ಸುಭದ್ರ ಭಾರತ ಕಟ್ಟಬೇಕಿದೆ: ಡಾ.ಜಿ.ಪರಮೇಶ್ವರ್
![ಸುಭದ್ರ ಭಾರತ ಕಟ್ಟಬೇಕಿದೆ: ಡಾ.ಜಿ.ಪರಮೇಶ್ವರ್ ಸುಭದ್ರ ಭಾರತ ಕಟ್ಟಬೇಕಿದೆ: ಡಾ.ಜಿ.ಪರಮೇಶ್ವರ್](https://www.varthabharati.in/sites/default/files/images/articles/2019/08/15/205279-1565873950.jpg)
ಬೆಂಗಳೂರು, ಆ.15: ದೇಶಕ್ಕೀಗ 73 ವರ್ಷ. ಹಲವು ಮೈಲುಗಲ್ಲುಗಳನ್ನು ದಾಟಿ, ಲೋಕವೇ ನಿಬ್ಬೆರಗಾಗಿ ನೋಡುವಂತಹ ದೇಶವಾಗಿ ಭಾರತ ಮಾರ್ಪಟ್ಟಿದೆ. ಇನ್ನು ಅನೇಕ ಸವಾಲುಗಳಿಂದ ದೇಶವನ್ನು ಮುಕ್ತಗೊಳಿಸಬೇಕಿದೆ. ನಾವೆಲ್ಲರೂ ಜೊತೆಯಾಗಿ ಕೂಡಿ ಸುಭದ್ರ ಭಾರತವನ್ನು ಕಟ್ಟಬೇಕಿದೆ ಎಂದು ಮಾಜಿ ಉಪ ಮಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
Next Story