ಜಮೀನಿನಲ್ಲಿ ಬೆಂಕಿ: 2 ಎಕರೆ ಕಬ್ಬು ಬೆಳೆ ಭಸ್ಮ
![ಜಮೀನಿನಲ್ಲಿ ಬೆಂಕಿ: 2 ಎಕರೆ ಕಬ್ಬು ಬೆಳೆ ಭಸ್ಮ ಜಮೀನಿನಲ್ಲಿ ಬೆಂಕಿ: 2 ಎಕರೆ ಕಬ್ಬು ಬೆಳೆ ಭಸ್ಮ](https://www.varthabharati.in/sites/default/files/images/articles/2019/07/22/201652-1563733973.jpg)
ಹನೂರು, ಜು.21: ಜಮೀನಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 2 ಎಕರೆಯಲ್ಲಿ ಬೆಳೆದ ಕಬ್ಬು ಸಂಪೂರ್ಣ ಭಸ್ಮವಾಗಿರುವ ಘಟನೆ ರವಿವಾರ ನಡೆದಿದೆ.
ಆಂಡಿಪಾಳ್ಯ ಗ್ರಾಮದ ಪ್ರಕಾಶ್ ರವರಿಗೆ ಸೇರಿದ ಜಮೀನಿನಲ್ಲಿ ಈ ಅವಘಡ ಸಂಭವಿಸಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ನ್ಯಾಯ ಒದಗಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.
Next Story