‘ಗೌರಿ ಹತ್ಯೆ ಸಮರ್ಥಿಸಿದ ವ್ಯಕ್ತಿ ನಿಮ್ಮ ಬಳಿ ಬರುತ್ತಿದ್ದಾರೆ, ಒಮ್ಮೆ ಯೋಚಿಸಿ’
ತೇಜಸ್ವಿ ಸೂರ್ಯ ಫೋಟೋ ಟ್ವೀಟ್ ಮಾಡಿ ಕವಿತಾ ಲಂಕೇಶ್
ಬೆಂಗಳೂರು, ಮಾ. 30: ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಮರ್ಥಿಸಿದ್ದ ವ್ಯಕ್ತಿ ಹಾಗೂ ಪಕ್ಷ ನಿಮ್ಮ ಕುಟುಂಬದ ಬಳಿ ಬರುತ್ತಿದೆ. ಚುನಾವಣೆಯಲ್ಲಿ ಮತ ಹಾಕುವ ಮುನ್ನ ಒಮ್ಮೆ ಯೋಚಿಸಿ’ ಎಂದು ನಿರ್ದೇಶಕಿ ಕವಿತಾ ಲಂಕೇಶ್, ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಫೋಟೋವನ್ನು ಟ್ವಿಟ್ ಮಾಡಿದ್ದಾರೆ.
This is the man who defends murderers of my dear sister Gauri Lankesh. He and his party will come to your family too soon. Think before you vote. pic.twitter.com/M6ryVNP2nu
— KavithaLankesh (@kavithalankesh) March 29, 2019
Next Story