ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದೆಂದಿಗೂ ಬುದ್ಧನೆ: ಐಜಿಪಿ ನಂಜುಂಡಸ್ವಾಮಿ
![ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದೆಂದಿಗೂ ಬುದ್ಧನೆ: ಐಜಿಪಿ ನಂಜುಂಡಸ್ವಾಮಿ ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದೆಂದಿಗೂ ಬುದ್ಧನೆ: ಐಜಿಪಿ ನಂಜುಂಡಸ್ವಾಮಿ](https://www.varthabharati.in/sites/default/files/images/articles/2019/07/31/203086-1564561929.jpg)
ಬೆಂಗಳೂರು, ಜು.31: ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದೆಂದಿಗೂ ಬುದ್ಧನೆ ಎಂದು ಆತ್ಮಹತ್ಯೆ ಮಾಡಿಕೊಂಡ ವಿ.ಜಿ. ಸಿದ್ಧಾರ್ಥ ಬಗ್ಗೆ ಬಳ್ಳಾರಿಯ ಐಜಿಪಿ ಎಂ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಫೇಸ್ ಬುಕ್ ನಲ್ಲಿ ತನ್ನ ಸ್ನೇಹಿತ ವಿ.ಜಿ.ಸಿದ್ಧಾರ್ಥ ಬಗ್ಗೆ ಬರೆದುಕೊಂಡಿರುವ ನಂಜುಂಡಸ್ವಾಮಿ ಅವರು ಸಿದ್ಧಾರ್ಥ ಸಾವಿನ ಬಗ್ಗೆ ಸಂಪೂರ್ಣ ತನಿಖೆಯಾಗಲಿ. ಸತ್ಯ ಹೊರಬರಲಿ ಎಂದು ಒತ್ತಾಯಿಸಿದ್ದಾರೆ.
Next Story