Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ಸರ್ಫ್ ಎಕ್ಸೆಲ್’ ಎಂದು ‘ಮೈಕ್ರೋಸಾಫ್ಟ್...

‘ಸರ್ಫ್ ಎಕ್ಸೆಲ್’ ಎಂದು ‘ಮೈಕ್ರೋಸಾಫ್ಟ್ ಎಕ್ಸೆಲ್’ ಆ್ಯಪ್ ಗೆ ಕಡಿಮೆ ರೇಟಿಂಗ್ ನೀಡಿ ನಗೆಪಾಟಲಿಗೀಡಾದರು!

'ಡಿಟರ್ಜೆಂಟ್ ಪೌಡರ್ ನಿಂದ ಲವ್ ಜಿಹಾದ್' ವಿವಾದ

ವಾರ್ತಾಭಾರತಿವಾರ್ತಾಭಾರತಿ12 March 2019 8:24 PM IST
share
‘ಸರ್ಫ್ ಎಕ್ಸೆಲ್’ ಎಂದು ‘ಮೈಕ್ರೋಸಾಫ್ಟ್ ಎಕ್ಸೆಲ್’ ಆ್ಯಪ್ ಗೆ ಕಡಿಮೆ ರೇಟಿಂಗ್ ನೀಡಿ ನಗೆಪಾಟಲಿಗೀಡಾದರು!

ಅಹ್ಮದಾಬಾದ್, ಮಾ.12: ಹೋಳಿ ಹಬ್ಬದ ಸಂದರ್ಭ ಸರ್ಫ್ ಎಕ್ಸೆಲ್ ಬಿಡುಗಡೆ ಮಾಡಿದ ಜಾಹೀರಾತು ದೇಶದಲ್ಲೇ ಸುದ್ದಿಯಾಗಿತ್ತು. ಈ ಜಾಹೀರಾತಿನಲ್ಲಿ ಲವ್ ಜಿಹಾದ್ ಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಸಂಘಪರಿವಾರದ ಬೆಂಬಲಿಗರು ಆರೋಪಿಸಿ ಸಾಮಾಜಿಕ ಜಾಲತಾಣದಾದ್ಯಂತ ‘ಸರ್ಫ್ ಎಕ್ಸೆಲನ್ನು ನಿಷೇಧಿಸಿ’ ಎನ್ನುವ ಆಂದೋಲನ ನಡೆಸಿದ್ದರು.

ಒಂದೆಡೆ ಲವ್ ಜಿಹಾದ್ ಎಂದು ಸಂಘಪರಿವಾರದ ಬೆಂಬಲಿಗರು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಜಾಹೀರಾತು ಜಾತ್ಯಾತೀತ ಮೌಲ್ಯಗಳನ್ನು ಒಳಗೊಂಡಿದ್ದು, ಸೌಹಾರ್ದದ ಸಂದೇಶ ಸಾರುತ್ತದೆ ಎಂದು ಭಾರೀ ಬೆಂಬಲ ವ್ಯಕ್ತವಾಗಿತ್ತು. ಈ ನಡುವೆ ಸರ್ಫ್ ಎಕ್ಸೆಲ್ ಆ್ಯಪ್ ಗೆ ಕಡಿಮೆ ರೇಟಿಂಗ್ ನೀಡುವ ವಿಚಾರದಲ್ಲಿ ಸಂಘಪರಿವಾರದ ಬೆಂಬಲಿಗರು ಇದೀಗ ನಗೆಪಾಟಲಿಗೀಡಾಗಿದ್ದಾರೆ.

ಫೇಸ್ ಬುಕ್ ಮತ್ತು ಟ್ವಿಟರ್ ಗಳಲ್ಲಿ Boycott Surf Excel ಎಂಬ ಅಭಿಯಾನದ ಹೊರತಾಗಿ ‘ಸರ್ಫ್ ಎಕ್ಸೆಲ್’ ಆ್ಯಪ್ ವಿರುದ್ಧ ಕ್ರಮಕ್ಕೆ ಸಂಘಪರಿವಾರ ಬೆಂಬಲಿಗರು ಕರೆ ನೀಡಿದ್ದರು. ಆದರೆ ‘ಸರ್ಫ್ ಎಕ್ಸೆಲ್’ ಆ್ಯಪ್ ಬದಲಿಗೆ ಹಲವರು ‘ಮೈಕ್ರೋಸಾಫ್ಟ್ ಎಕ್ಸೆಲ್’ಗೆ ಕಡಿಮೆ ರೇಟಿಂಗ್ ನೀಡಿರುವುದು ಇದೀಗ ವರದಿಯಾಗಿದೆ.

“ಸರ್ಫ್ ಎಕ್ಸೆಲನ್ನು ಬಹಿಷ್ಕರಿಸಿ. ಅದು ಹಿಂದೂ ವಿರೋಧಿ. ಪಾಕಿಸ್ತಾನಕ್ಕೆ ಹೋಗಿ ಬ್ಯುಸಿನೆಸ್ ಮಾಡಿ” ಎಂದು ಮೈಕ್ರೊಸಾಫ್ಟ್ ಎಕ್ಸೆಲ್ ಆ್ಯಪ್ ಗೆ ಕಡಿಮೆ ರೇಟಿಂಗ್ ಕೊಟ್ಟ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. “ಸರ್ಫ್ ಜೊತೆಗೆ ಪಾಲುದಾರಿಗೆ ನಡೆಸಿ, ಅಂತಹ ಕೆಟ್ಟ ಧರ್ಮ ವಿರೋಧಿ ಜಾಹೀರಾತು ಬಿಡುಗಡೆ ಮಾಡುವವರೆಗೆ ನಾನು ಈ ಆ್ಯಪನ್ನು ಇಷ್ಟಪಡುತ್ತಿದ್ದೆ. ಈಗ ನಾನು ಎಕ್ಸೆಲ್ ಎಂಬ ಪದವನ್ನು ಎಲ್ಲೇ ಓದಿದರೂ ಹಿಂದೂ ವಿರೋಧಿ ಷಡ್ಯಂತ್ರವೇ ನೆನಪಿಗೆ ಬರುತ್ತಿದೆ” ಎಂದು ಮತ್ತೊಬ್ಬರು ಮೈಕ್ರೊಸಾಫ್ಟ್ ಎಕ್ಸೆಲ್ ವಿರುದ್ಧ ಕಿಡಿಕಾರಿ ಕಡಿಮೆ ರೇಟಿಂಗ್ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಫ್ ಎಕ್ಸೆಲ್ ಮೇಲಿನ ಸಿಟ್ಟಿಗೆ ಮೈಕ್ರೋಸಾಫ್ಟ್ ಎಕ್ಸೆಲ್ ತನ್ನ ರೇಟಿಂಗ್ ಕಳೆದುಕೊಳ್ಳುವ ಹಾಗಾಗಿದೆ.

Hey, not thaaaat Excel.

(Image via @beastoftraal ) pic.twitter.com/ugyH6YoWQ4

— Tinu Cherian Abraham (@tinucherian) March 12, 2019

When you are confused between #SurfExcel and Microsoft Excel, shit happens. pic.twitter.com/vxJaVfLzcw

— Aparna (@chhuti_is) March 11, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X