Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಹರೆಯದ ಉಲ್ಲಾಸಗಳಲ್ಲಿ ಅರಳಿದ...

ಹರೆಯದ ಉಲ್ಲಾಸಗಳಲ್ಲಿ ಅರಳಿದ ‘ಗೀಚಿಟ್ಟೆ’ಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ20 July 2019 6:43 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಹರೆಯದ ಉಲ್ಲಾಸಗಳಲ್ಲಿ ಅರಳಿದ ‘ಗೀಚಿಟ್ಟೆ’ಗಳು

ಯೌವನವು ಕಾವ್ಯದ ಲಹರಿಯ ಜೊತೆ ಜೊತೆಗೆ ಹುಡುಗ ಹುಡುಗಿಯರನ್ನು ಪ್ರವೇಶಿಸುತ್ತದೆ. ಅಕ್ಷರ ಅರಿಯದವನೂ ಕವಿಯಾಗುವ ಸಮಯ ಅದು. ಆ ಹಂತದಲ್ಲಿ ಆತ ಪ್ರೇಮಕವಿಯಾಗಿಲ್ಲ ಎಂದರೆ, ಕಮ್ಯುನಿಷ್ಟರ ಸಹವಾಸದಲ್ಲಿ ಕ್ರಾಂತಿಕಾರಿಯಾಗಿ ಕಳೆದು ಹೋಗಿದ್ದಾನೆಂದೇ ಅರ್ಥ. ಹರೆಯವೆನ್ನುವುದು ನಮ್ಮಾಳಗಿನ ಜಡತ್ವವೆನ್ನುವ ಬಂಡೆಯನ್ನು ಸೀಳಿ ಅಲ್ಲಿ ಹೂ ಅರಳಿಸುತ್ತದೆ. ಆಶಿಕ್ ಮುಲ್ಕಿ ಅವರ ‘ಗೀಚಿಟ್ಟೆ’ ಕವನಗಳು ಈ ಹರೆಯದ ಉಲ್ಲಾಸಗಳಲ್ಲಿ ಅರಳಿದವುಗಳು.
ತೀರಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಬದುಕಿನ ಸಂಕಟಗಳ ಬೆಂಕಿಯನ್ನು ತನಗೆ ಪೂರಕವಾಗಿ ಬಳಸಿಕೊಂಡು ಪತ್ರಕರ್ತನಾಗಿ ಬೆಳೆದ ಆಶಿಕ್‌ನ ಯೌವನದ ಬೆಳಕಿಗೆ ಸುಟ್ಟುಕೊಳ್ಳಲು ಬಂದ ಚಿಟ್ಟೆಗಳಂತಿವೆ ಇಲ್ಲಿರುವ ಕಿರು ಪದ್ಯಗಳು. ರವಿಬೆಳಗರೆಯಂತಹ ಹಿರಿಯ ಪತ್ರಕರ್ತರು ಈ ಕವಿತೆಗಳ ಕುರಿತಂತೆ ಹಿರಿದಾದ ಮಾತುಗಳನ್ನು ಆಡಿದಾಗಲೂ ಮೈಮರೆಯದೇ ತನ್ನ ಮಿತಿಗಳನ್ನು ಒಪ್ಪಿಕೊಳ್ಳುವ ಆಶಿಕ್‌ನ ವಿನಯ ಮುಂದೊಂದು ದಿನ ಆತನನ್ನು ಇನ್ನಷ್ಟು ಒಳ್ಳೆಯ ಕವಿಯಾಗಿ ಬೆಳೆಸಬಹುದು. ‘‘ಸದ್ಯಕ್ಕೆ ಪ್ರೇಮದ ಜೊತೆ ಎದುರಾಗ ಬಯಸುವವರು ತೀರಾ ಕಡಿಮೆ. ಬಹುತೇಕರು ದ್ವೇಷ ಹಾಗೂ ಸೇಡಿನ ಜೊತೆಗೇ ಮುಖಾಮುಖಿಯಾಗಬಸುವವರೇ... ಕೆಲವೊಂದು ಕಡೆ ಧರ್ಮದ ಡಾಂ  ಭಿಕತೆ ಯನ್ನು ಬೊಟ್ಟು ಮಾಡುತ್ತಾ ಹಲವು