Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…!

ಓ ಮೆಣಸೇ…!

ಪಿ.ಎ. ರೆಪಿ.ಎ. ರೆ8 July 2019 10:55 AM IST
share
ಓ ಮೆಣಸೇ…!

ರಾಜಕಾರಣಿಗಳಿಗೂ ವೈಯಕ್ತಿಕ ಬದುಕು ಇರುತ್ತದೆ

- ಆರ್.ವಿ ದೇಶಪಾಂಡೆ, ಸಚಿವ

ಸಾರ್ವಜನಿಕವಾಗಿ ಕಾಂಗ್ರೆಸ್, ವೈಯಕ್ತಿಕವಾಗಿ ಆರೆಸ್ಸೆಸ್ ಬದುಕು.

---------------------

ವಿಶ್ವಹಿಂದೂ ಪರಿಷತ್ ‘ಲವ್ ಜಿಹಾದ್’ ಅನ್ನು ವಿರೋಧಿಸುತ್ತದೆಯೇ ವಿನಾ ಅಂತರ್ಧರ್ಮೀಯ ವಿವಾಹವನ್ನಲ್ಲ.

- ಬನ್ಸಲ್, ವಿಎಚ್‌ಪಿ ರಾಷ್ಟ್ರೀಯ ವಕ್ತಾರ

ಪುತ್ತೂರಿನ ಸಾಮೂಹಿಕ ಅತ್ಯಾಚಾರದ ವಿಷಯದಲ್ಲೂ ತಮ್ಮ ನಿಲುವುಗಳನ್ನು ಹೇಳಿ ಬಿಡಿ.

---------------------

ಸಚಿವ ಝಮೀರ್ ಅಹ್ಮದ್ ಖಾನ್‌ರನ್ನು ಪೊಲೀಸರು ಬಂಧಿಸಿ ಲಾಕಪ್‌ನಲ್ಲಿಟ್ಟು ಒದ್ದರೆ ಐಎಂಎ ಲೂಟಿ ಬಯಲಾಗುತ್ತದೆ

- ಕೆ.ಎಸ್. ಈಶ್ವರಪ್ಪ, ಶಾಸಕ

ತಾವು ಮಾಡಿರುವ ಲೂಟಿ ಬಯಲಾಗಬೇಕಾದರೆ ಏನು ಮಾಡಬೇಕು?

---------------------

ಮುಂದಿನ ಐದು ವರ್ಷದ ಅವಧಿಯಲ್ಲಿ ಜಿಲ್ಲೆಗೆ ನೆನಪಿಡುವಂತಹ ಯೋಜನೆ ತರಲಾಗುವುದು.

- ನಳಿನ್ ಕುಮಾರ್ ಕಟೀಲು, ಸಂಸದ

ಪಂಪ್‌ವೆಲ್ ಬ್ರಿಡ್ಜ್ ಪೂರ್ತಿಯಾದರೆ ಅಷ್ಟೇ ಸಾಕು.

---------------------

  

ಕುದ್ರೋಳಿ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎನ್ನುವ ನನ್ನ ಹೇಳಿಕೆ ನನ್ನ ಜೀವನದಲ್ಲಿ ಮಾಡಿರುವ ಅತಿದೊಡ್ಡ ತಪ್ಪು

- ಜನಾರ್ದನ ಪೂಜಾರಿ, ಕಾಂಗ್ರೆಸ್ ನಾಯಕ

ಕಾಂಗ್ರೆಸ್ ಕಚೇರಿಗೆ ಕಾಲಿಡುವುದಿಲ್ಲ ಎಂದಿದ್ದರೆ ಕಾಂಗ್ರೆಸ್‌ಗಾದರೂ ಪ್ರಯೋಜನವಾಗುತ್ತಿತ್ತು.

---------------------

ವೀರಶೈವ ಹಾಗೂ ಲಿಂಗಾಯತರು ಕೂಡಿ ಬೆಳೆದಾಗಲೇ ಸಮಾಜದ ಅಭಿವೃದ್ಧಿ ಸಾಧ್ಯ

- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

ಬ್ರಾಹ್ಮಣ ಸಮಾಜದ ಅಭಿವೃದ್ಧಿ ಎಂದು ಸ್ಪಷ್ಟವಾಗಿ ಹೇಳಿ.

