ಬೆಂಗಳೂರು: ಮುಖ್ಯಮಂತ್ರಿಯಿಂದ ಮಕ್ಕಳ ಮೇಳ- 2019 ಉದ್ಘಾಟನೆ
![ಬೆಂಗಳೂರು: ಮುಖ್ಯಮಂತ್ರಿಯಿಂದ ಮಕ್ಕಳ ಮೇಳ- 2019 ಉದ್ಘಾಟನೆ ಬೆಂಗಳೂರು: ಮುಖ್ಯಮಂತ್ರಿಯಿಂದ ಮಕ್ಕಳ ಮೇಳ- 2019 ಉದ್ಘಾಟನೆ](https://www.varthabharati.in/sites/default/files/images/articles/2019/11/1/217314-1572588865.gif)
ಬೆಂಗಳೂರು, ನ.1: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಭುವನೇಶ್ವರಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಮಕ್ಕಳ ಮೇಳ --2019 ನ್ನು ಉದ್ಘಾಟಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್.ಸುರೇಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.