ಉಳ್ಳಾಲ, ಸೆ.3: ವಾಣಿ ಮೆಂಡನ್ ನೇತೃತ್ವದ ಮೆಂಡನ್ ಫೌಂಡೇಶನ್ ಮಂಗಳೂರು ವತಿಯಿಂದ ಉಳ್ಳಾಲ ಪರಿಸರದ ನೆರೆಪೀಡಿತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಫೈಝಲ್ ರೆಹಮಾನ್, ಗಣೇಶ್ ಮೆಂಡನ್, ಗುರುಪ್ರಸಾದ್, ಸಯೀದ್ ಮರ್ಸಿ, ಶರೋಲ್, ಜಾಫರ್ ಅಳೇಕಲ ಉಪಸ್ಥಿತರಿದ್ದರು.
ಉಳ್ಳಾಲ, ಸೆ.3: ವಾಣಿ ಮೆಂಡನ್ ನೇತೃತ್ವದ ಮೆಂಡನ್ ಫೌಂಡೇಶನ್ ಮಂಗಳೂರು ವತಿಯಿಂದ ಉಳ್ಳಾಲ ಪರಿಸರದ ನೆರೆಪೀಡಿತ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಫೈಝಲ್ ರೆಹಮಾನ್, ಗಣೇಶ್ ಮೆಂಡನ್, ಗುರುಪ್ರಸಾದ್, ಸಯೀದ್ ಮರ್ಸಿ, ಶರೋಲ್, ಜಾಫರ್ ಅಳೇಕಲ ಉಪಸ್ಥಿತರಿದ್ದರು.