Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಬುದ್ಧಿ ಕಲಿಸಿದ ಸುಬ್ಬಿ

ಬುದ್ಧಿ ಕಲಿಸಿದ ಸುಬ್ಬಿ

ಅಜ್ಜಿ ಹೇಳಿದ ಕತೆ

ಝೈನಬ್ ಎಂ.ಖಾದ್ರಿ, ವಿಜಯಪುರಝೈನಬ್ ಎಂ.ಖಾದ್ರಿ, ವಿಜಯಪುರ28 July 2019 11:26 AM IST
share
ಬುದ್ಧಿ ಕಲಿಸಿದ ಸುಬ್ಬಿ

ಕೋಳಿ(ಸುಬ್ಬಿ) ಮತ್ತು ಮೇಕೆ (ಚಿನ್ನು) ಇಬ್ಬರು ಬಲು ಆಪ್ತ ಗೆಳತಿಯರು. ಇವರು ಆಗಾಗ ಅಂಗಳದಲ್ಲಿ ಕೂಡಿ ಖುಷಿಯಿಂದ ಆಟ ಆಡುವರು. ಪರಸ್ಪರ ಹಂಚಿ ತಿನ್ನುವರು. ಒಬ್ಬರು ಇನ್ನೊಬ್ಬರಿಗೆ ಸಹಕರಿಸುತ್ತಿದ್ದರು ಪ್ರೀತಿ ಮತ್ತು ವಿಶ್ವಾಸವೇ ಗೆಳತನದ ಬುನಾದಿ ಅಲ್ಲವೇ, ಒಂದು ದಿನ ಸುಬ್ಬಿ ‘‘ಏ ಚಿನ್ನು ನನಗೆ ನಿನ್ನ ಕೈಯಿಂದ ಮಾಡಿದ ಪುಲಾವ್ ಬಲು ಇಷ್ಟ’’ ಎಂದಿತು ಅದಕ್ಕೆ ಚಿನ್ನು ‘‘ಓ ಆಗಲಿ ಮನೆಗೆ ಬಾ’’ ಎಂದಳು. ಸುಬ್ಬಿಯನ್ನು ಊಟಕ್ಕೆ ಮನೆಗೆ ಕರೆಯಿತು. ಚಿನ್ನು ತರೆಹೇವಾರಿ ತರಕಾರಿ ಹಾಕಿ ಬಿಸಿ ಬಿಸಿ ಪುಲಾವ್ ತಯಾರಿಸಿದಳು. ಇತ್ತ ಸುಬ್ಬಿ ತನ್ನ ಬಣ್ಣ ಬಣ್ಣದ ಪುಟಾಣಿ ಮರಿಗಳ ಜತೆಗೆ ಆಗಮಿಸಿದಳು.ಚಿನ್ನು ನಗು ಮುಖದಿಂದ ಸುಬ್ಬಿಯನ್ನು ಬರಮಾಡಿಕೊಂಡಿತು.ಅಷ್ಟರಲ್ಲಿ ಬೆಕ್ಕು (ಸೋನು) ಮೀಸೆ ತಿರುವುತ್ತಾ ‘‘ವ್ಹಾ!. ಏನು ಘಮ ಅನ್ನುವ ವಾಸನೆ ಚಿನ್ನು?’’ ಎಂದನು.. ಚಿನ್ನು ‘‘ಬಾ ಸೋನು ಪುಲಾವ್ ತಿನ್ನುವೇ’’ ಎಂದಳು. ಬೇಕಂತ ಸೋನು ಸುಬ್ಬಿ ಮುಂದೆಯೇ ಕುಳಿತೇ ಬಿಟ್ಟನು. ಸುಬ್ಬಿ ಮತ್ತು ಮರಿಗಳಿಗೆ ಎದೆ ಢವ ಢವ ಶುರುವಾಯಿತು. ಮುಂದೆ ಇರುವ ಊಟವನ್ನು ತಿನ್ನದೆ ಭಯದಿಂದ ಕುಳಿತವು. ಈ ದೃಶ್ಯವನ್ನು