Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ25 Feb 2019 12:18 AM IST
share
ಓ ಮೆಣಸೇ…

ಸಮ್ಮಿಶ್ರ ಸರಕಾರದ ನಂಬರ್ ಕಡಿಮೆಯಾದಾಗ ನಾವು ಸರಕಾರ ರಚನೆ ಮಾಡುತ್ತೇವೆ - ಈಶ್ವರಪ್ಪ, ಬಿಜೆಪಿ ಮುಖಂಡ ನಿಮ್ಮ ನಂಬರ್‌ಗಳನ್ನು ಹೆಚ್ಚಿಸುವ ಬಗೆ ಹೇಗೆ?
ಸಾಹಿತ್ಯದಿಂದ ದುಶ್ಚಟ ನಿವಾರಣೆ ಸಾಧ್ಯ
- ಯು.ಟಿ.ಖಾದರ್, ಸಚಿವ
 

ಮೊದಲು ದುಶ್ಚ್ಚಟಗಳಿಂದ ಸಾಹಿತಿಗಳನ್ನು ಪಾರು ಮಾಡಬೇಕಾಗಿದೆ. ಅಸ್ಸಾಮನ್ನು ಮತ್ತೊಂದು ಕಾಶ್ಮೀರವಾಗಲು ಬಿಡುವುದಿಲ್ಲ

- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಆದರೆ ಅಸ್ಸಾಮ್‌ನಲ್ಲಿ ನಡೆಯುತ್ತಿರುವುದು ನೋಡಿದರೆ ಹಾಗನಿಸುವುದಿಲ್ಲ.

ಆಪರೇಶನ್ ಕಮಲದ ಹೆಸರಿನಲ್ಲಿ ಬಿಜೆಪಿಯಿಂದ 50 ಕೋ.ರೂ. ಪಡೆದದ್ದು ಸಾಬೀತಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

- ಡಾ.ಉಮೇಶ್ ಜಾಧವ್, ಶಾಸಕ
ಅಂದರೆ ಅದಕ್ಕಿಂತ ಕಮ್ಮಿ ಪಡೆದಿದ್ದೀರಿ ಎಂದಾಯಿತು.

ಬುದ್ಧಿಜೀವಿಗಳಲ್ಲಿ ಕೆಲವರಿಗೆ ನಮ್ಮ ಪರಂಪರೆ, ಸಂಸ್ಕೃತಿಯ ಅರಿವಿಲ್ಲ
- ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಎಂಜಲು ಸೇವೆ, ಪಂಕ್ತಿಭೇದ ಇವೆಲ್ಲ ನಮ್ಮ ಪರಂಪರೆ, ಸಂಸ್ಕೃತಿಯೇ?

ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ವಿಳಂಬಕ್ಕೆ ಸಚಿವ ಯು.ಟಿ.ಖಾದರ್, ಮಾಜಿ ಶಾಸಕ ಲೋಬೊ ಜಾತಿ ಪ್ರೀತಿಯೇ ಕಾರಣ

- ನಳಿನ್‌ಕುಮಾರ್ ಕಟೀಲು, ಸಂಸದ
  ಆ ಮೇಲ್ಸೇತುವೆಯ ಜಾತಿ ಯಾವುದು?

ಮೋದಿ ಮತ್ತೆ ಪ್ರಧಾನಿಯಾದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭೀತಿಯಿಂದ ಕಳ್ಳರೆಲ್ಲ ಒಂದಾಗುತ್ತಿದ್ದಾರೆ
-ಕೇಶವ ಪ್ರಸಾದ್ ವೌರ್ಯ, ಉ.ಪ್ರ.ಉಪಮುಖ್ಯಮಂತ್ರಿ
ಈವರೆಗೆ ಪ್ರಧಾನಿಯಾಗಿ ಎಷ್ಟು ಜನರನ್ನು ಜೈಲಿಗೆ ಕಳುಹಿಸಿದರು?

ಕೆಲವು ವರ್ಗಗಳು ಹಾಗೂ ಬುದ್ಧಿಜೀವಿಗಳ ಪಾಲಿಗೆ ನಾನಿನ್ನೂ ಅಸ್ಪಶ್ಯನಾಗಿಯೇ ಇದ್ದೇನೆ
- ದೊಡ್ಡರಂಗೇಗೌಡ, ಹಿರಿಯ ಕವಿ
ಪರವಾಗಿಲ್ಲ, ಭೈರಪ್ಪರಿಗೆ ತುಂಬಾ ಹತ್ತಿರವಾಗಿದ್ದೀರಿ.

