Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ12 Aug 2019 12:05 AM IST
share
ಓ ಮೆಣಸೇ…

  *ಜಮ್ಮು-ಕಾಶ್ಮೀರದಲ್ಲಿ ಒಂದು ಕಾಲದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಇನ್ನು ಮುಂದೆ ಶೂಟಿಂಗ್‌ಗಾಗಿ ವಿಶ್ವವೇ ಅಲ್ಲಿಗೆ ಬರಲಿದೆ
- ನರೇಂದ್ರ ಮೋದಿ, ಪ್ರಧಾನಿ
 ಶೂಟ್ ಮಾಡಲು ಬಳಸುವ ಸಾಧನಗಳ ಕುರಿತಂತೆ ಅಲ್ಲಿನ ಜನರಿಗೆ ಆತಂಕವಿದೆ.

---------------------
  ಆಡಳಿತದಲ್ಲಿರಲಿ, ಪ್ರತಿಪಕ್ಷದಲ್ಲಿರಲಿ ರಾಜ್ಯದ ಜನರು ಸಂಕಷ್ಟದಲ್ಲಿರುವ ಸಂದರ್ಭ ಮೊದಲು ನೆರವಿಗೆ ಧಾವಿಸುವುದು ಯಡಿಯೂರಪ್ಪ
- ರೇಣುಕಾಚಾರ್ಯ, ಶಾಸಕ
 ಸದ್ಯಕ್ಕೆ ಯಡಿಯೂರಪ್ಪ ಅವರೇ ನೆರೆಯ ಸಂಕಷ್ಟದಲ್ಲಿ ಕೊಚ್ಚಿ ಹೋಗುತ್ತಿದ್ದಾರೆ. ನೆರವಿಗೆ ನೀವು ತೆಪ್ಪ ಹಿಡಿದುಕೊಂಡು ಹೋಗುವುದು ಒಳ್ಳೆಯದು.

---------------------
  ಮಾಜಿ ಸಿಎಂ ಕುಮಾರಸ್ವಾಮಿಯಿಂದ ಬುದ್ಧ್ದಿ ಹೇಳಿಸಿಕೊಳ್ಳುವ ಗತಿ ಯಡಿಯೂರಪ್ಪರಿಗೆ ಬಂದಿಲ್ಲ
- ಶೋಭಾ ಕರಂದ್ಲಾಜೆ, ಸಂಸದೆ
ಯಾರಿಂದಲಾದರೂ ಸರಿ, ಅವರಿಗೆ ಬುದ್ಧಿ ಹೇಳಿಸಿ.

---------------------
  ವಾಜಪೇಯಿ ಹೇಳಿದಂತೆ ಗೆಳೆಯರನ್ನಾದರೂ ಬದಲಿಸ ಬಹುದು, ನೆರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ
- ರಾಜನಾಥ್‌ಸಿಂಗ್, ಕೇಂದ್ರಸಚಿವ
ನಾವು ಕೂಡ ಇನ್ನೊಂದು ದೇಶಕ್ಕೆ ನೆರೆಯವರು ಎನ್ನುವುದನ್ನು ಮರೆಯಬಾರದು.

---------------------
 
ಒಂದು ವೇಳೆ ಭಾರತ ಏನಾದರೂ ನಮ್ಮ ಮೇಲೆ ಯುದ್ಧ ಸಾರಿದರೆ, ಅದು ಕಡೆಯ ಯುದ್ಧವಾಗಲಿದೆ - ಶೇಕ್‌ರಷೀದ್ ಅಹ್ಮದ್, ಪಾಕ್‌ಸಚಿವ
  ಯಾರ ಪಾಲಿಗೆ?

