ಬೆಂಗಳೂರು, ಜು.28: ರಮೇಶ್ ಜಾರಕಿಹೊಳಿ(ಗೋಕಾಕ್), ಮಹೇಶ್ ಕಮಟಳ್ಳಿ(ಅಥಣಿ) ಹಾಗೂ ಆರ್.ಶಂಕರ್(ರಾಣೆಬೆನ್ನೂರು)ರನ್ನು 15ನೇ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವುದಾಗಿ ಜು.25ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
ಬೆಂಗಳೂರು, ಜು.28: ರಮೇಶ್ ಜಾರಕಿಹೊಳಿ(ಗೋಕಾಕ್), ಮಹೇಶ್ ಕಮಟಳ್ಳಿ(ಅಥಣಿ) ಹಾಗೂ ಆರ್.ಶಂಕರ್(ರಾಣೆಬೆನ್ನೂರು)ರನ್ನು 15ನೇ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವುದಾಗಿ ಜು.25ರಂದು ಹೊರಡಿಸಿರುವ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.