ಉಗ್ರರ ದಾಳಿಯಿಂದ ಸೈನಿಕರ ನೈತಿಕ ಬಲ ಕುಗ್ಗಿಲ್ಲ - ನಿರ್ಮಲಾಸೀತಾರಾಮನ್, ಕೇಂದ್ರ ಸಚಿವೆ
ಆದರೆ ನಿಮ್ಮ ವೈಫಲ್ಯ ಅವರ ನೈತಿಕ ಬಲ ಕುಗ್ಗಿಸಿರುವ ಸಾಧ್ಯತೆ ಇದೆ.

ಬುಲೆಟ್ ರೈಲುಗಳಿಗಿಂತಲೂ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್‌ಗಳ ಅಗತ್ಯವಿದೆ - ಅಭಿಷೇಕ್ ಬ್ಯಾನರ್ಜಿ, ಸಂಸದ

ಹಳಿಯಿಲ್ಲದೆ ಬಿಡುವ ರೈಲುಗಳೇ ಭಾರತದ ಇಂದಿನ ಸ್ಥಿತಿಗೆ ಕಾರಣ.

ಜಾತಿ ತಾರತಮ್ಯವು ಸಾಮಾಜಿಕ ಸಾಮರಸ್ಯವನ್ನು ಸಾಧಿಸುವಲ್ಲಿ ಬಹುದೊಡ್ಡ ಅಡಚಣೆಯಾಗಿದೆ
- ನರೇಂದ್ರ ಮೋದಿ, ಪ್ರಧಾನಿ
  ಅದನ್ನು ಸಾಧಿಸುವುದಕ್ಕಾಗಿ ಮೇಲ್ಜಾತಿಗೆ ಮೀಸಲಾತಿ ನೀಡಿದಿರಾ?

ಸಚಿವ ರೇವಣ್ಣ ಹಾಸನವನ್ನೇ ಒಂದು ರಾಜ್ಯ ಹಾಗೂ ರಾಷ್ಟ್ರವೆಂದುಕೊಂಡಿದ್ದಾರೆ
- ಜಗದೀಶ್‌ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಮತ್ತು ಅವರೇ ಅದರ ಪ್ರಧಾನಿಯಂತೆ.

ಬಿಜೆಪಿಯ ಯಾವ ನಾಯಕನೂ ದೇಶಕ್ಕಾಗಿ ಸತ್ತಿಲ್ಲ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಆದರೆ ಬೇರೆಯವರನ್ನು ದೇಶದ ಹೆಸರಲ್ಲಿ ಸಾಯಿಸಿದ್ದಾರೆ.

ಸಚಿವನಾಗುವ ಆಸೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದೇನೆ - ಬಿ.ನಾಗೇಂದ್ರ, ಶಾಸಕ
  ಆಸೆ ಈಡೇರುವ ಯಾವ ಲಕ್ಷಣವೂ ಇಲ್ಲವೇ?

ಮಹಾರಾಷ್ಟ್ರದಲ್ಲಿ ಬಿಜೆಪಿ - ಶಿವಸೇನಾ ಮೈತ್ರಿ ತನಗೇನು ಅಚ್ಚರಿ ತಂದಿಲ್ಲ
- ಶರದ್ ಪವಾರ್,ಎನ್‌ಸಿಪಿ ಮುಖ್ಯಸ್ಥ
ನೀವೆಲ್ಲಿ ಬಿಜೆಪಿ ಜೊತೆ ಕೈ ಜೋಡಿಸುತ್ತೀರಾ ಎಂಬ ಭಯದಲ್ಲಿ ಶಿವಸೇನೆ ಕೈಜೋಡಿಸಿತಂತೆ.

ನಮ್ಮ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳು ಅಪಾಯದಲ್ಲಿವೆ
- ಚಂದ್ರಶೇಖರ ಕಂಬಾರ, ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ
  ಮೊದಲು ಪ್ರಾದೇಶಿಕ ಭಾಷೆಗಳನ್ನಾಡುವ ಜನರ ಬದುಕಿನ ಬಗ್ಗೆ ಮಾತನಾಡಿ.

ಎಂ.ಬಿ.ಪಾಟೀಲ್ ದಾರಿತಪ್ಪಿ ಗೃಹ ಸಚಿವರಾಗಿದ್ದಾರೆ
- ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ನೀವು ದಾರಿ ತಪ್ಪಿ ಸಂಸದರಾದ ಹಾಗೆಯೇ?

