ಉಡುಪಿ, ಜು.13: 76ನೇ ಬಡಗುಬೆಟ್ಟು ಗ್ರಾಮದ ಬೈಲೂರು ಬಿಎಂಎಂ ಶಾಲೆಯ ಬಳಿ ಜು.12ರಂದು ಅಪರಾಹ್ನ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಉದ್ಯಾವರ ಗುಡ್ಡೆಯಂಗಡಿಯ ಲಿಖಿತ್ ಅಮೀನ್ (20) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ, ಜು.13: 76ನೇ ಬಡಗುಬೆಟ್ಟು ಗ್ರಾಮದ ಬೈಲೂರು ಬಿಎಂಎಂ ಶಾಲೆಯ ಬಳಿ ಜು.12ರಂದು ಅಪರಾಹ್ನ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ಉದ್ಯಾವರ ಗುಡ್ಡೆಯಂಗಡಿಯ ಲಿಖಿತ್ ಅಮೀನ್ (20) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.