ಜನರ ಕೆಂಗಣ್ಣಿಗೂ ಗುರಿಯಾಗಿದ್ದೇನೆ. ಇಲ್ಲಿ ಧರ್ಮಕ್ಕಾಗಿ ನಾನು ಬೇಡವೇ ಹೊರತು, ಧರ್ಮ ನನಗಾಗಿ ಬೇಕು ಅಂತ ನಂಬಿಕೊಂಡಿರೋನು ನಾನು. ಅದರ ಸುತ್ತಲೂ ಗಿರಕಿ ಹೊಡೆಯುತ್ತಾ ಕೂತಿದ್ದೇನೆ ಹಲವು ಬಾರಿ. ಹೀಗೆ ಹಲವು ಬಾರಿ ಹಲವು ವಿಷಯಗಳ ಸುತ್ತ ಗಿರಕಿ ಹೊಡೆಯುತ್ತಾ ಕೂತಾಗ ಮನಬಂದಂತೆ ಗೀಚಿದ್ದೇ ಈ ‘ಗೀಜಿಟ್ಟೆ’...’’ಎಂದು ಕವಿ ಆಶಿಕ್ ಮುಲ್ಕಿ ಹೇಳಿಕೊಳ್ಳುತ್ತಾರೆ. ಸಂಕಲನದ ಕುರಿತಂತೆ ರವಿ ಬೆಳಗೆರೆಯವರು ಬರೆಯುತ್ತಾ ‘‘...ಎಲ್ಲ ಕಣ್ಣ ಹನಿಗಳ ತೂಕ ಒಂದೆ. ಆಶಿಕ್ ನನ್ನನ್ನು ಅಳಿಸಿದ್ದಾನೆ. ಗೀಚಿಟ್ಟು ನಗಿಸಿದ್ದಾನೆ. ಅವನು ಅಪ್ಪಟ ಪ್ರೇಮಿ. ನನ್ನ ಹಾಗೆ ಅಮ್ಮನನ್ನು ಪ್ರೀತಿಸಿದ್ದಾನೆ. ನಮ್ಮಿಬ್ಬರಲ್ಲಿ ತುಂಬಾ ಸಾಮ್ಯವಿದೆ...’’ ಎಂದು ಅಭಿನಂದಿಸುತ್ತಾರೆ.
 ‘ಗಾಳಿಯ ಮಾತಿಗೆ ಆಗಾಗ ಕಿವಿ ಕೊಡಿ....’’ ಎನ್ನುವ ಆಶಿಕ್, ಆ ಗಾಳಿಯ ಮೂಲಕವೇ ರೋಚಕ, ಸುಂದರ ಕವಿತೆಗಳನ್ನು ಆಲಿಸಿದ್ದಾರೆ. ‘ನಿರ್ಗತಿಕನೊಬ್ಬ ಒಂದೊತ್ತಿನ ಹಿಟ್ಟಿಗೆ ಚಡಪಡಿಸಿದಂತೆ....’ ಕವಿತೆಯ ಸಾಲು ಬರೆಯಲು ಚಡಪಡಿಸಿದ್ದೇನೆ ಎನ್ನುವ ಆಶಿಕ್, ಕನ್ನಡ ಕಾವ್ಯಲೋಕದ ಲಹರಿಗಳನ್ನು ತನ್ನೊಳಗೆ ಇನ್ನಷ್ಟು ತುಂಬಿಕೊಳ್ಳಬೇಕು. ಹರೆಯದ ಭಾವಾವೇಶದಲ್ಲಿ ಮುಳುಗಿ ಹೋಗದೆ ತೇಲುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಅದಕ್ಕೆ ಇನ್ನಷ್ಟು ‘ಾಧನೆ’ ಬೇಕು. ಅನುಭವದ ಅರದಲ್ಲಿ ಪದಗಳು ಇನ್ನಷ್ಟು ಸಾಣೆಗೊಳ್ಳುವ ಅಗತ್ಯವಂತೂ ಇದೆ. ಅದನ್ನು ಆಶಿಕ್ ಸಾಧಿಸುತ್ತಾರೆ ಎನ್ನುವ ಭರವಸೆಯನ್ನು ಈ ಸಂಕಲನ ನಮಗೆ ನೀಡುತ್ತದೆ.
ಭಾವನಾ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 72. ಮುಖಬೆಲೆ 75 ರೂ. ಆಸಕ್ತರು 080-26790804 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X