Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮೋಡವಿದ್ದರೆ ಯುದ್ಧ ವಿಮಾನಗಳು ರೇಡಾರ್...

ಮೋಡವಿದ್ದರೆ ಯುದ್ಧ ವಿಮಾನಗಳು ರೇಡಾರ್ ನಿಂದ ತಪ್ಪಿಸಿಕೊಳ್ಳಬಹುದು ಎಂದ ನರೇಂದ್ರ ಮೋದಿ !

ನಗೆಪಾಟಲಿಗೀಡಾದ ಪ್ರಧಾನಿ ಹೇಳಿಕೆ

ವಾರ್ತಾಭಾರತಿವಾರ್ತಾಭಾರತಿ12 May 2019 11:37 AM IST
share
ಮೋಡವಿದ್ದರೆ ಯುದ್ಧ ವಿಮಾನಗಳು ರೇಡಾರ್ ನಿಂದ ತಪ್ಪಿಸಿಕೊಳ್ಳಬಹುದು ಎಂದ ನರೇಂದ್ರ ಮೋದಿ !

ಹೊಸದಿಲ್ಲಿ: ಬಾಲಾಕೋಟ್ ವಾಯುದಾಳಿಯ ವೇಳೆ ಮೋಡ ಹಾಗೂ ಮಳೆ, ಭಾರತೀಯ ಯುದ್ಧ ವಿಮಾನಗಳನ್ನು ಪಾಕಿಸ್ತಾನ ರಾಡಾರ್‍ಗಳು ಪತ್ತೆ ಮಾಡದಂತೆ ತಡೆದವು ಎಂಬ ಅರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವುದು ದೊಡ್ಡ ಚರ್ಚೆಗೆ ಕಾರಣವಾಗದೆ. ಹಲವರು ಇದನ್ನು ಟೀಕಿಸಿದ್ದರೆ, ಮತ್ತೆ ಕೆಲವು ಮಂದಿ ಇದನ್ನು ತಿರಸ್ಕರಿಸಿದ್ದಾರೆ.

‘ನ್ಯೂಸ್ ನೇಷನ್’ ಸುದ್ದಿವಾಹಿನಿಗೆ ಶನಿವಾರ ನೀಡಿದ ಸಂದರ್ಶನದಲ್ಲಿ ಮೋದಿ, "ಹವಾಮಾನ ದಿಢೀರನೇ ಪ್ರತೀಕೂಲವಾಗಿ ಬದಲಾಯಿತು. ಮೋಡಗಳಿದ್ದವು...ಭಾರಿ ಮಳೆ ಬಂತು. ನಾವು ಮೋಡದಲ್ಲಿ ಹೋಗುವುದು ಸಾಧ್ಯವೇ ಎಂಬ ಸಂದೇಹ ಮೂಡಿತು. ಬಾಲಾಕೋಟ್ ಯೋಜನೆ ಬಗೆಗಿನ ಪರಾಮರ್ಶೆಯ ವೇಳೆ ಬಹುತೇಕ ತಜ್ಞರ ಅಭಿಪ್ರಾಯವೆಂದರೆ, ದಿನಾಂಕ ಬದಲಾದರೆ ಏನು ಎನ್ನುವುದಾಗಿತ್ತು. ನನ್ನ ಮನಸ್ಸಿನಲ್ಲಿ ಎರಡು ವಿಚಾರವಿತ್ತು. ಒಂದು ರಹಸ್ಯ ಕಾಪಾಡುವುದು.. ಎರಡನೆಯದು ನಾನು ವಿಜ್ಞಾನದ ಬಗ್ಗೆ ಹೆಚ್ಚಿನ ಅರಿವು ಇಲ್ಲ ಎಂದು ನಾನು ಹೇಳಿದೆ. ಭಾರಿ ಮೋಡ ಹಾಗೂ ಮಳೆ ಇದೆ. ಇದರಿಂದಲೂ ನಮಗೆ ಲಾಭವಿದೆ. ಮೋಡ ಕೂಡಾ ನಮಗೆ ಪ್ರಯೋಜನ ಎಂದು ಹೇಳಿದೆ. ಇದರಿಂದಾಗಿ ನಾವು ರಾಡಾರ್‍ನಿಂದ ತಪ್ಪಿಸಿಕೊಳ್ಳಬಹುದು. ಪ್ರತಿಯೊಬ್ಬರಲ್ಲೂ ಗೊಂದಲ ಆರಂಭವಾಯತು. ಅಂತಿಮವಾಗಿ ನಾನು ದಟ್ಟ ಮೋಡವಿದೆ.. ಮುಂದುವರಿಸೋಣ ಎಂದು ಹೇಳಿದೆ" ಎಂಬುದಾಗಿ ವಿವರಿಸಿದ್ದರು.

ಮೋದಿಯವರ ಅಭಿಪ್ರಾಯವನ್ನು ಬಿಜೆಪಿ ಅಧಿಕೃತ ಹ್ಯಾಂಡಲ್‍ನಿಂದ ಟ್ವೀಟ್ ಮಾಡಲಾಗಿದೆ. ಆದರೆ ಈ ಟ್ವೀಟ್ ಈಗ ಬಿಜೆಪಿ ಟೈಮ್‍ಲೈನ್‍ನಲ್ಲಿಲ್ಲ. ಆದರೆ ದ ಸ್ಟೋರಿ ಆಫ್ ಏರ್‍ಸ್ಟ್ರೈಕ್ ಎಂಬ ಶೀರ್ಷಿಕೆಯ ಒಂದು ನಿಮಿಷದ ವಿಡಿಯೊ ಪೋಸ್ಟ್ ಮಾಡಲಾಗಿದ್ದು, ಅದು ಇನ್ನೂ ಉಳಿದುಕೊಂಡಿದೆ.

