Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ಪಿ.ಎ. ರೈಪಿ.ಎ. ರೈ3 Nov 2019 11:55 PM IST
share
ಓ ಮೆಣಸೇ ...

ಕನ್ನಡವೂ ಅಲ್ಪ ಸಂಖ್ಯಾತ ಭಾಷೆಯಾಗುತ್ತಿದೆ - ಯಡಿಯೂರಪ್ಪ ಹಾಗಾದರೆ ಕನ್ನಡವನ್ನು ಪಠ್ಯ ಪುಸ್ತಕಗಳಿಂದ ಕಿತ್ತು ಹಾಕೋಣವೇ?

---------------------
ರಾಜಕೀಯದಲ್ಲಿ ಯಾರೊಬ್ಬರೂ ಸಂತರಲ್ಲ: ಸಂಜಯ್ ರಾವತ್, ಶಿವಸೇನೆಯ ನಾಯಕ
   ರಾಜಕೀಯದಲ್ಲಿ ಸಂತರೇ ಅತಿ ಅಪಾಯಕಾರಿಗಳು.

---------------------
 ಸಾವರ್ಕರ್ ಅಮಾಯಕ ಎಂದು ನ್ಯಾಯಾಲಯ ಹೇಳಿರಲಿಲ್ಲ- ತುಷಾರ್ ಗಾಂಧಿ, ಮಹಾತ್ಮಾ ಗಾಂಧೀಜಿಯ ಮರಿ ಮೊಮ್ಮಗ
  ಆ ಕಾರಣಕ್ಕಾಗಿಯೇ ಸರಕಾರ ‘ಭಾರತ ರತ್ನ’ ಕೊಡಲು ಹೊರಟಿರುವುದು.

---------------------
 ಆರ್ಥಿಕತೆಯಲ್ಲಿ ಬದಲಾವಣೆಯಾದರೆ ಮಾತ್ರ ರಾಜಕೀಯ ಬದಲಾವಣೆ ಸಾಧ್ಯ: ಪ್ರಸನ್ನ, ಪವಿತ್ರ ಆರ್ಥಿಕತೆ ಆಂದೋಲನದ ನೇತಾರರು
   ಆದುದರಿಂದ ರಾಜಕೀಯ ಬದಲಾವಣೆಗೆ ಒತ್ತಾಯಿಸುವುದು ಬೇಡ ಎಂಬ ಮನವಿಯೇ?

---------------------
 ಸಿ. ಎಂ. ಕುರ್ಚಿಯಲ್ಲಿ ಕುಳಿತು ಅಪರಾಧ ಮಾಡಿದ್ದೇನೆ- ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ.
  ನೀವು ಮಾಡಿದ ಅಪರಾಧಕ್ಕೆ ನಾಡಿನ ಜನತೆಗೆ ಶಿಕ್ಷೆಯೇ?

---------------------
ಅಭ್ಯರ್ಥಿ ಕ್ರಿಮಿನಲ್ ಆಗಿದ್ದರೂ ಬೆಂಬಲಿಸಿ: ನಿಶಿಕಾಂತ್ ದುಭೆ, ಜಾರ್ಖಂಡ್ ಬಿಜೆಪಿ ಮುಖಂಡ
ಕ್ರಿಮಿನಲ್ ಆಗಿರುವುದೇ ಅಭ್ಯರ್ಥಿಯಾಗಲು ಇರುವ ಅರ್ಹತೆಯೇ?

---------------------
ಜನರಿಗೆ ಸ್ಪಂದಿಸುವವರಿಗೆ ನನ್ನ ಬೆಂಬಲ: ಕುಮಾರಸ್ವಾಮಿ, ಜೆಡಿಎಸ್ ನಾಯಕ
   ‘ನಿಮ್ಮ ಜನರಿಗೆ’ ಎಂದು ಸ್ಪಷ್ಟವಾಗಿ ಹೇಳಬಾರದೆ?

---------------------
ಬಿಜೆಪಿ ಮೊಘಲರಂತೆ ವರ್ತಿಸುತ್ತಿದೆ: ಶಿವಸೇನೆ ಆರೋಪ
ಶಿವಸೇನೆಗಿಂತ ಮೊಘಲರೇ ವಾಸಿ ಎಂದಿತಂತೆ ಮಹಾರಾಷ್ಟ್ರ ಬಿಜೆಪಿ.

