ಶಿವಮೊಗ್ಗದಲ್ಲಿ ಮಂಗಗಳ ಸಂರಕ್ಷಣೆಗೆ ಉದ್ಯಾನವನ: ಸಿಎಂ ನೇತೃತ್ವದಲ್ಲಿ ಸಭೆ
![ಶಿವಮೊಗ್ಗದಲ್ಲಿ ಮಂಗಗಳ ಸಂರಕ್ಷಣೆಗೆ ಉದ್ಯಾನವನ: ಸಿಎಂ ನೇತೃತ್ವದಲ್ಲಿ ಸಭೆ ಶಿವಮೊಗ್ಗದಲ್ಲಿ ಮಂಗಗಳ ಸಂರಕ್ಷಣೆಗೆ ಉದ್ಯಾನವನ: ಸಿಎಂ ನೇತೃತ್ವದಲ್ಲಿ ಸಭೆ](https://www.varthabharati.in/sites/default/files/images/articles/2019/11/5/217921-1572939597.gif)
ಬೆಂಗಳೂರು, ನ.5: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಗಳನ್ನು ಸಂರಕ್ಷಿಸಲು ಪ್ರತ್ಯೇಕ ಉದ್ಯಾನವನ ನಿರ್ಮಿಸುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ಜರುಗಿತು.
ಸಂಸದ ಬಿ.ವೈ.ರಾಘವೇಂದ್ರ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕುಮಾರ್ ಬಂಗಾರಪ್ಪ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Next Story