Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ22 Sept 2019 11:58 PM IST
share
ಓ ಮೆಣಸೇ…

 ಕಾಶ್ಮೀರಿಗಳನ್ನು ಆಲಂಗಿಸಿಕೊಳ್ಳಬೇಕು
- ಪ್ರಧಾನಿ ಮೋದಿ

ಸಾರ್, ಸ್ವಲ್ಪ ವಿವರಿಸಿ ಹೇಳಿ, ಇದು ಅತ್ಯಾಚಾರಕ್ಕೆ ಪ್ರೇರಣೆ ಎಂದು ಅಲ್ಲಿಯ ಕೆಲವರು ದುರ್ವ್ಯಾಖ್ಯಾನಿಸಬಹುದು.

---------------------
  ಚಿನ್ಮಯಾನಂದ ಅತ್ಯಾಚಾರ ಪ್ರಕರಣ: ದೃಢ ಪುರಾವೆ ಇದ್ದರೆ ಮಾತ್ರ ಆರೋಪಿಯ ಬಂಧನ
- ವಿಶೇಷ ತನಿಖಾ ತಂಡದ ಪ್ರಕಟನೆ

ಹಾಗಾದರೆ ಇನ್ನು ಮುಂದೆ ಸ್ವತಃ ಅತ್ಯಾಚಾರ ಸಂತ್ರಸ್ತರೇ ಎಲ್ಲ ಘಟನೆಗಳನ್ನು ದಾಖಲಿಸಿ ಪುರಾವೆ ಒದಗಿಸಲು ಅವುಗಳ ವೀಡಿಯೊ ರೆಕಾರ್ಡಿಂಗ್ ಮಾಡಿಸಿಕೊಳ್ಳಬೇಕೇ?

---------------------
ಮಾನಸಿಕ ಅಸ್ವಸ್ಥರ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬೇಕು. - ಡಾ. ಹರ್ಷವರ್ಧನ್, ಕೇಂದ್ರ ಆರೋಗ್ಯ ಸಚಿವರು.

ಅಯ್ಯಯ್ಯೋ, ಹಾಗೆಲ್ಲಾ ಆದರೆ ಮತ್ತೆ ನಮ್ಮ ಸರಕಾರವನ್ನು ನಡೆಸುವುದಕ್ಕೆ ಬೇರೆ ಯಾರಿದ್ದಾರೆ?

---------------------

ಕನ್ನಡಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ - ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ,

ಕರ್ನಾಟಕ ಅಂದರೆ, ಪ್ರತಿಭಟನಾರ್ಥವಾಗಿ ರಾಜ್ಯದೆಲ್ಲೆಡೆ ಹಿಂದಿ ಮತ್ತು ಸಂಸ್ಕೃತವನ್ನು ಹೇರುತ್ತೇವೆ, ಹುಷಾರ್.

---------------------

ನನ್ನ ಆದ್ಯತೆ ಕನ್ನಡವೇ ಆಗಿದ್ದು, ಸಹಿಯನ್ನು ಕನ್ನಡದಲ್ಲೇ ಹಾಕುತ್ತೇನೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

  ಹಿಂದಿ ಭಾಷೆ ರಾಷ್ಟ್ರ ಭಾಷೆ ಎಂಬ ಆದೇಶಕ್ಕೆ ಕನ್ನಡದಲ್ಲಿ ಸಹಿ ಹಾಕಿದರೂ ಕನ್ನಡಕ್ಕೇನು ಲಾಭ?
---------------------

ಪಾಕಿಸ್ತಾನದ ನಿರ್ನಾಮವೇ ಮೋದಿ ಸರಕಾರದ ಉದ್ದೇಶ

- ಇಮ್ರಾನ್ ಖಾನ್, ಪಾಕ್ ಪ್ರಧಾನಿ 

ಪಾಕಿಸ್ತಾನದ ಹೆಸರು ಹೇಳಿ ಅವರು ಭಾರತವನ್ನು ನಿರ್ನಾಮ ಮಾಡುತ್ತಿರುವಂತಿದೆ.

---------------------

ದಕ್ಷಿಣ ಭಾರತೀಯರಿಗೆ ಧೈರ್ಯ ಕಡಿಮೆ

- ವಜುಭಾಯ್‌ವಾಲಾ, ರಾಜ್ಯಪಾಲ
ಹೌದು, ಆ ಧೈರ್ಯದಿಂದಲೇ ಕನ್ನಡಿಗರ ಮೇಲೆ ನೀವು ಸವಾರಿ ಮಾಡುತ್ತಿರುವುದು.

