Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮೋದಿಯನ್ನು ಹೊಗಳಿ ಅಗ್ರ ಮಹಿಳಾ...

ಮೋದಿಯನ್ನು ಹೊಗಳಿ ಅಗ್ರ ಮಹಿಳಾ ಕ್ರೀಡಾಪಟುಗಳು ಒಂದೇ ರೀತಿಯ ಟ್ವೀಟ್ ಮಾಡಿದ್ದು ಹೇಗೆ?

ನಗೆಪಾಟಲಿಗೀಡಾದ ಬಿಜೆಪಿ ಐಟಿ ಸೆಲ್ ನ ಪ್ಲ್ಯಾನ್!

ವಾರ್ತಾಭಾರತಿವಾರ್ತಾಭಾರತಿ27 Oct 2019 2:19 PM IST
share
ಮೋದಿಯನ್ನು ಹೊಗಳಿ ಅಗ್ರ ಮಹಿಳಾ ಕ್ರೀಡಾಪಟುಗಳು ಒಂದೇ ರೀತಿಯ ಟ್ವೀಟ್ ಮಾಡಿದ್ದು ಹೇಗೆ?

ಹೊಸದಿಲ್ಲಿ, ಅ.27: "ಈ ದೀಪಾವಳಿ ಸಂದರ್ಭದಲ್ಲಿ ಮಹಿಳೆಯರನ್ನು ಗೌರವಿಸುವ, ಸಬಲೀಕರಿಸುವ ಕ್ರಮ ಕೈಗೊಂಡಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಈ ಗೌರವ ನಮಗೆ ಇನ್ನಷ್ಟು ಕಠಿಣವಾಗಿ ಶ್ರಮ ವಹಿಸಲು ಮತ್ತು ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಸ್ಫೂರ್ತಿಯಾಗಲಿದೆ. #bharatkilaxmi...."

ಇದು ಮೇರಿ ಕೋಮ್ ಅವರಿಂದ ಹಿಡಿದು ಪೂಜಾ ಧಾಂಡ, ಪಿ.ವಿ.ಸಿಂಧು ಅವರಿಂದ ಹಿಡಿದು ಸೈನಾ ನೆಹ್ವಾಲ್ ಹೀಗೆ ಭಾರತದ ಅಗ್ರ ಮಹಿಳಾ ಕ್ರೀಡಾಪಟುಗಳು ದೀಪಾವಳಿ ಸಂದರ್ಭ ಮಾಡಿರುವ ಟ್ವೀಟ್. ಹೀಗೆ ಒಂದೇ ಬಗೆಯ ಟ್ವೀಟ್‍ ಗಳು ಬಹಳಷ್ಟು ಮಂದಿ ಕ್ರೀಡಾಗಾರ್ತಿಯರ ಅಧಿಕೃತ ಟ್ವಿಟರ್ ಹ್ಯಾಂಡಲ್‍ ನಿಂದ ಟ್ವೀಟ್ ಆಗಿದ್ದು, ಈ ಕ್ರೀಡಾಪಟುಗಳು ಸ್ವತಃ ಅವರೇ ಟ್ವೀಟ್ ಮಾಡಿರದೆ ಅವರಿಗೆ ಟೆಕ್ಸ್ಟ್ ಗಳನ್ನು ಕಳುಹಿಸಿ ಟ್ವೀಟ್ ಮಾಡಿಸಲಾಗಿದೆ ಎನ್ನುವ ಅಭಿಪ್ರಾಯಗಳು ಟ್ವಿಟರ್ ನಲ್ಲಿ ವ್ಯಕ್ತವಾಗಿವೆ.

ಬಹುತೇಕ ಮಹಿಳಾ ಕ್ರೀಡಾಪಟುಗಳು ಹೀಗೆ ಟ್ವೀಟ್ ಮಾಡಿದ್ದಾರೆ ಅಥವಾ ಯುವಜನ ಖಾತೆ ಮತ್ತು ಕ್ರೀಡಾ ಖಾತೆ ಸಚಿವ ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿದ್ದಾರೆ. ಮುಜುಗರದ ಅಂಶವೆಂದರೆ ಕೆಲವರು ತಮಗೆ ಕಳುಹಿಸಿದ ಟ್ವೀಟ್ ಮಾಡಬೇಕಾದ ಸಂದೇಶದಲ್ಲಿದ್ದ "ಟೆಕ್ಸ್ಟ್" ಎಂಬ ಪದವನ್ನು ಡಿಲಿಟ್ ಮಾಡಲು ಮರೆತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಪೂಜಾ ಧಾಂಡ ಅವರ ಟ್ವೀಟ್ ಇದೆ. ಹಲವರು ಈ ಪ್ರಮಾದದ ಬಗ್ಗೆ ಎತ್ತಿತೋರಿಸಿದ ಬಳಿಕ ಪೂಜಾ ಡಿಲೀಟ್ ಮಾಡಿದ್ದಾರೆ.

ಪಿ.ವಿ.ಸಿಂಧು ಹಾಗೂ ದೀಪಿಕಾ ಪಡುಕೋಣೆ ಅವರು ಇರುವ ವಿಡಿಯೊದೊಂದಿಗೆ #bharatkilaxmi ಕುರಿತ ಟ್ವೀಟ್‍ನ ಸಂಯೋಜಿತ ಅಭಿಯಾನ ಕೆಲ ದಿನಗಳ ಹಿಂದೆ ಆರಂಭವಾಗಿತ್ತು. "#bharatkilaxmi ಕ್ಯಾಂಪೇನ್ ಗಾಗಿ ನಾನು ಮೋದಿಯವರನ್ನು ಬೆಂಬಲಿಸುತ್ತೇನೆ" ಎಂದು ಸಿಂಧು ಮಾಡಿದ ಟ್ವೀಟನ್ನು ಮೋದಿ ಮರುಟ್ವೀಟ್ ಮಾಡಿದ್ದರು.

ಇದಾದ ನಾಲ್ಕು ದಿನಗಳ ಬಳಿಕ ಒಂದೇ ಬಗೆಯ ಟ್ವೀಟನ್ನು ಬಹುತೇಕ ಎಲ್ಲ ಪ್ರಮುಖ ಮಹಿಳಾ ಕ್ರೀಡಾಪಟುಗಳು ಮಾಡಿದ್ದಾರೆ.

ಕೃಪೆ: www.altnews.in

I thank @narendramodi sir for his initiative to honour and empower women this Diwali. Acknowledgement motivates us to work harder and make India proud. #bharatkilaxmi. https://t.co/JBhr5ATL3y

— Pvsindhu (@Pvsindhu1) October 26, 2019

Top Sportswomen of India behaving like an IT Cell, copy pasting propaganda tweets blindly

What a shameful thing to see.. pic.twitter.com/Gl8AzEVauz

— Dhruv Rathee (@dhruv_rathee) October 27, 2019
share
ವಾರ್ತಾಭಾರತಿ
ವಾರ್ತಾಭಾರತಿ
Next Story
X