‘ಭಾರತದಲ್ಲಿ ನಡೆಯುವ ಗುಂಪು ಹತ್ಯೆ ಕೊನೆಗೊಳಿಸಿ’ ಪೋಸ್ಟರ್ ಇದ್ದ ವಿಮಾನ ಹಾರಾಟ
ಭಾರತ-ಶ್ರೀಲಂಕಾ ಪಂದ್ಯ
ಹೊಸದಿಲ್ಲಿ, ಜು.8: ಇತ್ತೀಚೆಗೆ ನಡೆದ ಭಾರತ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ‘ಭಾರತದಲ್ಲಿ ನಡೆಯುವ ಗುಂಪು ಹತ್ಯೆ ಕೊನೆಗೊಳಿಸಲು ಸಹಾಯ ಮಾಡಿ” ಎನ್ನುವ ಪೋಸ್ಟರ್ ಇದ್ದ ವಿಮಾನವೊಂದು ಹಾರಾಡಿದ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಯೊಬ್ಬರು, “ಇಂದು ಸಂಪೂರ್ಣ ಅಸ್ವೀಕಾರಾರ್ಹ. ನಾವು ಈ ಬಗ್ಗೆ ಐಸಿಸಿಗೆ ಪತ್ರ ಬರೆದಿದ್ದೇವೆ” ಎಂದಿದ್ದಾರೆ.
ಇದಕ್ಕೂ ಮೊದಲು ‘ಜಸ್ಟಿಸ್ ಫಾರ್ ಕಾಶ್ಮೀರ್’ ಎನ್ನುವ ಪೋಸ್ಟರ್ ಇದ್ದ ವಿಮಾನ ಹಾರಾಡಿತ್ತು.
Next Story