Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಕೃಷಿ ಮೇಳ-2019 ವಿಶೇಷ: ನೀರುಳಿಸುವ...

ಕೃಷಿ ಮೇಳ-2019 ವಿಶೇಷ: ನೀರುಳಿಸುವ ‘ಡೀಪ್ ಡ್ರಿಪ್ ಇರಿಗೇಷನ್’ಗೆ ಮನಸೋತ ರೈತರು

- ಬಾಬುರೆ​ಡ್ಡಿ ಚಿಂತಾಮಣಿ- ಬಾಬುರೆ​ಡ್ಡಿ ಚಿಂತಾಮಣಿ25 Oct 2019 11:49 PM IST
share
ಕೃಷಿ ಮೇಳ-2019 ವಿಶೇಷ: ನೀರುಳಿಸುವ ‘ಡೀಪ್ ಡ್ರಿಪ್ ಇರಿಗೇಷನ್’ಗೆ ಮನಸೋತ ರೈತರು

ಬೆಂಗಳೂರು, ಅ.25: ನಗರದ ಜಿಕೆವಿಕೆಯಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಮರಗಳಿಗೆ ಅವುಗಳ ತಾಯಿ ಬೇರನ್ನು ಗುರುತಿಸಿ ಅದಕ್ಕೆ ತಕ್ಕಂತೆ ನೀರು ಒದಗಿಸಬಹುದಾದ ನೂತನ ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿ ಪ್ರದರ್ಶಿಸಿದ್ದು, ರೈತರನ್ನು ಸೆಳೆಯುತ್ತಿದೆ. ಈ ಪದ್ಧತಿಯು ದ್ರಾಕ್ಷಿ ಬೆಳೆಯಿಂದ ಆರಂಭಗೊಂಡು, ತೆಂಗಿನಮರದವರೆಗೆ ಎಲ್ಲ ಮರಗಳಿಗೂ ಅನುಕೂಲಕರ. ಈ ಪದ್ಧತಿಯನ್ನು ಅಳವಡಿಸಿಕೊಂಡರೆ, ಸಾಮಾನ್ಯ ಡ್ರಿಪ್ ಇರಿಗೇಷನ್ ಪದ್ಧತಿಯಲ್ಲಿ ಬಳಸುವ ನೀರಿಗಿಂತ ಶೇ.50ರಷ್ಟು ನೀರು ಉಳಿತಾಯ ಮಾಡಬಹುದಾಗಿದೆ.

ಎಕ್ಸ್‌ಝಾ ಗ್ರೀನ್ ಸಲ್ಯೂಷನ್ಸ್ ಎಲ್‌ಎಲ್‌ಪಿ ಸಂಸ್ಥೆಯು ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿಯನ್ನು ಪರಿಚಯಿಸಿದೆ. ಸುಮಾರು ಒಂದೂವರೆ ಅಡಿ ಉದ್ದದ ಕೊಳವೆಯಾಕಾರದ ಸ್ಟೈಕ್‌ಗಳನ್ನು ಮರದ ಕೆಳಗಡೆ ಸುತ್ತಿಗೆಯಲ್ಲಿ ಒಡೆದು ಭೂಮಿಗೆ ಹೂಳಬೇಕು. ಮರದ ಗಾತ್ರದ ಮೇರೆಗೆ ಒಂದರಿಂದ 5 ಸ್ಟೈಕ್‌ಗಳನ್ನು ಹೂಳಬೇಕು. ಸುತ್ತಲೂ ಡ್ರಿಪ್ ಇರಿಗೇಷನ್ ಪೈಪ್‌ನಲ್ಲಿ ಈ ಸ್ಟೈಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿರುತ್ತದೆ. ಈ ಸ್ಟ್ರೈಕ್‌ಗಳಿಗೆ ಅಲ್ಲಲ್ಲಿ ರಂಧ್ರಗಳನ್ನು ಮಾಡಲಾಗಿದ್ದು, ಮೇಲ್ಭಾಗವನ್ನು ಮುಚ್ಚಳದಿಂದ ಮುಚ್ಚಲಾಗಿರುತ್ತದೆ. ನೀರು ಮರದ ಬೇರಿಗೆ ಅಗತ್ಯವಿದ್ದಾಗ ತಾನಾಗಿಯೇ ಹೀರಿಕೊಳ್ಳುತ್ತದೆ. ಅಗತ್ಯವಿರುವಷ್ಟು ನೀರನ್ನು ಮಾತ್ರ ಹೀರಿಕೊಳ್ಳುವುದರಿಂದ ನೀರು ವ್ಯರ್ಥವಾಗುವುದಿಲ್ಲ.

ಸಾಮಾನ್ಯವಾಗಿ ರೈತರು ಮರದ ಬುಡಕ್ಕೆ ನೀರು ಹರಿಸಿ ಬುಡದಲ್ಲಿ ನಿಲ್ಲಿಸುತ್ತಾರೆ. ಇದು ತಪ್ಪು ವಿಧಾನ. ಇದರಿಂದ ಮೂಲ ಬೇರಿಗೆ ನೀರು ಹೋಗದೆ, ಅದು ಆವಿಯಾಗಿ ಹೋಗುತ್ತದೆ. ಹೀಗಾಗಿ ಬೇರಿಗೇ ತಲುಪಸಿದರೆ ಒಳಿತು. ಅದು ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿಯಿಂದ ಸಾಧ್ಯವಾಗುತ್ತದೆ ಎಂದು ಸಂಸ್ಥೆಯ ಸಿಇಒ ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.

ಡೀಪ್ ಡ್ರಿಪ್ ಇರಿಗೇಷನ್ ಪದ್ಧತಿಯಿಂದ ಕಳೆ ಬೆಳೆಯುವುದಿಲ್ಲ. ನೀರು ಹರಿಸುವ ಸಮಯ ಉಳಿಯುತ್ತದೆ. ಮಣ್ಣಿನ ಮೇಲ್ಭಾಗದಲ್ಲಿ ನೀರು ಕಾಣುವುದಿಲ್ಲ. ಬೇರು ಮತ್ತು ಮಣ್ಣಿಗೆ ಗಾಳಿ ಒದಗಿಸುತ್ತದೆ. ಸಾಯುವ ಗಿಡಗಳಿಗೆ ಹಾಗೂ ಬರಪೀಡಿತ ಪ್ರದೇಶದಲ್ಲಿ ಬಹಳ ಉಪಯೋಗ, ಮಣ್ಣು ಕುಸಿತವೂ ಉಂಟಾಗುವುದಿಲ್ಲ. ಇದರ ಬಗ್ಗೆ ರೈತರು ವಿಶೇಷವಾಗಿ ಮೇಳದಲ್ಲಿ ಮಾಹಿತಿ ಪಡೆಯುತ್ತಿದ್ದರು.

share
- ಬಾಬುರೆ​ಡ್ಡಿ ಚಿಂತಾಮಣಿ
- ಬಾಬುರೆ​ಡ್ಡಿ ಚಿಂತಾಮಣಿ
Next Story
X