ಬೆಂಗಳೂರು, ಜು.19: ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ರಾಜ್ಯಪಾಲು ವಜುಭಾಯಿ ವಾಲಾ ಸಿಎಂಗೆ ಮರುಜ್ಞಾಪನಾ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು, ಜು.19: ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಯಾಚನೆ ನಡೆಸಬೇಕು ಎಂದು ರಾಜ್ಯಪಾಲು ವಜುಭಾಯಿ ವಾಲಾ ಸಿಎಂಗೆ ಮರುಜ್ಞಾಪನಾ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.