ನೋಡಿ ಚಿನ್ನು ಕಿಲ ಕಿಲ ನಗುತ್ತಿದ್ದಳು. ಆದರೆ ಸುಬ್ಬಿಗೆ ಪ್ರಾಣ ಸಂಕಟದಿಂದ ಕಣ್ಣು ತುಂಬಿ ಬಂದವು. ಅಲ್ಲಿಂದ ಬೇಸರದ ಮನಸ್ಸಿನಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಓಡಿ ಬಂತು. ಇತ್ತ ಸುಬ್ಬಿಗೆ ಒಂದೇ ಪ್ರಶ್ನೆ ಕಾಡಿತು. ಚಿನ್ನು ಯಾಕೆ ಇಂಥ ಮುಜುಗರ ಮಾಡಿದಳು? ಎಂದು ಚಿಂತಿಸಿತು. ನಂತರ ಸುಬ್ಬಿ ಚಿನ್ನುಗೆ ಪಾಠ ಕಲಿಸಲು ತಾನು ಊಟಕ್ಕೆ ಆಹ್ವಾನಿಸಿದಳು. ಚಿನ್ನು ರಾತ್ರಿ ಊಟಕ್ಕೆ ನಮ್ಮ ಮನೆಗೆ ಬರಬೇಕು ಎಂದು ಸುಬ್ಬಿ ಪ್ರೀತಿಯಿಂದ ಕರೆದಳು. ಚಿನ್ನು ಮಿಂಚು ಮಿಂಚುತ್ತಾ ಬಂದಳು. ಇತ್ತ ಸ್ವಾದಿಷ್ಟ ಭೋಜನ ತಯಾರಿಸಿ ಸುಬ್ಬಿ ಒಂದು ಉದ್ದ ಪಾತ್ರೆಯಲ್ಲಿ ಹಾಕಿ ಚಿನ್ನುಗೆ ತಿನ್ನಲು ಕೊಟ್ಟಳು. ಸುಬ್ಬಿ ‘‘ಎಂಥಾ ಪಾತ್ರೆಯಲ್ಲಿ ಹಾಕಿದ್ದಿಯಾ ಹೇಗೆ ತಿನ್ನಲಿ’’ ಎಂದಿತು. ತಿನ್ನಲು ಆಗದೇ ಪಾತ್ರೆಯಲ್ಲಿ ಕತ್ತು ಸಿಗಿಸಿ ಚಡಪಡಿಸಿತು. ಇದನ್ನು ನೋಡಿ ಸುಬ್ಬಿ ಮತ್ತು ಮರಿಗಳು ಕೇ ಕೇ ಹಾಕಿದವು. ಹಾಗೆ ಒದ್ದಾಡುತ್ತಾ ಕುತ್ತಿಗೆಯನ್ನು ಪಾತ್ರೆಯಿಂದ ಹೊರಗೆ ತೆಗೆದಳು. ಆಗ ಚಿನ್ನುಗೆ ತನ್ನ ತಪ್ಪಿನ ಅರಿವು ಆಯಿತು. ಸುಬ್ಬಿಯ ಕ್ಷಮೆ ಕೇಳಿತು. ಕಹಿ ಮಾತು ಮರೆತು ಮತ್ತೊಮ್ಮೆ ಇಬ್ಬರು ಖುಷಿಯಿಂದ ಗೆಳತನ ಮುಂದುವರಿಸಿದವು. ಮುದ್ದು ಪುಟಾಣಿಗಳೇ ಇನ್ನೊಬ್ಬರ ಕಷ್ಟವನ್ನು ನೋಡಿ ಹಾಸ್ಯ ಮಾಡಬಾರದು ಅಲ್ಲವೇ??

 ಕಥೆಯ ನೀತಿ

‘ಹಾಸ್ಯ ಇರಲಿ ಅಪಹಾಸ್ಯ ಬೇಡ’

share
ಝೈನಬ್ ಎಂ.ಖಾದ್ರಿ, ವಿಜಯಪುರ
ಝೈನಬ್ ಎಂ.ಖಾದ್ರಿ, ವಿಜಯಪುರ
Next Story
X