Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೆ.ಸಿ.ಎಲ್: ಬಿ ಪೂಲ್‍ನಲ್ಲಿ ಮೂರು ತಂಡಗಳ...

ಕೆ.ಸಿ.ಎಲ್: ಬಿ ಪೂಲ್‍ನಲ್ಲಿ ಮೂರು ತಂಡಗಳ ಮುನ್ನಡೆ

ವಾರ್ತಾಭಾರತಿವಾರ್ತಾಭಾರತಿ30 April 2019 5:13 PM IST
share
ಕೆ.ಸಿ.ಎಲ್: ಬಿ ಪೂಲ್‍ನಲ್ಲಿ ಮೂರು ತಂಡಗಳ ಮುನ್ನಡೆ

ಸಿದ್ದಾಪುರ: ಕೊಡಗು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಗ್ರೂಪ್ ಬಿ ಬಿಭಾಗದಲ್ಲಿ ಮೂರು ತಂಡಗಳು ಮುನ್ನಡೆಯನ್ನು ಕಾಯ್ದುಕೊಂಡಿದೆ.
ಗ್ರೂಪ್ ಬಿ ವಿಭಾಗದ ಪಂದ್ಯಾಟದಲ್ಲಿ ವಿರಾಟ್ ಕ್ರಿಕೆಟರ್ಸ್ ಕಳತ್ಮಾಡು ಹಾಗೂ ಝಲ್ಲಾ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡಗಳ ನಡುವಿನ ಪಂದ್ಯಾಟದಲ್ಲಿ ಆರಂಭಿಕ ಬ್ಯಾಟ್ ಮಾಡಿದ ವಿರಾಟ್ ತಂಡ ನಿಗದಿತ 6 ಓವರ್‍ಗಳಲ್ಲಿ 66 ರನ್ ಗಳಿಸಿತ್ತು. ನಂತರ ಬ್ಯಾಟ್ ಮಾಡಿದ ಝಲ್ಲಾ ತಂಡ 57 ರನ್‍ಗಳಿಸಿ ಸೋಲನುಭವಿಸಿತ್ತು.

ಸ್ಪೋಟ್ರ್ಸ್ ವಾಲ್ಡ್ ಮಡಿಕೇರಿ ಹಾಗೂ ಗೀನ್ಸ್ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡದ ನಡುವಿನ ಪಂದ್ಯಾಟದಲ್ಲಿ ಸ್ಪೋಟ್ರ್ಸ್ 6 ಓವರ್‍ಗಳಲ್ಲಿ 51 ರನ್‍ಗಳನ್ನು ಪೇರಿಸಿದರು. ಗುರಿ ಬೆನ್ನಟ್ಟಿದ ಗ್ರೀನ್ಸ್ ತಂಡ ನಿಗದಿತ 6 ಓವರ್‍ಗಳಲ್ಲಿ 37 ರನ್ ಗಳಿಸಲಷ್ಟೆ ಶಕ್ತವಾಯಿತ್ತು.

ಆಶೆಶ್ ಗೋಣಿಕೊಪ್ಪಲು ಹಾಗೂ ಬ್ಲ್ಯಾಕ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಆಶೆಶ್ ತಂಡ ಬ್ಯಾಟಿಂಗ್‍ಗೆ ಇಳಿದು 6 ಓವರ್‍ಗಳಲ್ಲಿ 37 ರನ್ ಗಳಿಸಿದರು. ಗೆಲುವಿಗಾಗಿ ಕಣಕ್ಕಿಳಿದ ಬ್ಲಾಕ್ ವಾರಿಯರ್ಸ್ ಕೇವಲ 3 ಓವರ್‍ನಲ್ಲಿ ಗೆಲುವು ಸಾಧಿಸಿತ್ತು.

ಬ್ಲ್ಯಾಕ್ ತಂಡರ್ಸ್ ಗೋಣಿಕೊಪ್ಪಲು ಹಾಗೂ ವಿರಾಟ್ ಕ್ರಿಕೆಟರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಆರಂಭಿಕ ಬ್ಯಾಟ್ ಬೀಸಿದ ಬ್ಲ್ಯಾಕ್ ತಂಡರ್ಸ್ ತಂಡ ನಿಗದಿತ 6 ಓವರ್‍ಗಳಲ್ಲಿ 47 ರನ್ ಗಳಿಸಿತ್ತು. ಗೆಲುವು ಬೆನ್ನಟ್ಟಿದ ವಿರಾಟ್ ಕ್ರಿಕೆಟರ್ಸ್ ನಿಗದಿತ ಓವರ್‍ಗಳಲ್ಲಿ 41 ರನ್‍ಗಳನ್ನು ಮಾತ್ರ ಪಡೆದು ಸೋಲನ್ನೊಪ್ಪಿಕೊಂಡಿತ್ತು.

