ಮಂಗಳೂರು: ಕರ್ನಾಟಕ ರಾಜ್ಯ ಎಸ್ ಎಂ ಎ ರಾಜ್ಯ ಸಮಿತಿ ಇದರ ಎರಡನೇ ವರ್ಷದ ಕೌನ್ಸಿಲ್ ಸಭೆ ಅ. 30ರಂದು ಬೆಳಗ್ಗೆ 11ಗಂಟೆಗೆ ನಗರದ ಸೂರ್ಯ ಹೊಟೇಲ್ ನಲ್ಲಿ ಉಜಿರೆ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಯ್ಕೆಯಾಗಿರುವ ಕೌನ್ಸಿಲರ್ ಗಳು ಕ್ಲಪ್ತ ಸಮಯಕ್ಕೆ ಹಾಜರಾಗಬೇಕೆಂದು ಪ್ರಕಟನೆ ತಿಳಿಸಿದೆ.
ಮಂಗಳೂರು: ಕರ್ನಾಟಕ ರಾಜ್ಯ ಎಸ್ ಎಂ ಎ ರಾಜ್ಯ ಸಮಿತಿ ಇದರ ಎರಡನೇ ವರ್ಷದ ಕೌನ್ಸಿಲ್ ಸಭೆ ಅ. 30ರಂದು ಬೆಳಗ್ಗೆ 11ಗಂಟೆಗೆ ನಗರದ ಸೂರ್ಯ ಹೊಟೇಲ್ ನಲ್ಲಿ ಉಜಿರೆ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಯ್ಕೆಯಾಗಿರುವ ಕೌನ್ಸಿಲರ್ ಗಳು ಕ್ಲಪ್ತ ಸಮಯಕ್ಕೆ ಹಾಜರಾಗಬೇಕೆಂದು ಪ್ರಕಟನೆ ತಿಳಿಸಿದೆ.