ಕಾರು ಅಪಘಾತ ಪ್ರಕರಣದಲ್ಲಿ ಶಾಸಕ ಸಿ.ಟಿ.ರವಿ ನಿರಪರಾಧಿ
- ಕೋಟ ಶ್ರೀನಿವಾಸ ಪೂಜಾರಿ, ಶಾಸಕ
ಕಾರಿನಡಿಗೆ ಸಿಲುಕಿದವರೇ ಅಪರಾಧಿಗಳು ಎಂದರಂತೆ

ಯು. ಟಿ. ಖಾದರ್. ಕರ್ನಾಟಕದಲ್ಲಿ ಎರಡೂವರೆ ಮುಖ್ಯಮಂತ್ರಿಗಳ ಸರಕಾರವಿದೆ
- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಸರ್ವಾಧಿಕಾರ ಇಲ್ಲವಲ್ಲ ಎನ್ನುವ ಸಂತೋಷ ಈ ನಾಡಿನ ಜನರದ್ದು.

ಇಂದಿನ ದಿನಗಳಲ್ಲಿ ಎಲ್ಲ ರಾಜಕಾರಣಿಗಳು ಮೂರೂ ಬಿಟ್ಟವರು
- ಬಸವರಾಜ ರಾಯರೆಡ್ಡಿ, ಮಾಜಿ ಸಚಿವ
ಚುನಾವಣೆಗೆ ನಿಲ್ಲಬೇಕಾದರೆ ಆ ಮೂರನ್ನ್ನೂ ಬಿಡಬೇಕು ಎನ್ನುವುದು ನಿಯಮವೆಂದೇ ಅವರು ಭಾವಿಸಿದ್ದಾರೆ.

ಇನ್ನ್ನು ಚುನಾವಣೆ ಮುಗಿಯುವವರೆಗೂ ನಾನು ಮನೆಗೆ ಹೋಗುವುದಿಲ್ಲ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಯಾರ ಮನೆಯಲ್ಲಿ ಉಳಿಯಲಿದ್ದೀರಿ?

ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಆಡದಿದ್ದರೆ ಪಾಕ್ ತಂಡಕ್ಕೆ ಹೆಚ್ಚು ಲಾಭವಾಗಲಿದೆ
- ಸುನಿಲ್ ಗವಾಸ್ಕ್‌ರ್, ಮಾಜಿ ಕ್ರಿಕೆಟ್ ಆಟಗಾರ
 ಆಡದಿರುವುದರಿಂದ ಆಟಗಾರರಿಗೆ ಆಗುವ ಆರ್ಥಿಕ ನಷ್ಟದ ಬಗ್ಗೆ ಚಿಂತೆಯಿರಬೇಕು.

ರಾಹುಲ್‌ಗಾಂಧಿಗೆ ಈಗ ತಾನು ಹಿಂದೂ ಬ್ರಾಹ್ಮಣ ಎಂದು ಜನಿವಾರ ತೋರಿಸುವ ಸ್ಥಿತಿ ಬಂದಿದೆ
- ಪ್ರಹ್ಲಾದ್ ಜೋಷಿ, ಸಂಸದ
ನೆಹರೂ ಕುಟುಂಬದೊಳಗೆ ಭಾರತದ ಸರ್ವಧರ್ಮ ಸಮನ್ವಯವಾಗಿವೆ.

ರಾಜಕಾರಣಿಗಳು ವೇಶವಿಲ್ಲದ ನಟರು
- ಜಯಪ್ರಕಾಶ್ ಹೆಗ್ಡೆ , ಮಾಜಿ ಸಂಸದ
ನರೇಂದ್ರ ಮೋದಿಯವರು ಆಸ್ಕರ್ ಅವಾರ್ಡ್ ಪಡೆಯುವ ಸಾಧ್ಯತೆಗಳಿವೆ.

ಮಹಾಮೈತ್ರಿಕೂಟ ಎಂಬುದು ಮದುವೆಯ ಮೆರವಣಿಗೆ, ಇದರಲ್ಲಿ ವರನೇ ಇಲ್ಲ

- ಪುರುಷೋತ್ತಮ ಬಾಯ್ ರೂಪಾಲಾ, ಕೇಂದ್ರ ಸಚಿವ
ಇಲ್ಲದ ಮದುಮಗಳಿಗೆ ಎಲ್ಲರೂ ತಮ್ಮನ್ನು ತಾವು ವರ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ 

share
ಪಿ.ಎ.ರೈ
ಪಿ.ಎ.ರೈ
Next Story
X