Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಐಎಂಎ ವಂಚನೆ ಪ್ರಕರಣ: ಘಮ ಘಮ...

ಐಎಂಎ ವಂಚನೆ ಪ್ರಕರಣ: ಘಮ ಘಮ ಎನ್ನುತ್ತಿದ್ದ ಮಳಿಗೆಗೆ ಬೀಗ..!

-ಸಮೀರ್ ದಳಸನೂರು-ಸಮೀರ್ ದಳಸನೂರು23 Jun 2019 5:23 PM IST
share
ಐಎಂಎ ವಂಚನೆ ಪ್ರಕರಣ: ಘಮ ಘಮ ಎನ್ನುತ್ತಿದ್ದ ಮಳಿಗೆಗೆ ಬೀಗ..!

ಬೆಂಗಳೂರು, ಜೂ.23: ಆ ಮೊಹಲ್ಲಾ ಮಾತ್ರವಲ್ಲ, ಅರ್ಧ ಬೆಂಗಳೂರಿಗೆ ಘಮ ಘಮ ಎಂದು ಸುಗಂಧ ದ್ರವ್ಯ ಸರಬಾರಾಜು ಮಾಡುತ್ತಿದ್ದ ಮಳಿಗೆ ಅದು. ದುಬೈ, ಇಸ್ತಾನ್‌ಬುಲ್, ಇರಾನ್ ಹೀಗೆ, ಹತ್ತಾರು ದೇಶಗಳ ಬಗೆ ಬಗೆಯ ಸುಗಂಧ ದ್ರವ್ಯ ಒಂದು ಕಡೆ ಜಮಾ ಆಗಿದ್ದ ಮಳಿಗೆಯೂ ಅದು. ಆದರೆ, ಸದ್ಯ ಆ ಮಳಿಗೆಗೆ ಸಿಟ್(ಎಸ್‌ಐಟಿ) ಬೀಗ ಹಾಕಿದೆ.

ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿಯ ಮಾಲಕ ಮುಹಮ್ಮದ್ ಮನ್ಸೂರ್ ಖಾನ್ ಆರಂಭಿಸಿದ್ದ ಉದ್ಯಮಗಳಲ್ಲಿ ಬೆಂಗಳೂರಿನ ಪುಲಿಕೇಶಿ ನಗರದ ಕೋಲ್ಸ್ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ‘ರಯ್ಯಾನ್’(ಸುಗಂಧ ದ್ರವ್ಯ ಮಾರಾಟ) ಮಳಿಗೆಯೂ ಒಂದು. ಇದಕ್ಕಾಗಿಯೇ, ಸರಿ ಸುಮಾರು 5 ಕೋಟಿ ರೂಪಾಯಿ ಅಷ್ಟು ಬಂಡವಾಳ ಹೂಡಿಕೆ ಮಾಡಿದ್ದ ಎನ್ನಲಾಗಿದೆ.

ಇದೇ ವಾರ್ಷಿಕ ಸಾಲಿನಲ್ಲಿ ರಯ್ಯಾನ್ ಮಳಿಗೆ ಪ್ರಾರಂಭಿಸಿದ್ದ ಮನ್ಸೂರ್, ಸುಮಾರು 23 ದೇಶಗಳಲ್ಲಿ ದೊರೆಯುವ ಸುಗಂಧ ದ್ರವ್ಯಗಳನ್ನು ಬೆಂಗಳೂರಿಗೆ ತಂದು, ಮಾರಾಟ ಮಾಡುತ್ತಿದ್ದ. ಪ್ರಮುಖವಾಗಿ ‘ಬರ್ಖೂರ್ಸ್‌ ಊದ್’, ಡೆಹ್ನಾಲ್ ಊದ್, ಮೊಘಲ್-ಲಾಟ್ಸ್, ಅರೇಬಿಯನ್ ಮಿಕ್ಸ್, ಫ್ರೆಂಚ್ ಸಾಫ್ಟ್, ನ್ಯಾಚುರಲ್ ರೋಸ್, ಅಂಬರ್, ಖಾಸ್ ಹೇಗೆ ವಿವಿಧ ಬಗೆಯ ಪ್ರತಿಷ್ಠಿತ ಸುಗಂಧ ದ್ರವ್ಯಗಳನ್ನು ಮನ್ಸೂರ್ ಮಳಿಗೆಯಲ್ಲಿಟ್ಟಿದ್ದ. ಈ ಸುಗಂಧ ದ್ರವ್ಯಗಳಿಗೆ ಪ್ರತಿ 100 ಗ್ರಾಂ.ಗೆ ಬರೋಬ್ಬರಿ 5-8 ಸಾವಿರ ರೂಪಾಯಿ ದರ ಮಾರುಕಟ್ಟೆಯಲ್ಲಿದೆ.