---------------------

ನಾನು ಈಗ ಮುಖ್ಯಮಂತ್ರಿ ಅಲ್ಲ. ಹಾಗಾಗಿ ಹೆಚ್ಚು ಮಾತನಾಡುವುದಿಲ್ಲ

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಭಿನ್ನಮತೀಯರ ಜೊತೆಗೆ ಈಗಾಗಲೇ ಆಡುವುದನ್ನೆಲ್ಲ ಆಡಿ ಮುಗಿಸಿದ್ದೀರಿ ಎಂದು ಕಾಣುತ್ತದೆ.

---------------------

ಹತ್ತು ವರ್ಷದೊಳಗೆ ಸಂಸ್ಕೃತಿ, ಸಂಪ್ರದಾಯಗಳಿಗೆ ಭಾರತ ವಿಶ್ವ ಗುರುವಾಗಲಿದೆ.

- ಬನ್ವರಿ ಲಾಲ್ ಪುರೋಹಿತ್, ತಮಿಳುನಾಡು ರಾಜ್ಯಪಾಲ

ಗುಂಪುಹತ್ಯೆ ಸಂಸ್ಕೃತಿಗಾಗಿ ಇರಬೇಕು.

---------------------

ನಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.

- ದೇವೇಗೌಡ, ಮಾಜಿ ಪ್ರಧಾನಿ

ಜನರು ಗೆಲ್ಲಿಸುವುದಿಲ್ಲ ಎಂದು ಮನವರಿಕೆಯಾದ ಬಳಿಕದ ನಿರ್ಧಾರ ಇರಬೇಕು.

---------------------

ರಾಜಕೀಯ ಸನ್ಯಾಸದ ಚಿಂತನೆಯಲ್ಲಿದ್ದ ನಾನು ಕಾಲಭೈರವನ ಪವಾಡದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾದೆ.

- ಕುಮಾರಸ್ವಾಮಿ, ಮುಖ್ಯಮಂತ್ರಿ

ಡಿಕೆಶಿಯವರಿಗೆ ಹೀಗೊಂದು ಹೆಸರಿದೆಯೆ?

---------------------

 ಬಿಜೆಪಿ ವಿಕೆಟ್ ಬೀಳಿಸುವ ಸಾಮರ್ಥ್ಯ ನಮಗೂ ಇದೆ

- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಒಟ್ಟಿನಲ್ಲಿ ವಿಧಾನಸೌಧವನ್ನು ಚಿನ್ನಸ್ವಾಮಿ ಸ್ಟೇಡಿಯಂ ಮಾಡಿ ಬಿಟ್ಟಿರಿ.

---------------------

ಪತ್ರಿಕೆಗಳು ಟೆನ್ಶನ್ ಸೃಪ್ಟಿಸದಿರಲಿ

- ಯು.ಟಿ ಖಾದರ್, ಸಚಿವ

ಪತ್ರಿಕೆ ಓದುವುದನ್ನು ನಿಲ್ಲಿಸಿದರೆ ಆಯಿತು.

---------------------

ಕುಟುಂಬ ಬೇರೆ, ರಾಜಕಾರಣ ಬೇರೆ.

- ಎಂ.ಬಿ. ಪಾಟೀಲ್, ಸಚಿವ

ಆದರೆ ಸದ್ಯಕ್ಕೆ ಎಲ್ಲರೂ ನಡೆಸುತ್ತಿರುವುದು ಕುಟುಂಬಕ್ಕಾಗಿ ರಾಜಕಾರಣ.

---------------------

 ದೋಸ್ತಿ ಜಗಳದಿಂದ ಸರಕಾರ ಬಿದ್ದರೆ ಸುಮ್ಮನೆ ಕೂರಲೂ ನಾವೇನೂ ಸನ್ಯಾಸಿಗಳಲ್ಲ.

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ತಾವು ಸನ್ಯಾಸಿಯಲ್ಲ ಎನ್ನುವುದನ್ನು ಸಾಬೀತು ಮಾಡುವುದಕ್ಕಾಗಿ ಸರಕಾರ ಬೀಳಿಸುವ ಅಗತ್ಯವಿದೆಯೇ?

