Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಡಗುದಾಣ ಪ್ರಜ್ಞೆಯಾಳದ ಆರ್ದ್ರ ಕಾವ್ಯ

ಅಡಗುದಾಣ ಪ್ರಜ್ಞೆಯಾಳದ ಆರ್ದ್ರ ಕಾವ್ಯ

ಈ ಹೊತ್ತಿನ ಹೊತ್ತಿಗೆ

ಡಾ. ಕೆ. ಶರೀಫಾಡಾ. ಕೆ. ಶರೀಫಾ27 Feb 2019 6:38 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಡಗುದಾಣ ಪ್ರಜ್ಞೆಯಾಳದ ಆರ್ದ್ರ ಕಾವ್ಯ

ಎಂ.ಡಿ. ಒಕ್ಕುಂದ ಅವರು ಯಾವತ್ತೂ ವೈಚಾರಿಕ ಎಚ್ಚರದ ಧ್ವನಿಯಾಗಿದ್ದಾರೆ. ತಮ್ಮ ಪ್ರಖರ ವೈಚಾರಿಕೆಯ ಸ್ಪಷ್ಟತೆಯ ಬರಹ ಹಾಗೂ ಕವಿತೆಗಳ ಮೂಲಕ ಹೆಸರು ಮಾಡಿದವರು. ಒಟ್ಟು 56 ಕವಿತೆಗಳಿರುವ ಅವರ ‘ಅಡಗುದಾಣ’ ಕವನ ಸಂಕಲನ, ಮನಮುಟ್ಟುವ ಸರಳ, ನೇರ ಭಾವತುಂಬಿದ ಆರ್ದ್ರ ಕವಿತೆಗಳ ಗುಚ್ಛ. ವೈಚಾರಿಕ ವಿವೇಕವನ್ನು ಎಚ್ಚರಿಸುವ ಹೊಲೆಯರ ಗಡಗಡೆ’ ಜಾತಿ ವ್ಯವಸ್ಥೆಯ ವ್ಯಸನವನ್ನು ಪೋಷಿಸಿದ ವ್ಯವಸ್ಥೆಯನ್ನು ಪಿಸುದನಿಯಲ್ಲಿ ಪ್ರಶ್ನಿಸುತ್ತದೆ. ಇದೇ ರೀತಿ ಬಡತನ ಕುರಿತ ಕವಿತೆ ‘ಹಸಿವು ಬತ್ತಲೆ ಮತ್ತು ಕವಿತೆ’ ಕವನ ಗಮನ ಸೆಳೆಯುತ್ತದೆ. ಇವರ ಕವಿತೆಗಳಲ್ಲಿಯ ಪಾಯಿಖಾನೆಯ ಕೆಲಸದ ಹುಡುಗನ ‘ಮರಳಿ ಬರುವನೇ ಪೋರ ಚಿತ್ರ ಮುಗಿಸುವನೇ?’ ಹೊಲೆಯರ ಗಡಗಡೆ’, ಕಸಬರಿಗೆ’, ‘ನೋವು’, ಹಸಿವು ಬತ್ತಲೆ ಮತ್ತು ಕವಿತೆ’, ಸಾವು, ಹಸಿವು’ ಮುಂತಾದ ಕವಿತೆಗಳು ಬಡತನ, ಜಾತಿವ್ಯವಸ್ಥೆ ಕುರಿತ ಕವನಗಳಿವೆ. ಇದನ್ನು ಬಿಟ್ಟರೆ ಹೆಚ್ಚಾಗಿ ಬರುವುದು ಯುದ್ಧ ಕುರಿತ ಕವನಗಳು. ಮಾಡಿದರೆ ಮಾಡಬೇಕು ಅಂಥ ಯುದ್ಧ’, ಕ್ರಾಂತಿ ಕೂಸು ಮುಂತಾದ ಕವಿತೆಗಳಿವೆ. ಒಂದು ವಿಶಿಷ್ಟ ಪ್ರೇಮ ಕವಿತೆ ‘ಪ್ರೇಮದ ಕೊಲೆ ಅಜರಾಮರ’ ಕವಿತೆಯ ಸಾಲು ಗಮನ ಸೆಳೆಯುತ್ತದೆ. ‘‘ಮಸೀದಿಯ ದಾರಿಯಲಿ/ಅವನ ನೋವು ಆಕಾಶವಾಯಿತು/ಗರ್ಭಗುಡಿಯ ಒಳಗೇ/ ಅವಳ ಕಣ್ಣೀರು ಕಡಲಾಯಿತು. ಹೀಗೆ ಜಾತಿ ಧರ್ಮದ ಗಡಿಗಳನ್ನು ಮೀರಿದ ಅಪ್ಪಟ ಮನುಷ್ಯ ಈ ಕವನ ಸಂಕಲನ.
ಪಲ್ಲವ ಪ್ರಕಾಶನದವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು114, ಬೆಲೆ ರೂ. 100 ಆಸಕ್ತರು ಈ ಸಂಖ್ಯೆಗೆ ಕರೆ ಮಾಡಬಹುದು.-9480353507

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಡಾ. ಕೆ. ಶರೀಫಾ
ಡಾ. ಕೆ. ಶರೀಫಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X