ವ್ಯಾಪಾರ ಜೋರು: ಮಾರ್ಚ್ ಮಾಸದಲ್ಲಿ ಆರಂಭವಾಗಿದ್ದ ರಯ್ಯಾನ್ ಮಳಿಗೆಯಲ್ಲಿ ವ್ಯಾಪಾರ ಹೆಚ್ಚಾಗಿತ್ತು. ಇಲ್ಲಿನ ಶಿವಾಜಿನಗರ, ಆರ್‌ಟಿನಗರ, ಫ್ರೇಝರ್ ಟೌನ್ ಸೇರಿದಂತೆ ಹಲವು ಕಡೆಗಳಿಂದ ಗ್ರಾಹಕರು ಇಲ್ಲಿನ ಸುಗಂಧ ದ್ರವ್ಯಗಳನ್ನು ಇಷ್ಟಪಟ್ಟಿದ್ದರು. ಇನ್ನೂ, ರಮಝಾನ್ ಮಾಸದಲ್ಲಿ ರಿಯಾಯಿತಿ ನೀಡಿದ್ದ ಕಾರಣ, ಲಕ್ಷಾಂತರ ರೂಪಾಯಿ ವಾಹಿವಾಟು ನಡೆದಿತ್ತು.

ಬಂದ್?: ಜೂ.5 ರಮಝಾನ್ ಹಬ್ಬ ಆಚರಣೆವರೆಗೂ ತೆರೆದಿದ್ದ ರಯ್ಯಾನ್ ಮಳಿಗೆ, ತದನಂತರ ಏಕಾಏಕಿ ಬಂದ್ ಆಗಿತ್ತು. ಸಿಬ್ಬಂದಿಗೂ ಯಾವುದೇ ಕಾರಣ ಹೇಳದೆ, ಹಬ್ಬದ ನಂತರವೂ ಐದು ದಿನ ರಜೆಯಲ್ಲಿ ಇರುವಂತೆ ಸೂಚಿಸಿದ್ದ ಮನ್ಸೂರ್. ಆದರೆ, ಜೂ.10 ಕ್ಕೆ ಐಎಂಎ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.

ಜೂ.17 ಮತ್ತು 20ರಂದು ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯ ಐಎಂಎ ಜ್ಯುವೆಲರಿ ಅಂಗಡಿ ಸೇರಿದಂತೆ ಹಲವು ಕಡೆ ಸಿಟ್ ತನಿಖಾಧಿಕಾರಿಗಳು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ, ರಯ್ಯಾನ್ ಮಳಿಗೆ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿದ್ದು, ಸದ್ಯ ಈ ಮಳಿಗೆಗೆ ಬೀಗ ಹಾಕಲಾಗಿದೆ.

ಗಣ್ಯರಿಗೆ ಗಿಫ್ಟ್?

ಮಾರ್ಚ್ ಮಾಸದಲ್ಲಿ ರಯ್ಯಾನ್ ಮಳಿಗೆ ಆರಂಭವಾಗಿದ್ದ ವೇಳೆ, ಪ್ರಭಾವಿ ರಾಜಕಾರಣಿಗಳಿಗೆ ವಿದೇಶಿ ಸುಗಂಧ ದ್ರವ್ಯಗಳನ್ನು ಮನ್ಸೂರ್ ಗಿಫ್ಟ್ ನೀಡಿದ್ದ ಎನ್ನಲಾಗುತ್ತಿದೆ.

share
-ಸಮೀರ್ ದಳಸನೂರು
-ಸಮೀರ್ ದಳಸನೂರು
Next Story
X