ಕಾರು ಅಪಘಾತ : ನಾಲ್ವರಿಗೆ ಗಾಯ
![ಕಾರು ಅಪಘಾತ : ನಾಲ್ವರಿಗೆ ಗಾಯ ಕಾರು ಅಪಘಾತ : ನಾಲ್ವರಿಗೆ ಗಾಯ](https://www.varthabharati.in/sites/default/files/images/articles/2019/10/17/215197-1571325764.jpeg)
ಮಡಿಕೇರಿ ಅ.17 : ಬ್ರೇಕ್ ವಿಫಲಗೊಂಡ ಕಾರೊಂದು ಬರೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕೊಡಗಿನ ಮಾಕುಟ್ಟ ಕೂಟುಪೊಳೆಯಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ನಿವಾಸಿಗಳಾದ ಅನ್ಸಾರ್(28), ಷರೀಫ್(26) ಆಶ್ರೀನಾ(19) ಹಾಗೂ ಹಸೀನಾ(24) ಗಾಯಗೊಂಡವರಾಗಿದ್ದು, ಕೇರಳದ ಕಣ್ಣೂರು ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Next Story