ಝಲ್ಲಾ ಕ್ರಿಕೆಟರ್ಸ್ ಹಾಗೂ ಬ್ಲ್ಯಾಕ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಬ್ಯಾಟಿಂಗ್ ಗೆ ಇಳಿದ ಝಲ್ಲಾ ತಂಡ 6 ಓವರ್‍ಗಳಲ್ಲಿ 53 ರನ್‍ಗಳನ್ನು ಗಳಿಸಿತ್ತು. ಬ್ಲ್ಯಾಕ್ ವಾರಿಯರ್ಸ್ ತಂಡ 41 ರನ್‍ಗಳಿಸಿ ಸೋಲನ್ನನುಭವಿಸಿತ್ತು.

ಗ್ರೀನ್ ಕ್ರಿಕೆಟರ್ಸ್ ಹಾಗೂ ಆಶಶ್ ಗೋಣಿಕೊಪ್ಪ ತಂಡಗಳ ನಡುವಿನ ಕಾದಾಟದಲ್ಲಿ 6 ಓವರ್‍ಗಳಲ್ಲಿ ಗ್ರೀನ್ಸ್ ತಂಡ 36 ರನ್‍ಗಳನ್ನು ಗಳಿಸಿತ್ತು. ಗೆಲುವಿಗಾಗಿ ಕಣಕ್ಕಿಳಿದ ಆಶಶ್ ತಂಡ 5.1 ಓವರ್‍ಗಳಲ್ಲಿ 38 ರನ್ ಗಳಿಸಿ ಗೆಲುವಿನ ದಡ ಸೇರಿತ್ತು.

ಸ್ಪೋಟ್ರ್ಸ್ ವಾಲ್ಡ್ ಹಾಗೂ ಬ್ಲ್ಯಾಕ್ ತಂಡರ್ಸ್ ತಂಡಗಳ ನಡುವಿನ ಪಂದ್ಯಾಟದಲ್ಲಿ ಸ್ಪೋಟ್ರ್ಸ್ ವಾಲ್ಡ್ ಆರಂಭಿಕ ಬ್ಯಾಟ್ ನಡೆಸಿ 6 ಓವರ್‍ಗಳಲ್ಲಿ 49 ರನ್‍ಗಳನ್ನು ಗಳಿಸಿದರು. 50 ರನ್‍ಗಳ ಗುರಿ ಬೆನ್ನಟ್ಟಿದ ಬ್ಲ್ಯಾಕ್ ತಂಡರ್ಸ್ ನಿಗದಿತ ಓವರ್‍ಗಳಲ್ಲಿ 43 ರನ್‍ಗಳಿಸಿ ಸೋಲನುಭವಿಸಿತ್ತು.

ಬ್ಲ್ಯಾಕ್ ವಾರಿಯರ್ಸ್ ಹಾಗೂ ವಿರಾಟ್ ಕ್ರಿಕೆಟರ್ಸ್ ನಡುವಿನ ಪಂದ್ಯಾಟದಲ್ಲಿ ಆರಂಬಿಕ ಬ್ಯಾಟ್ ಬೀಸಿದ ಬ್ಲ್ಯಾಕ್ ವಾರಿಯರ್ಸ್ ತಂಡ 6 ಓವರ್‍ಗಳಲ್ಲಿ 46 ರನ್ ಗಳಿಸಿದರು. 47 ರನ್ ಗುರಿ ಬೆನ್ನಟ್ಟಿದ 4 ವಿಕೆಟ್ ನಷ್ಟಕ್ಕೆ ನಿಗದಿತ ಓವರ್‍ನಲ್ಲಿ 27 ರನ್ ಗಳಿಸಿತ್ತು.

ಆಶಶ್ ಗೋಣಿಕೊಪ್ಪಲು ಹಾಗೂ ಝಲ್ಲಾ ಕ್ರಿಕೆಟರ್ಸ್ ನಡುವಿನ ಪಂದ್ಯಾಟದಲ್ಲಿ ಆಶಶ್ 29 ರನ್ ಗಳಿಸಿತ್ತು.  ಸುಲಭ ಗುರಿ ಬೆನ್ನಟ್ಟಿದ ಝಲ್ಲಾ ತಂಡದ ನಾಯಕ ಅಕ್ಷಯ್ ಉಣ್ಣಿ ರವರ ಅಮೋಘ 27 ರನ್‍ಗಳ ಸಹಾಯದಿಂದ 1.5 ಓವರ್‍ಗಳಲ್ಲಿ ಗೆಲುವು ಸಾಧಿಸಿತ್ತು.

ಗ್ರೂಪ್ ಬಿ ನ ಪಂದ್ಯಾಟಗಳು ಮೇ.1 ರಂದು ಕೂಡ ನಡೆಯಲಿದ್ದು, ಕೆ.ಸಿ.ಎಲ್ ಪ್ಲೇ ಆಫ್ ಮೇ.2 ರಂದು ನಡೆಯಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X