ಮೂಲ ಟ್ವೀಟನ್ನು ಕಮ್ಯುನಿಸ್ಟ್ ಪಕ್ಷದ ಮುಖಂಡ ಸೀತಾರಾಂ ಯಚೂರಿ ಟೀಕಿಸಿದ್ದು, "ದೇಶದ ಭದ್ರತೆಯನ್ನು ಕೇವಲವಾಗಿ ಪರಿಗಣಿಸಬಾರದು. ಮೋದಿಯವರಿಂದ ಇಂಥ ವಿವೇಚನಾರಹಿಒತ ಹೇಳಿಕೆ ಹಾನಿಕಾರಕ. ಇಂಥವರು ದೇಶದ ಪ್ರಧಾನಿಯಾಗಿ ಉಳಿಯಬಾರದು" ಎಂದು ಟ್ವೀಟಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೂಡಾ ಮೋದಿಯನ್ನು ಅಣಕಿಸಿದ್ದು, "ಐದು ವರ್ಷದಿಂದ ದೊಡ್ಡದಾಗಿ ಮಾತನಾಡುತ್ತಾ ಬಂದರು. ಮೋಡ ಮುಸುಕಿರುವುದರಿಂದ ರಾಡಾರ್‍ನಂದ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿದರು" ಎಂದು ಹೇಳಿದೆ.

ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲಾ ಕೂಡಾ ವ್ಯಂಗ್ಯದಲ್ಲಿ ಹಿಂದೆ ಬಿದ್ದಿಲ್ಲ. "ಪಾಕಿಸ್ತಾನಿ ರಾಡಾರ್‍ಗಳು ಮೋಡ ಭೇದಿಸಲಾರವು. ಇದು ಭವಿಷ್ಯದ ವಾಯುದಾಳಿಗಳಿಗೆ ಯೋಜನೆ ರೂಪಿಸುವಲ್ಲಿ ಅತ್ಯಂತ ಮಹತ್ವದ ಮಾಹಿತಿ" ಎಂದು ಚುಚ್ಚಿದ್ದಾರೆ.

Here is the clip of #EntireCloudCover pic.twitter.com/ePsAyQTmYi

— Ankur Bhardwaj (@Bhayankur) May 11, 2019

National security is not something to be trifled with. Such an irresponsible statement from Modi is highly damaging. Somebody like this can’t remain India’s PM. https://t.co/wK992b1kuJ

— Sitaram Yechury (@SitaramYechury) May 11, 2019

Jumla hi fekta raha paanch saal ki sarkar mein,
Socha tha cloudy hai mausam,
Nahi aaunga radar mein. pic.twitter.com/xDeOg4Yq5K

— Congress (@INCIndia) May 12, 2019

Pakistani radar doesn’t penetrate clouds. This is an important piece of tactical information that will be critical when planning future air strikes. https://t.co/OBHwEJfGSW

— Omar Abdullah (@OmarAbdullah) May 11, 2019

Narendra Modi is the kind of absolute Idiot who will ask ISRO to send a Spacecraft to Sun during night because it will be Cooler

— Joy (@Joydas) May 11, 2019

He's one step away from saying he was the pilot... https://t.co/sQhCnTwrWu

— Kunal Kamra (@kunalkamra88) May 11, 2019

Modi ji before Balakot air strike. pic.twitter.com/mTdUxY57HF

— Sayantan Ghosh (@sayantansunnyg) May 11, 2019

"Sir how will you get out of India undetected?"
Vijay Mallya:.... pic.twitter.com/O4Q8vqF9n8

— Kajol Srinivasan (@LOLrakshak) May 12, 2019

Since Modiji has revealed that he overruled the advice of IAF top brass to reschedule the Balakot air strike bcs of cloud cover, questioning Balakot strike is no longer about the IAF but about Modi’s lack of judgment & inability of cabinet ministers & his aides to dissuade him.

— Krishan Partap Singh (@RaisinaSeries) May 11, 2019

It was a cloudy and raining when Nirav Modi, Vijay Malya and Choksi escaped from India.

— Supariman™ (@SupariMan_) May 11, 2019

Deleting does not erase this man’s deep and perilous illiteracy on critical matters of national security.
He is a clear and present danger to this whole geography. Wake up Indians https://t.co/4hPiAgA30r

— Sankarshan Thakur (@SankarshanT) May 11, 2019

Air Chief Marshal Modi claims his IAF planners were putting off the Balakot air strikes becoz of bad weather, but his @narendramodi’s operational genius perceived that cloud cover would help the aircraft exfiltrate. India should hang its head in shame for electing this charlatan. https://t.co/3OytoMOiS7

— Ajai Shukla (@ajaishukla) May 12, 2019

On PM Modi's radar & clouds comment, it seems no one clarified for the PM how radars work. If that is the case, then it is a very serious national security issue. No laughing matter!

— Salman Anees Soz (@SalmanSoz) May 11, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X