಂದರ ಮೊದಲ ಕಿರೀಟವಾಗಿದೆ.

ನಾನು ಈ ಮಹಾನ್ ಪಂದ್ಯ ಗೆಲ್ಲುವ ಸಾಧ್ಯತೆ ಪ್ರತಿಶತವಾಗಿತ್ತು. ಮೂರನೇ ಸೆಟ್‌ನಲ್ಲಿ ನಾನು ತುಂಬಾ ದಣಿದಿದ್ದೆ. ಮೆರ್ಟೆನ್ಸ್ ಉತ್ತಮವಾಗಿ ಆಡಿದರು. ಅವಳು ಬಲಿಷ್ಠೆ, ಉತ್ಸಾಹಿ ಆಟಗಾರ್ತಿ.

►ಸಿಮೊನಾ ಹಾಲೆಪ್, ರನ್ನರ್‌ಅಪ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X