Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ರಕ್ತಹೀನತೆ ಕಾರಣಗಳು ಮತ್ತು ಲಕ್ಷಣಗಳು

ರಕ್ತಹೀನತೆ ಕಾರಣಗಳು ಮತ್ತು ಲಕ್ಷಣಗಳು

-ಎನ್.ಕೆ.-ಎನ್.ಕೆ.17 Dec 2019 11:55 PM IST
share
ರಕ್ತಹೀನತೆ  ಕಾರಣಗಳು ಮತ್ತು  ಲಕ್ಷಣಗಳು

ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ ಅನಿಮಿಯಾ ಅಥವಾ ರಕ್ತಹೀನತೆ ಉಂಟಾಗುತ್ತದೆ. ಕೆಂಪು ರಕ್ತಕಣಗಳಲ್ಲಿರುವ ಹಿಮೊಗ್ಲೋಬಿನ್ ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಪೂರೈಸುವ ಕೆಲಸವನ್ನು ಮಾಡುತ್ತದೆ. ರಕ್ತಹೀನತೆಯುಂಟಾದಾಗ ರಕ್ತದ ಮೂಲಕ ಶರೀರದಾದ್ಯಂತ ಆಮ್ಲಜನಕ ಪೂರೈಕೆ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ಆರೋಗ್ಯಕರ ಕೆಂಪು ರಕ್ತಕಣಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ತಗ್ಗಿಸುವ ಅಥವಾ ಕೆಂಪು ರಕ್ತಕಣಗಳ ವಿಭಜನೆಯನ್ನು ಅಥವಾ ನಷ್ಟವನ್ನು ಹೆಚ್ಚಿಸುವ ಇತರ ಕಾಯಿಲೆಗಳಿಗೂ ಕಾರಣವಾಗುತ್ತದೆ.

 ಆರೋಗ್ಯಕರ ಮಹಿಳೆಯಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಪ್ರತಿ ಡೆಸಿಲೀಟರ್‌ಗೆ 12 ಗ್ರಾಂ (ಜಿ/ಡಿಎಲ್) ಇರಬೇಕು ಹಾಗೂ ಪುರುಷರಲ್ಲಿ 13 ಜಿ/ಡಿಎಲ್ ಇರಬೇಕಾಗುತ್ತದೆ. ಆರು ತಿಂಗಳಿಗೂ ಕಡಿಮೆ ಪ್ರಾಯದ ಶಿಶುಗಳಿಗೆ ಪ್ರತಿದಿನ 0.27 ಮಿಲಿಗ್ರಾಂ ಕಬ್ಬಿಣ ಅಗತ್ಯವಾಗಿರುತ್ತದೆ.

ರಕ್ತಹೀನತೆಯು ಶರೀರದಲ್ಲಿ ಕಬ್ಬಿಣದ ಕೊರತೆಯೊಂದಿಗೆ ತಳುಕು ಹಾಕಿಕೊಂಡಿರುವುದರಿಂದ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಾಗಿದೆ.

ರಕ್ತಹೀನತೆಗೆ ಕಾರಣಗಳು

ರಕ್ತಹೀನತೆಯನ್ನು ಅದರ ಕಾರಣಗಳನ್ನು ಅವಲಂಬಿಸಿ ಮೂರು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ರಕ್ತ ನಷ್ಟ ಅಥವಾ ಕಡಿಮೆ ಅಥವಾ ದೋಷಯುಕ್ತ ಕೆಂಪು ರಕ್ತಕಣಗಳ ಉತ್ಪಾದನೆ ಅಥವಾ ಕೆಂಪುರಕ್ತಕಣಗಳ ನಾಶ ಇವು ರಕ್ತಹೀನತೆಗೆ ಪ್ರಮುಖ ಕಾರಣಗಳಾಗಿವೆ. ಸ್ಟಿರಾಯ್ಡೇತರ ಉರಿಯೂತ ನಿರೋಧಕ ಔಷಧಿಗಳ ಸೇವನೆ, ಜಠರಗರುಳು ಸಮಸ್ಯೆ, ಮುಟ್ಟಿನ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ, ಅಸ್ಥಿಮಜ್ಜೆ ಮತ್ತು ಕಾಂಡಕೋಶ ಸಮಸ್ಯೆಗಳು, ನಿರೋಧಕ ವ್ಯವಸ್ಥೆಯಲ್ಲಿ ಸಮಸ್ಯೆ ಇತ್ಯಾದಿಗಳೂ ರಕ್ತಹೀನತೆಗೆ ಕಾರಣವಾಗಿವೆ.

ಲಕ್ಷಣಗಳು:

 ಎದೆನೋವು, ಬವಳಿ ಬರುವಿಕೆ, ಕಣ್ಣು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ಬಳಲಿಕೆ, ನಿಶ್ಶಕ್ತಿ, ಉಸಿರಾಟದ ತೊಂದರೆ, ಸ್ನಾಯುಗಳಲ್ಲಿ ನಿಶ್ಶಕ್ತಿ, ಗುಲ್ಮ ದೊಡ್ಡದಾಗುವಿಕೆ, ಮಲದ ಬಣ್ಣದಲ್ಲಿ ಬದಲಾವಣೆ, ಅನಿಯಮಿತ ಹೃದಯಬಡಿತ, ತಲೆನೋವು, ಶರೀರವು ಪೇಲವಗೊಳ್ಳುವುದು, ಆ್ಯಂಜಿನಾ ಮತ್ತು ಹೃದಯಘಾತ ಇತ್ಯಾದಿಗಳು ರಕ್ತಹೀನತೆಯ ಲಕ್ಷಣಗಳಲ್ಲಿ ಸೇರಿವೆ.

