ಯುಎನ್ಐ ಸುದ್ದಿ ಸಂಸ್ಥೆಯ ಬೆಂಗಳೂರಿನ ನಿವೇಶನ ನವೀಕರಣ ಮಾಡಿಕೊಡುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೆಹಲಿಯ ಯುಎನ್‌ಐ ಮುಖ್ಯ ಸಂಪಾದಕ ಅಶೋಕ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಹಿರಿಯ ಪತ್ರಕರ್ತರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು