Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಾವೋವಾದಿ ಸೋದರಿ ವಿರುದ್ಧ ಪೊಲೀಸ್...

ಮಾವೋವಾದಿ ಸೋದರಿ ವಿರುದ್ಧ ಪೊಲೀಸ್ ಸೋದರನಿಂದ ಕಾರ್ಯಾಚರಣೆ: ಗುಂಡಿನ ಚಕಮಕಿ

ವಾರ್ತಾಭಾರತಿವಾರ್ತಾಭಾರತಿ8 Aug 2019 2:21 PM IST
share
ಮಾವೋವಾದಿ ಸೋದರಿ ವಿರುದ್ಧ ಪೊಲೀಸ್ ಸೋದರನಿಂದ ಕಾರ್ಯಾಚರಣೆ: ಗುಂಡಿನ ಚಕಮಕಿ

ಸುಕ್ಮಾ, ಆ.8: ಛತ್ತೀಸಗಢದ ಸುಕ್ಮಾ ಜಿಲ್ಲೆಯ ಬಲೆಂಗ್ಟೋಂಗ್  ಪ್ರದೇಶದ ಗುಡ್ಡಗಾಡು ಅರಣ್ಯ ಪ್ರದೇಶದ ಸಮೀಪವಿದ್ದ ಮಾವೋವಾದಿ ಶಿಬಿರವನ್ನು 140 ಮಂದಿಯಿದ್ದ  ಸುಕ್ಮಾ ಪೊಲೀಸರ ತಂಡ ಜುಲೈ 29ರ ಬೆಳಿಗ್ಗೆ 7 ಗಂಟೆಗೆ ಸುತ್ತುವರಿದಿತ್ತು. ಸುಕ್ಮಾ ಪೊಲೀಸರ ಗೋಪ್ನಿಯಾ ಸೈನಿಕ್ (ರಹಸ್ಯ ಸೈನಿಕ) ಹಾಗೂ  ಕಾರ್ಯಾಚರಣೆಯ  ಸೆಕ್ಷನ್ ಕಮಾಂಡರ್ ಆಗಿದ್ದ  ವೆಟ್ಟಿ ರಾಮ ನೀಡಿದ ಸುಳಿವಿನ ಆಧಾರದಲ್ಲಿ ಈ ತಂಡ ರಾತ್ರಿಯಿಡೀ ಸಂಚರಿಸಿ ಈ ಸ್ಥಳ  ತಲುಪಿತ್ತು.

ಇವರ ಟಾರ್ಗೆಟ್  ಮಾವೋವಾದಿ ವೆಟ್ಟಿ ಕನ್ನಿ ಮತ್ತಾಕೆಯ 30 ಮಂದಿ ಸದಸ್ಯರ ತಂಡವಾಗಿತ್ತು. ವೆಟ್ಟಿ ಕನ್ನಿ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಮಾವೋವಾದಿಯಾಗಿದ್ದಾಳಲ್ಲದೆ, ಮಾವೋವಾದಿ ಕೊಂಟ ಏರಿಯಾ ಸಮಿತಿಯ ಸದಸ್ಯೆಯಾಗಿದ್ದಾಳೆ. ಆಕೆಯ ತಲೆಯ ಮೇಲೆ ರೂ 5 ಲಕ್ಷ ಬಹುಮಾನ ಘೋಷಿಸಲಾಗಿದೆ

