ಮಂಗಳೂರು ಕಬಡ್ಡಿ ತಂಡಕ್ಕೆ ಲೋಹಿತ್
![ಮಂಗಳೂರು ಕಬಡ್ಡಿ ತಂಡಕ್ಕೆ ಲೋಹಿತ್ ಮಂಗಳೂರು ಕಬಡ್ಡಿ ತಂಡಕ್ಕೆ ಲೋಹಿತ್](https://www.varthabharati.in/sites/default/files/images/articles/2019/12/3/222052-1575388489.jpg)
ಉಡುಪಿ, ಡಿ.3: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದ್ವಿತೀಯ ಬಿಎಸ್ಡಬ್ಲ್ಯೂ ವಿದ್ಯಾರ್ಥಿ ಲೋಹಿತ್, ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಕಬಡ್ಡಿ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಲೋಹಿತ್ಗ ತರಬೇತಿ ನೀಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ಹಾಗೂ ಕಾಲೇಜಿನ ಪ್ರಾಂಶುಪಾಲು ಲೋಹಿತ್ರನ್ನು ಅಭಿನಂದಿಸಿದ್ದಾರೆ.
Next Story