Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕವನ ರಚನೆಗಾಗಿ ಕೃತಿಚೌರ್ಯ ತಪ್ಪಲ್ಲ :...

ಕವನ ರಚನೆಗಾಗಿ ಕೃತಿಚೌರ್ಯ ತಪ್ಪಲ್ಲ : ಜಲೀಲ್‌ ಮುಕ್ರಿ

ಬಾಲವನದಲ್ಲಿ ಪೆನ್ ಪಾಯಿಂಟ್ ಸ್ನೇಹ ಸಮ್ಮಿಲನ, ಕವಿಗೋಷ್ಟಿ

ವಾರ್ತಾಭಾರತಿವಾರ್ತಾಭಾರತಿ6 Nov 2019 9:58 PM IST
share
ಕವನ ರಚನೆಗಾಗಿ ಕೃತಿಚೌರ್ಯ ತಪ್ಪಲ್ಲ : ಜಲೀಲ್‌ ಮುಕ್ರಿ

ಪುತ್ತೂರು: ಕವನ ರಚನೆಗಾಗಿ ಕೃತಿಚೌರ್ಯ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದನ್ನೇ ಬಟ್ಟಿಳಿಸುವುದು ಸರಿಯಲ್ಲ. ಅದನ್ನು ಮೂಲವಾಗಿಟ್ಟು ಸ್ವ ಚಿಂತನೆಯೊಂದಿಗೆ ತಮ್ಮದೇ ಆದ ರೀತಿಯಲ್ಲಿ ಕವನ ರಚನೆ ಮಾಡಿ ಕವಿಗೋಷ್ಠಿಗಳಲ್ಲಿ ವಾಚಿಸುವ ಕೆಲಸ ಮಾಡಬಹುದು ಎಂದು ಬಹುಭಾಷ ಕವಿ ಜಲೀಲ್ ಮುಕ್ರಿ ಉಪ್ಪಿನಂಗಡಿ ಹೇಳಿದರು. 

ಅವರು ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತ ಬಾಲವನದಲ್ಲಿ `ಪೆನ್ ಪಾಯಿಂಟ್' ವಾಟ್ಸ್ಯಾಪ್ ಬಳಗದ ವತಿಯಿಂದ ಬುಧವಾರ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕವನದಲ್ಲಿ ಕಠಿಣ ಪದಗಳನ್ನು ಬಳಸದೆ ಸರಳ ಪದಗಳನ್ನು ಬಳಸಿದರೆ ಅದು ಹೆಚ್ಚು ಜನರ ಮನಮಟ್ಟಲು ಸಾಧ್ಯವಾಗುತ್ತದೆ ಎಂದ ಅವರು, ಕವಿಗೋಷ್ಠಿಯಲ್ಲಿ ಮೊಬೈಲ್ ಬಳಸಿಕೊಂಡು ಕವನ ವಾಚಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಅದು ಕವಿಗೋಷ್ಠಿಯ ಮರ್ಯಾದೆಯೂ ಅಲ್ಲ. ಈ ಬೆಳವಣಿಗೆಯನ್ನು ತಡೆಯಬೇಕು ಎಂದರು.

'ರೆಕ್ಕೆ ಮುರಿದ ಹಕ್ಕಿ' ಎಂಬ ಶೀರ್ಷಿಕೆಯ `ಸೌಹಾರ್ದತೆಯ ಕವಿತೆ ಬರೆಯುವ ಹಂಬಲ, ಪದಗಳು ಸಿಗುತ್ತಿಲ್ಲ, ಲೇಖನಿ ಚಲಿಸುತ್ತಿಲ್ಲ, ನನ್ನದೊಂದು ಜಾತಿ-ನಿನ್ನದೊಂದು ಜಾತಿ...." ಎಂಬ ಆರಂಭಿಕ ಸಾಲಿನ ತಮ್ಮ ಕವನ ವಾಚನದಲ್ಲಿ ಅವರು, ಬೇಲಿಯೇ ಹೊಲವ ಮೇಯುವ, ತಂದೆಯೇ ಅತ್ಯಾಚಾರ ನಡೆಸುವ, ಹತ್ತಿದ ಏಣಿಯನ್ನು ತುಳಿಯುವ, ಬೆಳೆದ ಊರು ಮರೆಯುವ, ಕುರ್ಚಿಗಾಗಿ ದೇವರ ಹೆಸರಿನಲ್ಲಿ ಧರ್ಮದ ಬೆಂಕಿಯಲ್ಲಿ ಸುಡುವ ಪ್ರಸ್ತುತ ಕಾಲಘಟ್ಟದಲ್ಲಿ ಜಾತಿ ಧರ್ಮಗಳ ನಡುವೆ ನಡೆಯುವ ಕೋಮುದ್ವೇಷ, ರಕ್ತಪಾತ, ಸಾವು ನೋವುಗಳನ್ನು ಕಟ್ಟಿಕೊಡುವ ಮೂಲಕ ಧರ್ಮದ ನೆಲೆಯೂ ಒಂದೇ, ಮೂಲವೂ ಒಂದೇ ಎಂದು ಸಂದೇಶ ಸಾರುವ ಪ್ರಯತ್ನ ನಡೆಸಿದರು. 

ಕವಿಗಳಾದ ಕೃಷ್ಣಪ್ಪ ಬಂಬಿಲ, ಅಸಪ ಗೇರುಕಟ್ಟೆ, ತಾಜ್ ಪುತ್ತೂರು, ಅಶ್ರಫ್ ಸವಣೂರು, ನಿಝಾಮ್ ಮಂಚಿ,ಅಫ್ನಾಶ್ಫೀ ಕರಾಯ, ಸಲೀಂ ಮಾಣಿ, ಸಾಹುಕಾರ್ ಅಚ್ಚು, ಲುಕ್ಕಾನ್ ಅಡ್ಯಾರ್, ಇಬ್ರಾಹಿಂ ಖಲೀಲ್, ಗಣೇಶ್ ಅದ್ಯಪಾಡಿ, ನಲ್ಮಿಡಿ ಚಾರ್ಮಾಡಿ, ನಾರಾಯಣ ಕುಂಬ್ರ,ಹಸನ್ಮುಖಿ ಬಡಗನ್ನೂರು, ಕಶಿಖ ಬಜ್ಪೆ, ಅಬ್ದುಲ್ ಗಫ್ಫಾರ್ ಕೆಮ್ಮಾರ, ಬಾಪು ಅಮ್ಮೆಂಬಳ, ಅನ್ಸಾರ್ ಶಾಝ್, ನಾಸಿರ್ ಸಜಿಪ, ವಿಶ್ವನಾಥ ಎನ್.ನೇರಳಕಟ್ಟೆ ಶಹದ್ ಸಜೀಪನಡು ಅವರು ಕವನ ವಾಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಅನ್ಸಾರ್ ಕಾಟಿಪಳ್ಳ, ಇಸಾಕ್ ವಿಟ್ಲ ಉಪಸ್ಥಿತರಿದ್ದರು. ಸಫ್ವಾನ್ ಸವಣೂರು ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X