---------------------
ಭಾರತೀಯ ಸನಾತನ ಧರ್ಮ ಸಂಸ್ಕೃತಿಯ ಹಸಿವು ಸ್ಪಷ್ಟವಾಗಿ ಕಾಣುತ್ತಿವೆ

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ತಮ್ಮ ಗೋಶಾಲೆಗಳಲ್ಲಿರುವ ಗೋವುಗಳು ನಿಗೂಢವಾಗಿ ನಾಪತ್ತೆಯಾಗುತ್ತಿರುವುದಕ್ಕೂ ಈ ಹಸಿವಿಗೂ ಸಂಬಂಧವಿರಬಹುದೆ?

---------------------
ಮೈತ್ರಿ ಸರಕಾರ ಪತನಕ್ಕೆ ಶಾಸಕ ಸಾ.ರಾ. ಮಹೇಶ್ ಕಾರಣ

- ಎಚ್. ವಿಶ್ವನಾಥ್, ಅನರ್ಹ ಶಾಸಕ
  ತಾವು ಅನರ್ಹರಾಗುವುದಕ್ಕೆ ಯಾರು ಕಾರಣ?

---------------------

ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲ, ಜನರಲ್ಲಿ ಉದ್ಯೋಗಕ್ಕೆ ಬೇಕಾದ ಅರ್ಹತೆ ಇಲ್ಲ

- ಸಂತೋಷ ಗಂಗ್ವ್ವರ್, ಕೇಂದ್ರ ಸಚಿವ
ಅರ್ಹತೆ ಇಲ್ಲದವರನ್ನು ಆರಿಸಿ ಸಚಿವರನ್ನಾಗಿಸಿದರ ಪ್ರತಿಫಲ ಇದು.

---------------------
ಹಿಂದೂಗಳು ತಮಗೆ ಸಹಾಯ ಮಾಡಿದವರನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಆಡು, ನಾಯಿ, ದನ, ಮನುಷ್ಯ... ಯಾರೇ ಇರಬಹುದು

- ರಾಜನಾಥ್‌ಸಿಂಗ್, ಕೇಂದ್ರ ಸಚಿವ
  ಬ್ರಿಟಿಷರ ಜೊತೆ ಹಿಂದೂ ಮಹಾಸಭಾ ಕೈಜೋಡಿಸಿದ್ದು ಆ ಕಾರಣಕ್ಕೇ ಇರಬಹುದೇ?

---------------------
ನಾನು ಕಳೆದ 5 ದಶಕಗಳಿಂದ ಎದುರು ನೋಡುತ್ತಿದ್ದ 370ನೇ ವಿಧಿ ರದ್ದಾಗುವ ಕನಸನ್ನು ಪ್ರಧಾನಿ ಮೋದಿ ನನಸು ಮಾಡಿದ್ದಾರೆ

- ಡಾ.ಹರ್ಷವರ್ಧನ್, ಕೇಂದ್ರ ಸಚಿವ
ನಿಮ್ಮ ಕನಸು ನನಸು ಮಾಡುವುದಕ್ಕಾಗಿ ದೇಶದ ವಿಧಿಯನ್ನು ಬದಲಾಯಿಸುವುದೇ?

---------------------

ಉಗ್ರರ ಪೋಷಣೆಯಿಂದಲೇ ಪಾಕಿಸ್ತಾನ ಸರ್ವ ನಾಶವಾಗುತ್ತದೆ

- ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಭಾರತದೊಳಗಿರುವ ಕೇಸರಿ ಉಗ್ರರು ದೇಶವನ್ನು ರಕ್ಷಿಸುವುದಕ್ಕೆ ಇರುವವರೇ?

---------------------

ಭಾರತ ಸರಕಾರದೊಂದಿಗೆ ಸಂಪರ್ಕ ಹೊಂದಲು ದಕ್ಷಿಣದ ರಾಜ್ಯಗಳು ಹಿಂದಿ ಕಲಿಯಬೇಕು

- ಕಿರಣ್ ಬೇಡಿ, ಪುದುಚೇರಿ ಲೆಪ್ಟ್‌ನೆಂಟ್ ಗರ್ವನರ್
ಭಾರತ ಸರಕಾರವೇ ದಕ್ಷಿಣದ ರಾಜ್ಯಗಳ ಭಾಷೆಯನ್ನು ಕಲಿಯುವುದು ಅತ್ಯುತ್ತಮ.