ರಕ್ತಹೀನತೆಯನ್ನು ನಿಭಾಯಿಸುವುದು ಹೇಗೆ?

 ರಕ್ತಹೀನತೆಯಿಂದ ಬಳಲುತ್ತಿರುವವರು ಕಬ್ಬಿಣ ಮತ್ತು ವಿಟಾಮಿನ್‌ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಅಗತ್ಯವಾಗಿದೆ. ಹಸಿರು ಸೊಪ್ಪುಗಳು,ಒಣಹಣ್ಣುಗಳು ಮತ್ತು ಬೀಜಗಳು ಅಧಿಕ ಮಟ್ಟದಲ್ಲಿ ಕಬ್ಬಿಣವನ್ನು ಹೊಂದಿರುತ್ತವೆ. ವಿಟಾಮಿನ್ ಬಿ-12 (ಫಾಲಿಕ್ ಆ್ಯಸಿಡ್) ಪೂರಕ,ಮಾಂಸ ಇತ್ಯಾದಿಗಳನ್ನೂ ಸೇವಿಸಲು ವೈದ್ಯರು ರೋಗಿಗಳಿಗೆ ಶಿಫಾರಸು ಮಾಡುತ್ತಾರೆ. ಕಿತ್ತಳೆ ಜಾತಿಯ ಹಣ್ಣುಗಳು,ದ್ವಿದಳ ಧಾನ್ಯಗಳು ಮತ್ತು ಕಡುಹಸಿರು ಸೊಪ್ಪುಗಳೂ ಫಾಲಿಕ್ ಆ್ಯಸಿಡ್ ಅನ್ನು ಒಳಗೊಂಡಿರುತ್ತವೆ. ಕಬ್ಬಿಣಾಂಶವನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸುವುದು ಅಪಾಯಕಾರಿಯಾಗುತ್ತದೆ ಎನ್ನುವುದು ಗಮನದಲ್ಲಿರಲಿ.

ರಕ್ತಹೀನತೆ ಅಥವಾ ಅನಿಮಿಯಾದಲ್ಲಿ ವಿವಿಧ ಬಗೆಗಳಿವೆ. ಹೀಗಾಗಿ ವೈದ್ಯರು ರೋಗಿಯನ್ನು ವಿವಿಧ ರಕ್ತ ರೋಗಗಳ ಕುರಿತು ಪ್ರಾವೀಣ್ಯ ಹೊಂದಿರುವ ಹೆಮಟಾಲಜಿಸ್ಟ್ ಅಥವಾ ರಕ್ತಶಾಸ್ತ್ರಜ್ಞರ ಬಳಿ ಕಳುಹಿಸಬಹುದು.

ರಕ್ತಹೀನತೆಯಿಂದ ಬಳಲುತ್ತಿರುವವರು ಇಡಿಯ ಧಾನ್ಯಗಳು, ಚಹಾ, ಕಾಫಿ, ಡೇರಿ ಉತ್ಪನ್ನಗಳು, ಟ್ಯಾನಿನ್ ಒಳಗೊಂಡಿರುವ ಕಾರ್ನ್, ದ್ರಾಕ್ಷಿಯಂತಹ ಆಹಾರಗಳು, ಪಾಸ್ತಾದಂತಹ ಗ್ಲುಟೆನ್ ಸಮೃದ್ಧವಾಗಿರುವ ಖಾದ್ಯಗಳು, ಬಾರ್ಲಿ, ಗೋದಿ, ಓಟ್ಸ್, ಇಡಿಯ ಗೋದಿಯ ಉತ್ಪನ್ನಗಳಂತಹ ಆಹಾರಗಳಿಂದ ದೂರವಿರಬೇಕು.

ಕಂದು ಅಕ್ಕಿಯಂತಹ ಫೈಟೇಟ್‌ಗಳು ಅಥವಾ ಫೈಟಿಕ್ ಆಮ್ಲವನ್ನೊಳಗೊಂಡ ಆಹಾರಗಳನ್ನೂ ರಕ್ತಹೀನತೆ ರೋಗಿಗಳು ಸೇವಿಸಬಾರದು. ನೆಲಗಡಲೆ, ಕೊತ್ತಂಬರಿ ಸೊಪ್ಪು ಮತ್ತು ಚಾಕಲೆೆಟ್‌ಗಳು ಆಕ್ಸಾಲಿಕ್ ಆಮ್ಲವನ್ನು ಒಳಗೊಂಡಿರುವುದರಿಂದ ಇವುಗಳಿಂದಲೂ ಇಂತಹ ರೋಗಿಗಳು ದೂರವಿರಬೇಕಾಗುತ್ತದೆ.

share
-ಎನ್.ಕೆ.
-ಎನ್.ಕೆ.
Next Story
X