ನ.23: ತೂಮಿನಾಡಿನಲ್ಲಿ ರಕ್ತದಾನ ಶಿಬಿರ
![ನ.23: ತೂಮಿನಾಡಿನಲ್ಲಿ ರಕ್ತದಾನ ಶಿಬಿರ ನ.23: ತೂಮಿನಾಡಿನಲ್ಲಿ ರಕ್ತದಾನ ಶಿಬಿರ](https://www.varthabharati.in/sites/default/files/images/articles/2019/11/22/220407-1574405723.gif)
ಮಂಜೇಶ್ವರ, ನ.22: ಅರಬ್ ರೈಡರ್ಸ್ ಆರ್ಟ್ಸ್ ಆ್ಯಂಡ್ ಸ್ಪೋಟ್ಸ್ ಕ್ಲಬ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಯೆನೆಪೊಯ ಆಸ್ಪತೆಯ ರಕ್ತನಿಧಿಯ ಸಹಯೋಗದಲ್ಲಿ ನ.23ರಂದು ತೂಮಿನಾಡಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ತೂಮಿನಾಡಿನ ಅಲ್ ಫತಾಹ್ ಜುಮಾ ಮಸೀದಿ (ಕುಕ್ಕಾಜೆ ಪಳ್ಳಿ) ವಠಾರದಲ್ಲಿ ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 9964252525, 9847805842 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story