Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ವಾರ್ತಾಭಾರತಿವಾರ್ತಾಭಾರತಿ18 Feb 2019 12:02 AM IST
share
ಓ ಮೆಣಸೇ…

ಕರ್ನಾಟಕ ಸಮ್ಮಿಶ್ರ ಸರಕಾರದ ನಾಟಕ ನೋಡಿ ಇಡೀ ದೇಶವೇ ನಗುತ್ತಿದೆ. - ನರೇಂದ್ರ ಮೋದಿ, ಪ್ರಧಾನಿ
 ಸದ್ಯಕ್ಕೆ ನಿಮ್ಮ ನಿಷ್ಕ್ರಿಯತೆಯಿಂದ ಇಡೀ ಭಾರತ ಅಳುವಂತಾಗಿದೆ.

---------------------

ಫೇಲ್ ಆದ ವ್ಯಕ್ತಿ (ರಾಹುಲ್ ಗಾಂಧಿ) ಎಂದಿಗೂ ಟಾಪರ್ (ನರೇಂದ್ರ ಮೋದಿ)ನ್ನು ವಿರೋಧಿಸುತ್ತಾನೆ.
- ಅರುಣ್ ಜೇಟ್ಲಿ, ಕೇಂದ್ರ ಸಚಿವ

ಯಾವುದರಲ್ಲಿ ಟಾಪರ್ ಎನ್ನುವುದನ್ನೂ ಹೇಳಿ ಬಿಡಿ.

---------------------

ಹಿಂದೂಗಳಿಂದಲೇ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ
- ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸಂಸ್ಥಾಪಕ
ಈವರೆಗೆ ಹಿಂದೂಧರ್ಮಕ್ಕೆ ನೀವು ಮಾಡಿದ ಅನ್ಯಾಯ ಗಮನಿಸುತ್ತಿರುವಾಗ ಇದು ನಿಜ.

---------------------

ಒಪ್ಪಿಗೆ ನೀಡಿದಲ್ಲಿ ಭಾರತದ ಮುಸ್ಲಿಮರೇ ಸೇರಿ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುತ್ತಾರೆ
- ಝಮೀರ್ ಅಹ್ಮದ್, ಸಚಿವ

ಅದು ಮುಸ್ಲಿಮರು ನೀಡಬೇಕಾದ ಹೇಳಿಕೆ.

---------------------

ವಿಧಾನ ಸೌಧ ದನದ ಜಾತ್ರೆಯಂತೆ ಕಾಣುತ್ತಿದೆ
- ಎಚ್. ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
  ದೇವೇಗೌಡರನ್ನು ದನಕಾಯುವವನು ಎಂದು ಹೇಳುತ್ತಿದ್ದೀರಾ?

---------------------
  ರಫೇಲ್ ಒಪ್ಪಂದ ಮನೆಯಲ್ಲಿಯೇ ನಡೆಸಿದ ಲೂಟಿಯಂತೆ
- ವೀರಪ್ಪ ಮೊಯ್ಲಿ, ಸಂಸದ

ನೀವು 70 ವರ್ಷದಲ್ಲಿ ನಡೆಸಿದ್ದನ್ನು ಬರೇ ಐದು ವರ್ಷದಲ್ಲಿ ನಡೆಸಲು ಯತ್ನಿಸುತ್ತಿದ್ದಾರೆ.

---------------------

ಬಿಜೆಪಿ ನಿಧಿ ಸಂಗ್ರಹಣೆಗೆ ಧನಿಕರನ್ನು ಅವಲಂಬಿಸುವುದು ಬೇಡ

- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಅಂದರೆ ಬಡವರನ್ನೇ ಸುಲಿಯೋಣ ಅಂತ ಇರಬೇಕು.

---------------------

ಇತ್ತೀಚಿನ ಬೆಳವಣಿಗೆಗಳಿಂದ ಜನರು ನಮ್ಮನ್ನು ಕಳ್ಳರು, ಕಳ್ಳರು ಎಂದು ಕರೆಯುವಂತಾಗಿದೆ
- ಡಿ.ಕೆ. ಶಿವಕುಮಾರ್, ಸಚಿವ

ಕಳ್ಳರನ್ನು ಕಳ್ಳರು ಎಂದು ಕರೆಯುವುದು ತಪ್ಪೇ?

---------------------

ಸಮ್ಮಿಶ್ರ ಸರಕಾರಗಳೂ ಉತ್ತಮ ಆಡಳಿತ ನೀಡಲು ಸಾಧ್ಯ
- ದೇವೇ ಗೌಡ, ಮಾಜಿ ಪ್ರಧಾನಿ

ಮತ್ತೇಕೆ ನೀಡುತ್ತಿಲ್ಲ?

---------------------
ಹಿಂದೂ ಧರ್ಮ ನಪುಂಸಕತನ ಬೋಧಿಸುವುದಿಲ್ಲ

- ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ
ಮತ್ತೇಕೆ ಹಾಗೆ ವರ್ತಿಸುತ್ತಿದ್ದೀರಿ?

---------------------

ರಾಜಕೀಯ ನಾಯಕರ ನಡವಳಿಕೆಯಿಂದ ಯಾವುದೇ ಮಗು ಕೂಡಾ ತಾನು ರಾಜಕಾರಣಿಯಾಗುತ್ತೇನೆಂದು ಹೇಳುವುದಿಲ್ಲ
- ಪ್ರಿಯಾಂಕ್ ಖರ್ಗೆ, ಸಚಿವ
ನೀವೂ ರಾಜಕೀಯ ನಾಯಕರ ಮಗನೇ ಅಲ್ಲವೇ?

