ಕೋಟೆಕಾರು ಪಟ್ಟಣ ಪಂಚಾಯಿತ್ ಅಧ್ಯಕ್ಷರಾಗಿ ಜಯಶ್ರೀ ಪ್ರಫುಲ್ಲ ದಾಸ್
ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತ್ ಮೂರನೇ ಅವಧಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಯಶ್ರೀ ಪ್ರಫುಲ್ಲ ದಾಸ್ ಅವರು ಸೋಮವಾರ ಅಧಿಕಾರ ಸ್ವೀಕರಿದರು.
ಈ ಸಂದರ್ಭ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಭಾರತಿ ರಾಘವ ಗಟ್ಟಿ, ಮಾಜಿ ಉಪಾಧ್ಯಕ್ಷ ಅನಿಲ್ ಬಗಂಬಿಲ, ಮಾಜಿ ಗ್ರಾಮ ಪಂ. ಅಧ್ಯಕ್ಷರುಗಳಾದ ಶೇಖರ್ ಕನೀರುತೋಟ, ಕೃಷ್ಣ ಶೆಟ್ಟಿ ತಾಮಾರ್ , ಪಟ್ಟಣ ಪಂ. ಮಾಜಿ ಅಧ್ಯಕ್ಷ ಉದಯ ಕುಮಾರ್ ಸುಲ್ಲೇಂಜಿರ್ , ಸದಸ್ಯರಾದ ಲ್ಯಾನ್ಸಿ, ಪುಷ್ಠಿ ಮೊಹಮ್ಮದ್, ಝುಲೈಖ ಬಶೀರ್, ಚಾಮುಂಡಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಚ್ ಶ್ರೀಧರ್, ಈಶ್ವರ ಸುವರ್ಣ, ವಿಶ್ವನಾಥ, ಶಾಂತ, ರಮೇಶ್ ಕೊಂಡಾಣ ಸಚ್ಚಿದಾನಂದ ಕಿಣಿ, ರೋಹಿತ್ ಕುಲಾಲ್, ಸಂಪತ್ ಕುಕ್ಯಾನ್ ಭಂಡಾರ ಮನೆ,, ಭಾಲಕೃಷ್ಣ ಗಟ್ಟಿ ಮಹೇಶ್ ಕನೀರುತೋಟ, ವಚನ ಪುರುಷೋತ್ತಮ ಗಟ್ಟಿ ಪ್ರಫುಲ್ಲ ದಾಸ್ ಹಾಗೂ ಪಟ್ಟಣ ಪಂಚಾಯತ್ ಸದಸ್ಯರುಗಳು , ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
Next Story