---------------------
  ರಾಜ್ಯದಲ್ಲಿ ಸಚಿವರಿಲ್ಲದಿರುವುದು ನೆರೆಪರಿಹಾರ ಕಾರ್ಯಕ್ಕೆ ಹಿನ್ನಡೆಯಾಗಿದೆ
- ಕೆ.ಎಸ್. ಈಶ್ವರಪ್ಪ, ಶಾಸಕ
 ಮತ್ತು ಅಧಿಕಾರಾಕಾಂಕ್ಷೆಗೂ ಹಿನ್ನಡೆಯೇ ಆಗಿದೆ.

---------------------
  ಮೋಡ ಬಿತ್ತನೆ ಕಾರ್ಯ ಅವೈಜ್ಞಾನಿಕ
- ಜಗದೀಶ್ ಶೆಟ್ಟರ್, ಮಾಜಿಮುಖ್ಯಮಂತ್ರಿ
  ಆದು ಮೋಡ ಬಿತ್ತನೆಯಲ್ಲ, ಹಣ ಬಿತ್ತನೆ.
---------------------
  ಯಡಿಯೂರಪ್ಪ ಇಷ್ಟೊಂದು ಅವಸರ ಮಾಡಿ ಮುಖ್ಯಮಂತ್ರಿಯಾಗುವ ಅಗತ್ಯವಿರಲಿಲ್ಲ
- ಡಿ.ಕೆ. ಶಿವಕುಮಾರ್, ಮಾಜಿ ಸಚಿವ
  ನಿಮ್ಮ ಅಗತ್ಯ ನೋಡಿ ಅವರು ಮುಖ್ಯಮಂತ್ರಿಯಾಗುತ್ತಾರೆಯೇ?
---------------------
  ಸುಳ್ಳು ಹೇಳಿ ಓಡಿಹೋಗುವ ಮುಖ್ಯಮಂತ್ರಿ ನಾನಲ್ಲ
- ಯಡಿಯೂರಪ್ಪ, ಮುಖ್ಯಮಂತ್ರಿ
  ತಾವು ಸುಳ್ಳು ಹೇಳಿದರೂ ಓಡಿ ಹೋಗದ ಮುಖ್ಯಮಂತ್ರಿ ಎನ್ನುವುದು ಜನರ ಹೆಮ್ಮೆ.
---------------------
  ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾದರೂ ಏದುರಿಸಲು ಸಜ್ಜಾಗುತ್ತಿದ್ದೇನೆ
- ದೇವೇಗೌಡ, ಮಾಜಿಪ್ರಧಾನಿ
  ಜನರೂ ಸಜ್ಜಾಗುತ್ತಿದ್ದಾರೆ.
---------------------
  ದೇಶ ಜನರಿಂದ ರಚನೆಯಾಗಿದೆಯೇ ಹೊರತು, ಭೂಭಾಗಗಳಿಂದ ಅಲ್ಲ
- ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ಸದ್ಯಕ್ಕೆ ಅದೇ ಜನರು ತಮ್ಮನ್ನು ಸೋಲಿಸಿದ್ದಾರೆ ಎನ್ನುವುದನ್ನು ಮರೆಯದಿರಿ.

---------------------
  ಯಡಿಯೂರಪ್ಪ ಸರಕಾರ ಪಾಪದ ಕೂಸು
- ಎಂ.ಬಿ. ಪಾಟೀಲ್, ಮಾಜಿ ಸಚಿವ
  ಅಯ್ಯೋ ಪಾಪ ಎನ್ನುತ್ತಿದ್ದಾರೆ ಅತೃಪ್ತರು.
---------------------
  ನಾನು ಹೆಸರಿಗೆ ಮಾತ್ರ ಜೆಡಿಎಸ್ ನಾಯಕನಾಗಿದ್ದೆ
- ಎಚ್.ವಿಶ್ವನಾಥ್, ಅನರ್ಹ ಶಾಸಕ
  ಅತೃಪ್ತ ಶಾಸಕರ ನಾಯಕರಾಗಿ ಗುರುತಿಸಿಕೊಂಡ ಮೇಲೆಯೇ ನೀವು ನಿಜವಾದ ನಾಯಕರಾದುದು ಅಂತೀರಾ?
---------------------
  370ನೇ ವಿಧಿ ರದ್ದತಿಯಂತಹ ನಿರ್ಧಾರದಿಂದ ಪ್ರಧಾನಿ ಮೋದಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದ್ದಾರೆ
- ಕೆ.ಎಸ್.ಭಗವಾನ್, ಸಾಹಿತಿ
 ಅಜರಾಮರ ಪದದಲ್ಲೂ ರಾಮನಿದ್ದಾನೆ ಎನ್ನುವುದನ್ನು ಮರೆಯದಿರಿ.