---------------------

ಭಗವಂತ ನನ್ನ ಹಣೆಯಲ್ಲಿ ಡಿಸಿಎಂ ಹುದ್ದೆ ಬರೆದಿದ್ದ

- ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ
ಹಿಂದಿ ಭಾಷೆಯಲ್ಲೋ, ಸಂಸ್ಕೃತ ಭಾಷೆಯಲ್ಲೋ?

---------------------

ಹಿಂದಿ ಕಲಿತರೆ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು

- ಯೋಗಿ ಆದಿತ್ಯನಾಥ್, ಉ.ಪ. ಮುಖ್ಯಮಂತ್ರಿ
ಮತ್ತೇಕೆ ಉತ್ತರ ಭಾರತೀಯರು ಕೆಲಸ ಹುಡುಕಿಕೊಂಡು ದಕ್ಷಿಣಕ್ಕೆ ಬರುತ್ತಿರುವುದು?

---------------------

ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಿ ನನಗೆ ನೀಡಿದರು

- ನಳಿನ್‌ಕುಮಾರ್ ಕಟೀಲು, ಸಂಸದ
ಬಿಜೆಪಿಯನ್ನು ನಾಶ ಮಾಡಲು ನೀವೇ ಅತ್ಯುತ್ತಮ ವ್ಯಕ್ತಿ ಎಂದು ಅವರು ಭಾವಿಸಿರಬೇಕು.

---------------------

ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿ ಮಾಡಲಾಗುವುದು

- ಅಮಿತ್ ಶಾ, ಕೇಂದ್ರ ಸಚಿವ
ಮೊದಲು ಆರ್ಯನ್ನರ ಡಿಎನ್‌ಎ ಪರೀಕ್ಷಿಸಿ ಅವರನ್ನು ಹೊರಗಟ್ಟುವ ಕೆಲಸ ನಡೆದರೆ ಹೇಗೆ?

---------------------
ಕಾಂಗ್ರೆಸ್ ಮುಖಂಡರಿಗೆ ಹೋರಾಟ ಮಾಡಲು ಬರಲ್ಲ

- ರೇಣುಕಾಚಾರ್ಯ, ಶಾಸಕ
  ನಾಚಿಕೆ ಬಿಟ್ಟರೆ ಮಾತ್ರ ನಿಮ್ಮ ಥರ ಹೋರಾಟ ಮಾಡಲು ಸಾಧ್ಯ.

---------------------
ನಾನು ಮೂಲ ಕಾಂಗ್ರೆಸಿಗ, ನನ್ನನ್ನು ದೂರವಿಟ್ಟು ಪಕ್ಷ ಕಟ್ಟಲು ಸಾಧ್ಯವಿಲ್ಲ

- ಡಾ.ಜಿ. ಪರಮೇಶ್ವರ, ಮಾಜಿ ಉಪ ಮುಖ್ಯಮಂತ್ರಿ
ಕಾಂಗ್ರೆಸ್‌ನ ದೊಡ್ಡ ರೋಗ ಈ ಮೂಲಗಳು.

---------------------

ಮಹಾತ್ಮಾ ಗಾಂಧಿ ಭಾರತ ರಾಮ ರಾಜ್ಯವಾಗಬೇಕು ಎಂದಿದ್ದರೇ ವಿನಃ ಜಾತ್ಯತೀತ ರಾಷ್ಟ್ರವಾಗಬೇಕು ಎಂದು ಹೇಳಿಲ್ಲ

- ನಳಿನ್ ಕುಮಾರ್ ಕಟೀಲು, ಸಂಸದ
ಆದಕ್ಕಾಗಿಯೇ ಇರಬೇಕು, ಗಾಂಧಿಯನ್ನು ಸಂಘಪರಿವಾರ ಕೊಂದದ್ದು.

---------------------
 
ಹೋರಾಟ ಮಾಡುವುದರಲ್ಲಿ ನಾವು ಯಾವತ್ತೂ ಹಿಂದೆ ಬಿದ್ದಿಲ್ಲ

- ದೇವೇಗೌಡ, ಮಾಜಿ ಪ್ರಧಾನಿ
 
ಮಕ್ಕಳಿಗಾಗಿ ಹೋರಾಟ ಮಾಡುವುದರಲ್ಲಿ ತಾವು ಹಿಂದೆ ಬಿದ್ದಿಲ್ಲ ಎನ್ನುವುದು ದೇಶಕ್ಕೇ ಗೊತ್ತಿದೆ.

---------------------

share
ಪಿ.ಎ.ರೈ
ಪಿ.ಎ.ರೈ
Next Story
X