ದುಗ್ಲಿಪದವು: ಪದಾಧಿಕಾರಿಗಳ ಆಯ್ಕೆ
ಸಂತೋಷ್
ಉಡುಪಿ, ಡಿ.8: ಮಂಚಿ ದುಗ್ಲಿಪದವು ಯುವ ಸೇವಾ ಸಂಘದ 2019- 20ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ದುಗ್ಲಿಪದವು ಆಯ್ಕೆ ಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ರಾಮಕೃಷ್ಣ, ಬಾಲಕೃಷ್ಣ ಶೆಟ್ಟಿ, ಸ್ಥಾಪಕಾಧ್ಯಕ್ಷ ವಿನೋದ್ ಮಂಚಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಬಿ. ಶೆಟ್ಟಿ, ಉಪಾಧ್ಯಕ್ಷೆಯಾಗಿ ಪೂರ್ಣಿಮಾ, ಕಾರ್ಯದರ್ಶಿಯಾಗಿ ಸುಮಂತ್, ಜಂಟಿ ಕಾರ್ಯದರ್ಶಿಯಾಗಿ ನಳಿನಿ, ಕೋಶಾಧಿಕಾರಿಯಾಗಿ ಸಾಯಿಕಿರಣ್, ಸಂಘಟನಾ ಕಾರ್ಯದರ್ಶಿಯಾಗಿ ಸುವಿತ್, ಸಹ ಸಂಘಟನಾ ಕಾರ್ಯದರ್ಶಿ ಯಾಗಿ ಅಮೃತಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನರಸಿಂಹ, ಸಹ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಪ್ರತಿಮಾ, ಅನುಷ, ವನಿತಾ, ಕ್ರೀಡಾ ಕಾರ್ಯದರ್ಶಿ ಯಾಗಿ ರವೀಶ್ರಾಜ್, ಸಹ ಕ್ರೀಡಾ ಕಾರ್ಯದರ್ಶಿಯಾಗಿ ವಿನೋದಾ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೀರೆಂದ್ರ ನಿಟ್ಟೂರು, ಶ್ರೀಕಾಂತ್ ಅಲೆವೂರು, ಕಾರ್ತಿಕ್ ಕಡೆಕಾರ್, ವಿಕ್ರಂ ಮಂಚಿ, ಸುಜಿತ್, ಸಂದೇಶ್ ಶೆಟ್ಟಿ, ಸಚಿನ್, ಚರಣ್, ವರದ, ಸಂತೋಷ್, ಅನಂತಯ್ಯ ಆಚಾರ್ಯ, ಶಿವಾನಂದ ಇಂದಿರಾನಗರ ಆಯ್ಕೆಗೊಂಡಿದ್ದಾರೆ.