Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬಸವನ ನೆನೆಯುವ ತತ್ವ ಪದಗಳು....

ಬಸವನ ನೆನೆಯುವ ತತ್ವ ಪದಗಳು....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ18 Aug 2019 6:40 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಬಸವನ ನೆನೆಯುವ ತತ್ವ ಪದಗಳು....

‘ಬಸವ ನೀನೇ ನನಗೆಲ್ಲ...’ ದುಂಡಪ್ಪ ರಾ. ಕೊಠಾರಿ, ಕೊಲ್ಹಾರ ಇವರ ಉತ್ತರ ಕರ್ನಾಟಕ ಶೈಲಿಯ ತತ್ವಪದಗಳ ಸಂಕಲನ. ಕೊಠಾರಿ ಅವರು ಸಾಹಿತಿಯಾಗಿ ತತ್ವಪದ ರಚನೆ ಜೊತೆಗೆ ಹಾಡುಗಾರಿಕೆಯಲ್ಲೂ ಗುರುತಿಸಿಕೊಂಡವರು. ಈ ಕೃತಿ ಲೇಖಕರ ಮೊದಲ ಕವನ ಸಂಕಲನ. ಭಕ್ತಿ ಮಾರ್ಗದಲ್ಲಿ ಹುಟ್ಟಿಕೊಂಡ ಸಾಲುಗಳು ಇವು. ಉತ್ತರ ಕರ್ನಾಟಕದ ಆಧ್ಯಾತ್ಮಿಕ ನೆಲೆಗಳನ್ನು ಕೂಡ ನಾವು ಈ ಕವನಗಳ ಸಾಲುಗಳಲ್ಲಿ ಗುರುತಿಸಬಹುದು. ಹಾಗೆಂದು ಇವುಗಳು ಕೇವಲ ಭಕ್ತಿಗಷ್ಟೇ ಸೀಮಿತವಾಗಿಲ್ಲ. ಸಮಾಜದ ಬೇರೆ ಬೇರೆ ವಸ್ತುಗಳನ್ನಿಟ್ಟು ರಂಗಗೀತೆಯ ರೂಪದಲ್ಲಿ ಪದ್ಯಗಳನ್ನು ಬರೆದಿದ್ದಾರೆ. ಕೃತಿಯಲ್ಲಿ ಬಸವಣ್ಣನನ್ನು ಕರೆಯುವ ಮೂಲಕ, ಹೇಗೆ ವರ್ತಮಾನಕ್ಕೆ ಬಸವ ತತ್ವಗಳು ಜಾರಿಗೊಳ್ಳುವ ಅಗತ್ಯವಿದೆ ಎನ್ನುವುದನ್ನು ಅವರು ಹೇಳುತ್ತಾರೆ.
‘ಕಾಯಕವೇ ಕೈಲಾಸ ಎಂದು ಹೇಳಿದ್ದಿ ಅಂದು
ಕೊಲೆ ಸುಲಿಗೆಯಿಂದ ಜಗ ತುಂಬಿದೆ ಇಂದು
ಬುದ್ಧಿ ಹೇಳಲು ಬಾರೋ ಈ ಜಗದ ಜನರಿಗೆ
ತಿದ್ದಿ ಹೇಳಲು ಬಾರೋ ಈ ಜಗದ ಜನರಿಗೆ ...’’ ಎಂದು ಸರಳವಾಗಿ ಮತ್ತು ಜನಪ್ರಿಯ ಘೋಷಣೆಯ ದಾಟಿಯಲ್ಲಿ ಇವರು ಬರೆಯುತ್ತಾರೆ ಮತ್ತು ಸಮಾಜವನ್ನು ವಿಮರ್ಶಿಸುತ್ತಾರೆ. ಉತ್ತರ ಕರ್ನಾಟಕವೆಂದರೆ ರೈತರ ಬವಣೆಯೂ ಹೌದು. ಆ ಕುರಿತಂತೆಯೂ ತಮ್ಮ ನಿಲುವುಗಳನ್ನು ಹೇಳುತ್ತಾರೆ. ರೈತನ ಗೋಳು ಪದದಲ್ಲಿ ಹೀಗೆ ಹೇಳುತ್ತಾರೆ.
‘‘ಒಂಬತ್ತು ಎಕರೆ ಹೊಲ ನಂದ ಕಬ್ಬ ಹಚ್ಚಿನಿ ಬೀಜ ನಂದ
ಕಡಿದು ಹಾಕ್ಯಾವ ಹಂದಿ ತಿಂದ ಕುಂತ ಅಳುದಾತೋ
ಬ್ಯಾಂಕಿನ ಮುಂದ ರಾತ್ರಿ ಕಂಡ ಬಾವಿ ಹಗಲು ಬೀಳುದಾತ’’
ಇಲ್ಲಿರುವ ಬಹುತೇಕ ಪದ್ಯಗಳ ದಾಟಿ ಕಂಪನಿ ನಾಟಕಗಳ ರಂಗಗೀತೆಯ ಪ್ರಭಾವದಿಂದ ಹುಟ್ಟಿದಂತಿದೆ. ಉತ್ತರ ಕರ್ನಾಟಕ ಭಾಷಾ ಸೊಗಡು ಮತ್ತು ಅಲ್ಲಿನ ನೆಲಮೂಲ ಒಗಟುಗಳನ್ನು ಬಳಸಿ ಇನ್ನಷ್ಟು ಗಟ್ಟಿಯಾದ ತತ್ವ ಪದಗಳನ್ನು ಕಟ್ಟುವ ಅವಕಾಶಗಳು ಕೊಠಾರಿ ಅವರಿಗಿದೆ. ಅನಾಮಧೇಯ ಜಾನಪದ ಗೀತೆಗಳು ತತ್ವ ಪದಗಳಿಗೆ ನೀಡಿರುವ ಅಗಾಧ ಕೊಡುಗೆಗಳನ್ನು ತಮ್ಮದಾಗಿಸಿಕೊಂಡು ಅದರ ಪ್ರಭಾವದ ಮೂಲಕ ಹೊಸ ಹೊಳಹುಗಳನ್ನು ಕವಿ ನೀಡಬೇಕಾಗಿದೆ.
‘‘ನಾರಾಯಣ ನಿ್ನ ನಾಮದ ಬೀಜವ
ನಾನೆಲ್ಲಿ ಬಿತ್ತಿ, ಬೆಳೆಯಲಿ....’ ಎಂಬ ಸಾಲುಗಳಲ್ಲಿರುವ ರೂಪಗಳು, ಅದು ನಮಗೆ ಅರಿವುಗಳನ್ನು ಕವಿ ಗಮನಿಸಬೇಕು. ವಾಚ್ಯ ಅಥವಾ ಘೋಷಣೆಗಳಂತಿರುವ ಸಾಲುಗಳು ಈ ಹಿನ್ನೆಲೆಯಲ್ಲಿ ಪದ್ಯವಾಗಿ ಮಾಗುವ ಅಗತ್ಯವಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X