---------------------
  ಭಾರತೀಯ ಕ್ರಿಕೆಟನ್ನು ದೇವರೇ ಕಾಪಾಡಬೇಕು
- ಸೌರವ್ ಗಂಗೂಲಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ
ಕ್ರಿಕೆಟ್‌ನಿಂದ ಜನರನ್ನು ಕಾಪಾಡುವವರು ಯಾರು?
---------------------
  ‘ಯಡಿಯೂರಪ್ಪ ಎಲ್ಲಿದ್ದಿಯಪ್ಪಾ’ ಎಂಬ ಪ್ರಶ್ನೆ ಈಗ ಯಾಕೆ ಕೇಳಿ ಬರುತ್ತಿಲ್ಲ
- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಅದರ ಮೇಲೆ ತಮ್ಮ ಕುಟುಂಬದ ಕಾಪಿರೈಟ್ ಇದೆಯಂತೆ.

---------------------
  ನಾಯಕತ್ವ ಇಲ್ಲದ ಕಾಂಗ್ರೆಸ್ ಈಗ ಮೆದುಳು ಇಲ್ಲದ ಪಕ್ಷವಾಗಿದೆ
- ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಮೆದುಳಿನ ಜಾಗದಲ್ಲಿ ಸೆಗಣಿ ಇರುವುದಕ್ಕಿಂತ ವಾಸಿ.

---------------------
  ಬಿಜೆಪಿಗೆ ಬಂದಿರುವ 18 ಮಂದಿ ಅಳಿಯಂದಿರನ್ನು ತೃಪ್ತಿ ಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ
- ಕೆ.ಎಸ್. ಈಶ್ವರಪ್ಪ, ಶಾಸಕ
ಮನೆ ಅಳಿಯ ಎಂಬ ಸ್ಥಾನಮಾನ ಬೇಕಂತೆ ಅವರಿಗೆ.

---------------------
  ಐಐಟಿ ಪದವೀಧರರು ಡಿಟರ್ಜೆಂಟ್ ಮಾರಾಟದ ಕೆಲಸ ಮಾಡಬಾರದು
- ಪ್ರಣಬ್ ಮುಖರ್ಜಿ, ಮಾಜಿ ರಾಷ್ಟ್ರಪತಿ
  ಆದರೆ ಡಿಟರ್ಜೆಂಟ್ ಮಾರಾಟಗಾರರು ದೇಶದ ಪ್ರಧಾನಿಯಾಗಬಹುದು.
---------------------

ನನ್ನ ಜೀವನದ ಪುಸ್ತಕ ಓಪನ್ ಮಾಡಿದರೆ ಅಲ್ಲಿ ರೊಮ್ಯಾನ್ಸ್, ಡ್ರಾಮಾ, ಸೋಲುಗಳು, ಸಕ್ಸೆಸ್, ಮೋಟಿವೇಷನ್, ಕಾಮಿಡಿಯೇ ತುಂಬಿರುತ್ತದೆ - ಅನುಪಮ್ ಖೇರ್, ನಟ
ಇತ್ತೀಚಿನ ದಿನಗಳಲ್ಲಿ ಅದರಲ್ಲಿ ಮೋದಿಯೇ ತುಂಬಿಕೊಂಡಿದ್ದಾರೆ.

share
ಪಿ.ಎ.ರೈ
ಪಿ.ಎ.ರೈ
Next Story
X