ಅಷ್ಟಕ್ಕೂ ಈಕೆ ಬೇರೆ ಯಾರೂ ಆಗಿರಲಿಲ್ಲ.  ಪೊಲೀಸ್ ತಂಡವನ್ನು ಮುನ್ನಡೆಸುತ್ತಿದ್ದ ವೆಟ್ಟಿ ರಾಮ ಅವರ ಹಿರಿಯ ಸೋದರಿಯಾಗಿದ್ದಾಳೆ. ಎರಡೂ ಕಡೆಗಳು ಮುಖಾಮುಖಿಯಾದಾಗ ರಾಮ ಮತ್ತು ಕನ್ನಿ ಪರಸ್ಪರ ಎದುರುಬದುರಾದರು. ಅರೆ ಕ್ಷಣದಲ್ಲಿಯೇ ಕನ್ನಿಯ  ಅಂಗರಕ್ಷಕರು ರಾಮ ಅವರತ್ತ ಗುರಿಯಿಟ್ಟು ಗುಂಡು ಹಾರಿಸಲಾರಂಭಿಸಿದಾಗ ಪೊಲೀಸರೂ ಪ್ರತಿದಾಳಿ ನಡೆಸಿದರು. ಈ ಭೀಕರ ಬಂದೂಕಿನ ಕಾಳಗದಲ್ಲಿ ಇಬ್ಬರು ಮಾವೋವಾದಿಗಳು ಹತರಾದರು. ಆದರೆ ಕನ್ನಿ ಅಲ್ಲಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾಳೆ.

ಐವತ್ತು ವರ್ಷದ ಕನ್ನಿ ಹಾಗೂ 43 ವರ್ಷದ ರಾಮ ಛತ್ತೀಸಗಢದ ಮಾವೋವಾದಿ ಬಂಡಾಯದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವವರು.

“ಆಕೆಯತ್ತ ಗುಂಡು ಹಾರಿಸುವುದು ನನಗೆ ಬೇಕಿರಲಿಲ್ಲ, ಆದರೆ ಆಕೆಯ ಅಂಗರಕ್ಷಕರು ನನ್ನ ತಂಡದತ್ತ ಗುಂಡಿನ ಮಳೆಗರೆದಾಗ ಗುಂಡು ಹಾರಿಸುವ ಅನಿವಾರ್ಯತೆ ಎದುರಾಯಿತು. ಅರೆ ಕ್ಷಣದಲ್ಲಿ ಆಕೆ ಕಾಡಿನೊಳಗೆ ಮಾಯವಾದಳು'' ಎಂದು ರಾಮ ವಿವರಿಸುತ್ತಾರೆ.

ಕನ್ನಿ ಮಾವೋವಾದಿಗಳ `ಪೊಡಿಯಾರೊ' ಉಸ್ತುವಾರಿಯಾಗಿದ್ದಾಳೆ- ಅಂದರೆ  ಬಂಧಿತ ಮಾವೋವಾದಿಗಳಿಗೆ ಕಾನೂನು ಸಹಾಯವೊದಗಿಸುವ ಜತೆಗೆ  ಪೊಲೀಸ್ ಎನ್‍ಕೌಂಟರ್ ನಲ್ಲಿ ಹತ್ಯೆಗೀಡಾಗುವ ಮಾವೋವಾದಿಗಳ ಕುಟುಂಬಗಳ ಪುನರ್ವಸತಿಯ ಜವಾಬ್ದಾರಿ ಆಕೆಯ ಮೇಲೆ ಇದೆ.

ಕನ್ನಿ ಹಾಗೂ ರಾಮ ಇಬ್ಬರೂ 90ರ ದಶಕದಲ್ಲಿ ತಮ್ಮ ಗಗನಪಲ್ಲಿ ಗ್ರಾಮದ ಇತರ ಯುವಕರೊಂದಿಗೆ ಮಾವೋ ಗುಂಪಿಗೆ ಸೇರಿದ್ದರು, ಆದರೆ ರಾಮ ಆಗಸ್ಟ್ 2018ರಲ್ಲಿ  ಪೊಲೀಸ್ ಇಲಾಖೆಗೆ ಶರಣಾದ ನಂತರ  ಪೊಲೀಸ್ ಇಲಾಖೆ  ಸೇರಿ ರಹಸ್ಯ ಟ್ರೂಪರ್ ಆಗಿದ್ದಾನೆ. ಆತ ಮಾವೋವಾದಿಯಾಗಿದ್ದಾಗ ಆತನ ತಲೆಯ ಮೇಲೂ 6.5 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಆತ ಈಗಾಗಲೇ ಸೋದರಿ ಕನ್ನಿಗೆ ಶರಣಾಗುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಫಲನಾಗಿಲ್ಲ ಎಂದು ಎಸ್‍ಪಿ ಶಲಭ್ ಸಿನ್ಹಾ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X