ನೆರೆ-ಮಳೆ- ಮಳೆಯಿಂದ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಇಂದೂ ನೀರು ನಿಂತಿದ್ದು, ದೀಪಾವಳಿ ವ್ಯಾಪಾರಕ್ಕಾಗಿ ವಿವಿಧೆಡೆಗಳಿಂದ ಬಂದಿದ್ದ ವ್ಯಾಪಾರಿಗಳು ತೊಂದರೆ ಅನುಭವಿಸಿದರು.