---------------------

ಜಗತ್ತಿನ ಮಹತ್ವದ ಪ್ರಕರಣಗಳಲ್ಲಿ ಅಯೋಧ್ಯೆ ವಿವಾದ ಒಂದು: ಬೊಬ್ಡೆ, ನಿಯೋಜಿತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ.
 ಆದುದರಿಂದಲೇ ತೀರ್ಪು ಭಾರತದ ಸುಪ್ರೀಂಕೋರ್ಟ್‌ನ ಘನತೆಯನ್ನು ಜಗತ್ತಿಗೆ ಸಾರುವಂತಿರಲಿ.

---------------------

ಮಾಲಿನ್ಯದಿಂದ ದಿಲ್ಲಿ ಗ್ಯಾಸ್‌ಚೇಂಬರ್ ಆಗಿದೆ: ಅರವಿಂದ ಕೇಜ್ರಿವಾಲ್. ದಿಲ್ಲಿ ಮುಖ್ಯಮಂತ್ರಿ
ದಿಲ್ಲಿಯ ಸಂಸತ್ ಆ ಮಾಲಿನ್ಯದ ಮೂಲ ಎಂದು ಸಂಶಯಿಸಲಾಗಿದೆ.

---------------------

ನಾಡ ಧ್ವಜ ಹಾರಿಸುವ ಪರಿಪಾಠವಿಲ್ಲ: ಸಿ. ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಪರಿಪಾಠವಿಲ್ಲದ ಕೇಸರಿ ಧ್ವಜವನ್ನು ಹಾರಿಸುವುದಕ್ಕೆ ನಿಮಗೆ ಬಂದಿರುವ ಸುತ್ತೋಲೆ ಯಾರದ್ದು?

---------------------

ಕನ್ನಡ ಹಿಂದುಳಿಯದಂತೆ ಜಾಗೃತೆ ವಹಿಸಿ: ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಂಸ್ಕೃತ ತಲೆಯಿಂದ, ಹಿಂದಿ ತೋಳಿನಿಂದ, ಇಂಗ್ಲಿಷ್ ತೊಡೆಯಿಂದ ಮತ್ತು ಕನ್ನಡ ಪಾದದಿಂದ ಹುಟ್ಟಿದೆ ಎಂಬ ಪ್ರಚಾರ ನಡೆಯುತ್ತಿದೆ ಎಚ್ಚರ.

---------------------
ಪಟೇಲರ ಸಂದೇಶವನ್ನು ದೇಶಾದ್ಯಂತ ಹರಡೋಣ: ಪ್ರಧಾನಿ ನರೇಂದ್ರ ಮೋದಿ.
ಆರೆಸ್ಸೆಸ್‌ನ್ನು ನಿಷೇಧಿಸಲು ಪಟೇಲ್ ಅವರು ನೆಹರೂ ಅವರಿಗೆ ನೀಡಿದ ಸಂದೇಶವನ್ನೇ?

---------------------

ಯಡಿಯೂರಪ್ಪರಲ್ಲಿ ಬಸವಣ್ಣರನ್ನು ಕಾಣುತ್ತೇನೆ: ಶ್ರೀರಾಮುಲು, ಬಿಜೆಪಿ ನಾಯಕ
  ಅಂದರೆ ಬಸವಣ್ಣನ ದುರಂತ ಯಡಿಯೂರಪ್ಪರಿಗೂ ಕಾದಿದೆಯೇ?

---------------------
ಆರ್‌ಸಿಇಪಿಯಿಂದ ಹೈನುಗಾರಿಕೆಗೆ ತೊಂದರೆಯಿಲ್ಲ: ಕೇಂದ್ರ ಸಚಿವ ಗೋಯಲ್
ಇವಿಎಂ ಮೂಲಕ ಧಾರಾಳವಾಗಿ ಹಾಲು ಕರೆಯಬಹುದು ಎನ್ನುವ ಭರವಸೆಯಿರಬೇಕು.

---------------------

ಹಾಂಕಾಂಗ್ ಆಡಳಿತಕ್ಕೆ ಎದುರಾಗುವ ಯಾವುದೇ ಸವಾಲನ್ನು ಸಹಿಸುವುದಿಲ್ಲ: ಚೀನಾ
  ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತಕ್ಕೂ ಇದು ಅನ್ವಯವಾಗುವುದೇ?

share
ಪಿ.ಎ. ರೈ
ಪಿ.ಎ. ರೈ
Next Story
X