---------------------

ನಾವು ವಿಜ್ಞಾನದ ದಾಸರಾಗದೆ ವಿಜ್ಞಾನ ನಮ್ಮ ದಾಸ ಆಗಬೇಕು
- ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ಒಟ್ಟಿನಲ್ಲಿ ವಿಜ್ಞಾನ ಖಾವಂದರ ಪಾದ ಬುಡದಲ್ಲಿರಬೇಕು.

---------------------
ನನ್ನಲ್ಲೀಗ ಅತ್ಯಾಚಾರಕ್ಕೆ ಒಳಗಾದ ಭಾವನೆ ಕಾಡುತ್ತಿದೆ
- ಕೆ.ಆರ್. ರಮೇಶ್ ಕುಮಾರ್, ಸ್ಪೀಕರ್
ನಮ್ಮಲ್ಲಿ ಅದರ ಸಿಡಿ ಇದೆ ಎಂದರಂತೆ ಅತ್ಯಾಚಾರಗೈದ ಯಡಿಯೂರಪ್ಪ ತಂಡ.

---------------------

(ಇಂದಿನ ರಾಜಕೀಯದಿಂದ) ನಮ್ಮ ಪತ್ನಿ, ಮಕ್ಕಳೇ ನಮ್ಮನ್ನು ಸಂಶಯದಿಂದ ನೋಡುವ ಸ್ಥಿತಿ ಬಂದಿದೆ

- ಶಿವಲಿಂಗೇ ಗೌಡ, ಶಾಸಕ ಕಳ್ಳತನ ಮನೆಯಲ್ಲೂ ಶುರು ಮಾಡಿದ ಹಾಗಿದೆ.

---------------------

ದೇಶ ಎದುರಿಸುತ್ತಿರುವ ಕೆಲವು ಸಮಸ್ಯೆಗಳಿಗೆ ಪ್ರಧಾನಿ ಮೋದಿಯೇ ಮದ್ದು
- ರಾಜನಾಥ್ ಸಿಂಗ್, ಕೇಂದ್ರ ಸಚಿವ
ಸದ್ಯಕ್ಕೆ ದೇಶದ ಪಾಲಿಗೆ ಅವರು ಗುದ್ದು.

---------------------

ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ
- ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಮುಂದಿನ ಬಾರಿ ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲುವ ಆಲೋಚನೆಯಿರಬೇಕು.

---------------------

ಮಹಿಳೆ ಪುರುಷರಿಗೆ ಸಮಾನಳಲ್ಲ
- ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ
ಮಹಿಳೆ ಪುರುಷರಿಗಿಂತಲೂ ಹೆಚ್ಚು ಶಕ್ತಿವಂತಳು. 

---------------------

ನಮಗೆ ಇಡೀ ದೇಶವೇ ಒಂದು ಪರಿವಾರ
- ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಇಡೀ ದೇಶವೇ ನಮ್ಮ ಬಾಳೆಯೆಲೆ ಎನ್ನಲಿಲ್ಲ ಪುಣ್ಯಕ್ಕೆ.

---------------------

ಪರಿಸ್ಥಿತಿಗೆ ಅನುಗುಣವಾಗಿ ರಾಜಕೀಯ ವಿದ್ಯಮಾನಗಳನ್ನು ನಿರ್ವಹಿಸುವ ಶಕ್ತಿ ನನಗಿದೆ
- ಕುಮಾರಸ್ವಾಮಿ, ಮುಖ್ಯಮಂತ್ರಿ
ಆ ಶಕ್ತಿ ನಿಮ್ಮ ಕಣ್ಣೀರಿನಲ್ಲಿದೆ.

---------------------
  ನರೇಂದ್ರ ಮೋದಿಯವರೇ ಮುಂದಿನ ಬಾರಿಯೂ ಪ್ರಧಾನಿಯಾಗಲಿ
- ಮುಲಾಯಂಸಿಂಗ್ ಯಾದವ್, ಎಸ್ಪಿ ನಾಯಕ
  ಮುಂದಿನ ರಾಷ್ಟ್ರಪತಿಯಾಗುವುದಕ್ಕೆ ಹಾಕಿದ ದಾಳವೇ?

---------------------

ಯಾವುದು ಹೇಗಿರಬೇಕೋ, ಹಾಗೆಯೇ ಇರಬೇಕಾದ್ದು ನಿಜವಾದ ಧರ್ಮ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಮಹಿಳೆಯ ಕುರಿತಂತೆ ನೀಡಿದ ಹೇಳಿಕೆ.

---------------------

ಮೋದಿ ಸರಕಾರದ ಕಾರ್ಯ ನಿರ್ವಹಣೆಗೆ ‘ಟ್ರೈನ್ 18 ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ಅತ್ಯುತ್ತಮ ಉದಾಹರಣೆ
- ಸೀತಾರಾಮ್ ಯೆಚೂರಿ, ಸಿಪಿಎಂ ನಾಯಕ
ಒಟ್ಟಿನಲ್ಲಿ ದೇಶವೇ ಹಳಿ ತಪ್ಪಿ ಬಿದ್ದಿದೆ.

---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X