---------------------

 ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ

- ತನ್ವೀರ್‌ಸೇಠ್, ಶಾಸಕ

ತಮ್ಮ ಬೆಲೆ ದುಬಾರಿಯಿರಬೇಕು.

---------------------

ಯಾರೇ ಆಗಲಿ, ಯಾರ ಮಗನೇ ಆಗಲಿ ದುರಹಂಕಾರ ಸಹಿಸಲ್ಲ.

- ನರೇಂದ್ರ ಮೋದಿ, ಪ್ರಧಾನಿ

ತಮ್ಮಿಂದಲೇ ಕಲಿತ ದುರಹಂಕಾರ ಅದು.

---------------------

 ಸಾರ್ವಜನಿಕ ಜೀವನದಲ್ಲಿರುವವರಿಗೆ ಈಗ ಮೂರುಕಾಸಿನ ಬೆಲೆಯೂ ಇಲ್ಲ.

- ರಮೇಶ್‌ಕುಮಾರ್, ಸ್ಪೀಕರ್

ನಾಲ್ಕು ಕಾಸು ಮಾಡಲು ಬಂದವರಿಗೆ ಮೂರು ಕಾಸಿನ ಬೆಲೆ ಬೇಕಾಗಿಲ್ಲ.

---------------------

 ನಾನು ಎಚ್.ಡಿ. ದೇವೇಗೌಡರ ಹಾದಿಯಲ್ಲೇ ಹೆಜ್ಜೆ ಹಾಕುತ್ತೇನೆ

- ನಿಖಿಲ್‌ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ನೂತನ ಅಧ್ಯಕ್ಷ

ಆದರೆ ಅವರಷ್ಟು ಚೆನ್ನಾಗಿ ನಟಿಸುವುದು ನಿಮಗೆ ಕಷ್ಟವಾಗಬಹುದು.

---------------------

 ಇನ್ನೊಮ್ಮೆ ಮೋದಿ ಹೆಸರು ಹೇಳಿ ಯಾರಾದರೂ ಮತ ಕೇಳಿದ್ರೆ ಅವರ ಬಾಯಿಗೆ ಬೂಟು ಹಾಕ್ತೇವೆ.

- ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಅಧ್ಯಕ್ಷ

ಯಾವ ಕಂಪೆನಿಯ ಬೂಟು ಎಂದು ಕೇಳುತ್ತಿದ್ದಾರೆ.

---------------------

 ರಾಜಕಾರಣದಲ್ಲಿ ಗುಮಾನಿ, ಗುಟ್ಟು ಇರಬಾರದು.

- ರಮೇಶ್‌ಕುಮಾರ್, ಸ್ಪೀಕರ್

ಗುಮಾನಿ, ಗುಟ್ಟು ಇದ್ದರೇನೇ ಅದನ್ನು ರಾಜಕೀಯ ಎಂದು ಕರೆಯುವುದು.

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಕಾಂಗ್ರೆಸ್ ತಟ್ಟೆಯಲ್ಲಿರುವ ಹೆಗ್ಗಣ ಎಣಿಸಲಿ

- ರವಿಕುಮಾರ್, ಬಿಜೆಪಿ ಪ್ರ.ಕಾರ್ಯದರ್ಶಿ

ಅಂದರೆ ತಮ್ಮ ತಟ್ಟೆಯಲ್ಲಿರುವುದು ಕತ್ತೆ ಎಂದು ಒಪ್ಪಿಕೊಂಡಂತಾಯಿತು.

---------------------

ಲಿಂಗಾಯತ ಪ್ರತ್ಯೇಕ ಧರ್ಮದ ಹಿಂದೆ ಮೀಸಲಾತಿಯ ಗುರಿ ಮಾತ್ರ ಇದೆ.

- ವಿಶ್ವೇಶತೀರ್ಥಸ್ವಾಮೀಜಿ, ಪೇಜಾವರಮಠ

ತಾವು ಬ್ರಾಹ್ಮಣ ಪ್ರತ್ಯೇಕ ಧರ್ಮ ಆಂದೋಲನ ಶುರು ಹಚ್ಚಿದರೆ ಆಯಿತು. ನಿಮಗೂ ಮೀಸಲಾತಿ ನೀಡೋಣವಂತೆ.

share
ಪಿ.ಎ. ರೆ
ಪಿ.ಎ. ರೆ
Next Story
X